• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

`ಟೈಗರ್ ಪ್ರಭಾಕರ್’ ಅವರ ಜನ್ಮದಿನದ ಸವಿನೆನಪಿಗೆ `ಕಲಾತ್ಮಕ ಉಡುಗೊರೆ’ ಕೊಟ್ಟ ಕಲಾವಿದ!

Mohan Shetty by Mohan Shetty
in ಮನರಂಜನೆ
tiger prabhakar
0
SHARES
0
VIEWS
Share on FacebookShare on Twitter

80ರ ದಶಕದಲ್ಲಿ ಕನ್ನಡ ಚಿತ್ರರಂಗದ(Kannada Industry) ಅದ್ಬುತ ಖಳನಾಯಕ ಅಂದ್ರೆ ಅದು ಟೈಗರ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ಟೈಗರ್ ಪ್ರಭಾಕರ್(Tiger Prabhakar) ಅವರು. ಟೈಗರ್ ಪ್ರಭಾಕರ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ? ತಮ್ಮ ಕಟ್ಟುಮಸ್ತಾದ ದೇಹ, ಬೆಂಕಿಯಂತ ಕಣ್ಣುಗಳು, ಎತ್ತರದ ಹುಬ್ಬು, ಕೆಣಕುವಂತ ಕಣ್ಣೋಟ, ಉಕ್ಕಿನಂತ ತೋಳುಗಳೇ ಹೇಳುತ್ತಿತ್ತು ಈ ಮನುಷ್ಯನ ನಟನೆ ಏನು, ಯಾವ ರೀತಿ ಇತ್ತು ಎಂಬುದನ್ನು.

actor

ಹೌದು, ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಅವರ ಹೆಸರು ಕೇಳಿದರೇ ಸಾಕು, ಸಿನಿಪ್ರೇಕ್ಷಕರಿಗೆ ಇವರೇ ಕಣ್ರೀ ಪಕ್ಕಾ ಖೇಡಿ ಎಂಬ ಮಾತುಗಳು ಕೇಳಿಬರುತ್ತಿತ್ತು. ಅಷ್ಟರ ಮಟ್ಟಿಗೆ ಹೆಸರುವಾಸಿಯಾಗಿದ್ದರು ಟೈಗರ್ ಪ್ರಭಾಕರ್ ಅವರು. ಅಂದಿನ ಸಮಯಕ್ಕೆ ಡಾ. ರಾಜ್‍ಕುಮಾರ್ ಅವರ ಅನೇಕ ಸಿನಿಮಾಗಳಲ್ಲಿ ಯಂಗ್ ಖೇಡಿಯಾಗಿ ಗುರುತಿಸಿಕೊಳ್ಳತ್ತಿದ್ದರು. ಹಸರಿಗೆ ಮಾತ್ರ ಟೈಗರ್ ಪ್ರಭಾಕರ್ ಆಗದೇ, ತಮ್ಮ ಪ್ರತಿ ಪಾತ್ರಗಳ ಅಭಿನಯದಲ್ಲೂ ಕನ್ನಡ ಸಿನಿಪ್ರೇಕ್ಷಕರಿಗೆ ಟೈಗರ್ ಆಕ್ರೋಶವನ್ನು ಪರಿಚಯಿಸುತ್ತಿದ್ದರು.

villain prabhakar

ಒಬ್ಬ ವಿಲನ್ ಎಂದಾಗ ಕಟ್ಟುಮಸ್ತಾದ ದೇಹ, ಕೆಂಡದಂತ ಆಕ್ರೋಶ ಅವರಲ್ಲಿ ಇರುತ್ತದೆ ಎಂಬ ಕಲ್ಪನೆಗಳನ್ನು ಸಿನಿಪ್ರೇಕ್ಷಕರು ಕಾಣುತ್ತಾರೆ. ಆದ್ರೇ, ಸಿನಿಪ್ರೇಕ್ಷಕರ ಕಲ್ಪನೆಯನ್ನು ನೈಜ ಮಾಡಿದ್ದು, ಟೈಗರ್ ಪ್ರಭಾಕರ್ ಅವರು. ಅಂದಿನಿಂದ ಇಂದಿನವರೆಗೂ ಟೈಗರ್ ಪ್ರಭಾಕರ್ ಅವರ ವಿಭಿನ್ನ ನಟನೆಯನ್ನು ಸಿನಿ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ! ವಿಶೇಷವಾಗಿ ಅವರು ಹೇಳುತ್ತಿದ್ದ ಡೈಲಾಗ್‍ಗಳ ಶೈಲಿಯಂತು ಇಂದಿಗೂ ಅಚ್ಚಾಗಿ ಉಳಿದುಕೊಂಡಿದೆ.

prabhakar

ಕನ್ನಡಿಗರು, ಕನ್ನಡ ಚಿತ್ರರಂಗದವರು, ಕನ್ನಡ ಚಿತ್ರರಂಗಕ್ಕೆ ಖಳನಾಯಕನಾಗಿ ಟೈಗರ್ ಪ್ರಭಾಕರ್ ಅವರು ಕೊಟ್ಟ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ! ಇಂದು ಮಾರ್ಚ್ 30 ಅವರ ಜನ್ಮದಿನದ ಸವಿನೆನಪಿನಲ್ಲಿ ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಟೈಗರ್ ಪ್ರಭಾಕರ್ ಅವರ ಜನ್ಮದಿನದ ನೆನಪಿಗೆ ಅವರ ಅಭಿಮಾನಿಯೊಬ್ಬರು ಕಲಾಜೀವಿಯಾಗಿದ್ದು, ಕಲಾತ್ಮಕ ಕೃತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ನೆಚ್ಚಿನ ಕಲಾವಿದನಿಗೆ `ಕಲಾತ್ಮಕ’ವಾಗಿ ಅರ್ಪಿಸುವ ಮೂಲಕ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಟೈಗರ್ ಪ್ರಭಾಕರ್ ಅವರನ್ನು ನೆನಪಿಸಿಕೊಂಡಿದ್ದಾರೆ.

  • ಮೋಹನ್ ಶೆಟ್ಟಿ

Related News

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 23, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 23, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023
ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ
ಮನರಂಜನೆ

ಭಾರತದ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಗರಿ : ಆಸ್ಕರ್ ಗೆದ್ದವರ ಸಂಪೂರ್ಣ ಮಾಹಿತಿ ಇಲ್ಲಿದೆ

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.