• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಟ್ಯಾಂಕರ್ ಬಿಗ್ ಫೈಟ್‌ !!

Preetham Kumar P by Preetham Kumar P
in ಪ್ರಮುಖ ಸುದ್ದಿ
ಟ್ಯಾಂಕರ್ ಬಿಗ್ ಫೈಟ್‌ !!
0
SHARES
0
VIEWS
Share on FacebookShare on Twitter

ಮಂಗಳೂರಿನ ತಣ್ಣೀರು ಬಾವಿಯ ಬಳಿ ಇಂಧನ ಟ್ಯಾಂಕರ್‌ ಮಾಲೀಕರಾದ ಜನಾರ್ಧನ ಪೂಜಾರಿ, ಕಿರಣ್‌ ಹಾಗೂ ಅಗಸ್ಟಿನ್‌ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಅವರ ಕಾರಿನ ಗಾಜನ್ನು ಪುಡಿ ಮಾಡಿದ್ರು.

Tanker Fighting in Mangalore. Tanker owners were attacked by some other truck owners for business in Tanniru Bavi, Mangalore, Dakshina Kannada District. 

ಟ್ಯಾಂಕರ್ ಬಿಗ್ ಫೈಟ್‌ !! ಮಂಗಳೂರಿನ ತಣ್ಣೀರು ಬಾವಿಯ ಬಳಿ ಇಂಧನ ಟ್ಯಾಂಕರ್‌ ಮಾಲೀಕರಾದ ಜನಾರ್ಧನ ಪೂಜಾರಿ, ಕಿರಣ್‌ ಹಾಗೂ ಅಗಸ್ಟಿನ್‌ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಅವರ ಕಾರಿನ ಗಾಜನ್ನು ಪುಡಿ ಮಾಡಿದ್ರು. ಈ ಘಟನೆಗೆ ಕಾರಣ ಏನು ಗೊತ್ತಾ? ನಾಯರ್‌ ಎನರ್ಜಿ ಕಂಪೆನಿ ತನ್ನ ಡೀಸೆಲ್‌, ಪೆಟ್ರೋಲನ್ನು ಸಾಗಿಸಲು ಡೀಲರ್‌ಗಳಿಗೆ ಆಪ್‌ ಮೂಲಕ ಟ್ಯಾಂಕರಗಳನ್ನು ಆಯ್ಕೆ ಮಾಡಲು`ನಿಮ್ಸ್‌’ ಆಪ್‌ ಮೂಲಕ ಅವಕಾಶ ನೀಡಿತ್ತು. ಇದರಿಂದ ಯಾರು ಪ್ರಾಮಾಣಿಕವಾಗಿ ಇಂಧನವನ್ನು ಡೀಲರ್‌ಗೆ ಸಾಗಿಸ್ತಾರೋ ಅವರಿಗೆ ಹೆಚ್ಚು ಅವಕಾಶ ಸಿಗುತ್ತಿತ್ತು. ಇದರಿಂದ ನಷ್ಟ ಅನಿಭವಿಸಿದ ಇತರೆ ಟ್ಯಾಂಕರ್‌ ಮಾಲೀಕರು  ಆಪ್‌ ರದ್ದುಪಡಿಸಿ ಸೀರಿಯಲ್ ಮೂಲಕ ಟ್ಯಾಂಕರ್‌ಗಳಿಗೆ ಇಂಧನ ತುಂಬಲು ಅವಕಾಶ ಕೊಡಬೇಕು ಅಂತ ಒತ್ತಾಯ ಪ್ರಾರಂಭಿಸಿದ್ರು. ಆದ್ರೆ ಇದಕ್ಕೆ ಕೆಲ ಟ್ಯಾಂಕರ್‌ ಮಾಲೀಕರು ಒಪ್ಪದೆ ಆಪ್‌ ಮೂಲಕವೇ ಸಾಗಿಸಲು ಸಹಮತ ವ್ಯಕ್ತಪಡಿಸಿದ್ರು. ಇದರಿಂದ ಆಕ್ರೋಶಿತರಾದ ದಕ್ಷಿಣ ಕನ್ನಡ ಮತ್ತು ಉಡುಪಿ ಟ್ಯಾಂಕ್‌ ಟ್ರಕ್‌ ಮಾಲೀಕರ ಸಂಘದ ಕೆಲ ಸದಸ್ಯರು ಆಪ್‌ ವ್ಯವಸ್ಥೆಗೆ ಒಪ್ಪಿದ ಟ್ಯಾಂಕ್‌ ಮಾಲೀಕರಾದ ಜನಾರ್ಧನ ಪೂಜಾರಿ, ಕಿರಣ್‌ ಹಾಗೂ ಅಗಸ್ಟಿನ್‌ ಮೇಲೆ ಹಲ್ಲೆ ಮಾಡಿ ಅವರ ವಾಹನವನ್ನು ಜಖಂಗೊಳಿಸಿದ್ರು. ದುರಂತ ಅಂದ್ರೆ ಮಂಗಳೂರಿನ ಪೊಲೀಸರು ಹಲ್ಲೆಗೊಳಗಾದವರ ವಿರುದ್ಧವೇ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಇದರ ಹಿಂದೆ ಜನಪ್ರತಿನಿಧಿಗಳ ಕೈವಾಡ ಇದೆ ಅನ್ನೋದು ಹಲ್ಲೆಗೊಳಗಾದವರ ಆರೋಪ.

Related News

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 27, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023
ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ
Vijaya Time

ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ

March 23, 2023
ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!
Vijaya Time

ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.