• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಹುಲಿ ಸಂತತಿಗಳಿಗೆ ಸಂಕಷ್ಟ : 5 ವರ್ಷಗಳಲ್ಲಿ 75 ಹುಲಿಗಳ ಸಾ*

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ
ಕರ್ನಾಟಕದಲ್ಲಿ ಹುಲಿ ಸಂತತಿಗಳಿಗೆ ಸಂಕಷ್ಟ : 5 ವರ್ಷಗಳಲ್ಲಿ 75 ಹುಲಿಗಳ ಸಾ*
0
SHARES
6
VIEWS
Share on FacebookShare on Twitter
  • ಕರ್ನಾಟಕದಲ್ಲಿ ಹುಲಿ ಸಂರಕ್ಷಣೆ ದೊಡ್ಡ ಸವಾಲು
  • ಬಂಡೀಪುರ-ನಾಗರಹೊಳೆ ಹಾಟ್‌ಸ್ಪಾಟ್
  • ನೈಸರ್ಗಿಕ ಕಾರಣಕ್ಕಿಂತ ಬೇಟೆ ಮತ್ತು ವಿಷಪ್ರಯೋಗವೆ ಹೆಚ್ಚು

Bengaluru: ಕರ್ನಾಟಕ ರಾಜ್ಯವು ದೇಶದಲ್ಲಿ ಹುಲಿ ಸಂರಕ್ಷಣೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ರಾಜ್ಯದ ಬಂಡೀಪುರ, ನಾಗರಹೊಳೆ, ಭದ್ರಾ,

ದಾಂಡೇಲಿ-ಅಂಶಿ ಮತ್ತು ಬಿಳಿಗಿರಿ ರಂಗನಾಥ ದೇವಾಲಯ (BRT) ಹುಲಿ ಸಂರಕ್ಷಿತ ಪ್ರದೇಶಗಳು ವನ್ಯಜೀವಿ ಪ್ರೇಮಿಗಳ ಗಮನ ಸೆಳೆದಿವೆ.

ಆದರೆ ಕಳೆದ ಐದು ವರ್ಷಗಳಲ್ಲಿ (2020–2025) ಹುಲಿಗಳ ಸಾವಿನ ಅಂಕಿಅಂಶಗಳು ಸಂರಕ್ಷಣಾ ಕ್ಷೇತ್ರಕ್ಕೆ(Conservation area) ಗಂಭೀರ ಸವಾಲಾಗಿ ಪರಿಣಮಿಸಿವೆ.

ಅರಣ್ಯ ಇಲಾಖೆಯ(Forest Department) ವರದಿ ಪ್ರಕಾರ, ಈ ಅವಧಿಯಲ್ಲಿ ಒಟ್ಟು 75 ಹುಲಿಗಳು ಸಾ*ಗೀಡಾಗಿದ್ದು, ಇದರಲ್ಲಿ 62 ನೈಸರ್ಗಿಕ ಕಾರಣಗಳಿಂದ

ಮತ್ತು 13 ಅಸ್ವಾಭಾವಿಕ ಕಾರಣಗಳಿಂದ ಪ್ರಾಣ ಕಳೆದುಕೊಂಡಿವೆ. ಇನ್ನು ರಾಜ್ಯದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರದಲ್ಲಿ 22 ಹುಲಿಗಳ ಸಾ* ಸಂಭವಿಸಿದೆ.

Tiger conservation is a big challenge in Karnataka
ಅದೇ ರೀತಿ ನಾಗರಹೊಳೆಯಲ್ಲಿ(Nagarhole) 26 ಹುಲಿಗಳ ಸಾ*ನ್ನು ದಾಖಲು ಮಾಡಲಾಗಿದೆ. ಈ ಎರಡೂ ಪ್ರದೇಶಗಳಲ್ಲಿ ಸಂಭವಿಸಿದ ಸಾ*ಗಳೇ ರಾಜ್ಯದ ಒಟ್ಟು ಸಾ*ನ ಎರಡಮೂರನೇ ಭಾಗವನ್ನು ಒಳಗೊಂಡಿವೆ.

ಬಿಆರ್‌ಟಿ ಸಂರಕ್ಷಣಾ ವಲಯದಲ್ಲಿ 8 ಹುಲಿಗಳು ಮತ್ತು ಮಲೆ ಮಹದೇಶ್ವರ ಬೆಟ್ಟಗಳಲ್ಲಿ(Male Mahadeshwar hill) 5 ಹುಲಿಗಳು ಸಾ*ಗೀಡಾಗಿವೆ. ಇವುಗಳ ಹೊರತಾಗಿ ಭದ್ರಾ ಮತ್ತು ದಾಂಡೇಲಿ-ಅಂಶಿ ಪ್ರದೇಶಗಳಲ್ಲಿಯೂ ಕೆಲ ಸಾವುಗಳು ದಾಖಲಾಗಿವೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ(Ishwar Khandre) ಅವರು ಹೇಳಿರುವ ಪ್ರಕಾರ, ಸಾ*ಗೀಡಾದ 62 ಹುಲಿಗಳು ಮುಖ್ಯವಾಗಿ ವಯೋಸಹಜ ಕಾರಣಗಳಿಂದ,

ರೋಗಗಳಿಂದ ಅಥವಾ ಹುಲಿಗಳ ನಡುವಿನ ಸಂಘರ್ಷದಿಂದ ಮೃ*ಪಟ್ಟಿವೆ. ವಯಸ್ಸಾದ ಹುಲಿಗಳು ದೇಹದ ಬಲ ಕಳೆದುಕೊಂಡು ರೋಗಬಾಧಿತರಾಗುವುದು ಸಾಮಾನ್ಯ.

ಅಲ್ಲದೆ, ಹುಲಿಗಳ ನಡುವೆ ಆಹಾರ ಮತ್ತು ಪ್ರದೇಶಕ್ಕಾಗಿ ನಡೆಯುವ ಹೋರಾಟವು ಕೆಲವೊಮ್ಮೆ ಜೀವಹಾನಿಗೂ ಕಾರಣವಾಗುತ್ತದೆ.ಅಸ್ವಾಭಾವಿಕ ಸಾ*ನ ಪ್ರಕರಣಗಳು ಅರಣ್ಯ ಇಲಾಖೆ ಮತ್ತು ವನ್ಯಜೀವಿ ಕಾರ್ಯಕರ್ತರಲ್ಲಿ ಭಾರಿ ಆತಂಕ ಮೂಡಿಸಿವೆ.

  • ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷಪ್ರಯೋಗದಿಂದ 5 ಹುಲಿಗಳ ಸಾ*ಗೆ ಕಾರಣವಾಯಿತು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹಸುವಿನ ಕಳೇಬರದಲ್ಲಿ ರಾಸಾಯನಿಕ ಮಿಶ್ರಣ ಮಾಡಿ ಸೇಡು ತೀರಿಸಿಕೊಂಡಿರುವುದು ಪತ್ತೆಯಾಯಿತು.
  • ನಾಗರಹೊಳೆ ಹಾಗೂ ಬಂಡೀಪುರದಲ್ಲಿ ತಲಾ ಒಂದು ಹುಲಿ ಬಲೆಗೆ ಸಿಕ್ಕಿ ಮೃ*ಪಟ್ಟಿವೆ.
  • ಒಂದು ಹುಲಿ ವಿದ್ಯುತ್ ಶಾಕ್‌ಗೆ ಬ*ಯಾಗಿದ್ದು,
  • ನಾಲ್ಕು ಹುಲಿಗಳು ಬೇಟೆಗಾರರ ಗುಂಡಿಗೆ ಬ*ಯಾದ ಪ್ರಕರಣಗಳು ದಾಖಲಾಗಿವೆ.
  • ಮೈಸೂರಿನಲ್ಲಿ ಕೇವಲ ಒಂದು–ಎರಡು ವರ್ಷ ವಯಸ್ಸಿನ ಎಳೆಯ ಗಂಡು ಹುಲಿಯ ಬೇಟೆ ಪ್ರಕರಣವೂ ವರದಿಯಾಗಿದೆ.

ಈ ಅಂಕಿಅಂಶಗಳು ಕರ್ನಾಟಕದ ಹುಲಿ ಸಂರಕ್ಷಣೆಗೆ ಗಂಭೀರ ಎಚ್ಚರಿಕೆಯ ಘಂಟೆಯಂತಿವೆ. ನೈಸರ್ಗಿಕ ಸಾ*ನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲದಿದ್ದರೂ,

ಅಸ್ವಾಭಾವಿಕ ಸಾ*ನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯ. ಅರಣ್ಯ ಇಲಾಖೆ ಈಗಾಗಲೇ ನಿಗಾವಹಣ ಹೆಚ್ಚಿಸಿದ್ದು,

ಇದನ್ನು ಓದಿ : ಚಾಮರಾಜನಗರದಲ್ಲಿ ಮತ್ತೆ 2 ಹುಲಿ ಮರಿಗಳು ಸಾ*, ಕಾವೇರಿ ವನ್ಯಜೀವಿ ಧಾಮದಲ್ಲಿ ದುರಂತ, ತಾಯಿಯಿಂದ ಬೇರ್ಪಟ್ಟು ಹಾಲಿಲ್ಲದೆ ಸಾ*

ಬೇಟೆಗಾರರ ವಿರುದ್ಧ ತೀವ್ರ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಹುಲಿಗಳ ವಾಸಸ್ಥಳಗಳಲ್ಲಿ ಸಿಸಿಟಿವಿ, ಡ್ರೋನ್‌ಗಳ ಬಳಕೆ ಹಾಗೂ ಸ್ಥಳೀಯ ಸಮುದಾಯದ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸುವ ಯೋಜನೆಗಳು ರೂಪುಗೊಂಡಿವೆ. ಇವು ಮುಂದಿನ ದಿನಗಳಲ್ಲಿ ಹುಲಿಗಳ ಭವಿಷ್ಯವನ್ನು ನಿರ್ಧರಿಸಲಿವೆ. (Tiger conservation is a big challenge in Karnataka)

Tags: bengaluruBRTConservation areaforest departmentIshwar KhandreKarnatakaMale Mahadeshwar hillNagarholeTiger reserve

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.