• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ತುಳಸಿಯಿಂದ ಆರೋಗ್ಯ ತುಳಸಿಯಿಂದ ಆನಂದ

Sharadhi by Sharadhi
in ಲೈಫ್ ಸ್ಟೈಲ್
ತುಳಸಿಯಿಂದ ಆರೋಗ್ಯ ತುಳಸಿಯಿಂದ ಆನಂದ
0
SHARES
0
VIEWS
Share on FacebookShare on Twitter

ತುಳಸಿಯಲ್ಲಿ ಎರಡು ವಿಧಗಳಿವೆ ಒಂದು ರಾಮ ತುಳಸಿ ಇನ್ನೊಂದು  ಕಷ್ಣ ತುಳಸಿ ರಾಮ ತುಳಸಿ  ರಾಮ ತುಳಸಿ ಮತ್ತು ಕ್ರಷ್ಣ ತುಳಸಿ ಇವೆರಡೂ ತದ್ವಿರುದ್ಧ ಗುಣಗಳನ್ನು ಹೊಂದಿದ್ದರೂ ಉತ್ತಮ ಆರೋಗ್ಯಕ್ಕೆ ಉಪಕಾರಿಯಾಗಿದೆ. ರಾಮ ತುಳಸಿ ತಂಪಿನ ಗುಣವನ್ನು ಹೊಂದಿದ್ದು ಕ್ರಷ್ಣ ತುಳಸಿ ಉಷ್ಣದ ಗುಣವನ್ನು ಹೊಂದಿದೆ. ತುಳಸಿ ಗಿಡದಲ್ಲಿ ಮಾನವನಿಗೆ ಬೇಕಾಗುವ ಔಷದೀಯ ಗುಣಗಳನ್ನು ಹೊಂದಿದ್ದು  ಎಲ್ಲಾ ಸರ್ವಗುಣ ಸಂಪನ್ನತೆಯನ್ನು ಈ ಗಿಡ ಹೊಂದಿದೆ. ದಿನಾಲು ಬೆಳಗ್ಗೆದ್ದು ತುಳಸಿ ಗಿಡದ ಬಳಿ ನಿಂತು ತುಳಸಿ ಗಿಡದ ಎಲೆಗಳಿಂದ ಬರುವ  ಗಾಳಿಯನ್ನು ತೆಗೆದುಕೊಂಡರೆ ನಮ್ಮ ಶ್ವಾಸ ಕೋಶದ ಒಳಗೆ ಏನಾದರೂ ಸೋಂಕು ಇದ್ದರೆ ನಿವಾರಣೆಯಾಗುತ್ತದೆ ಹಾಗೂ ದೇಹಕ್ಕೆ ಬರುವ ಯಾವುದೇ ತೊಂದರೆಗಳಿದ್ದರೂ ದೂರವಾಗುತ್ತವೆ.

ಮನೆ ಸುತ್ತ-ಮುತ್ತ ಯಥೇಷ್ಠವಾಗಿ ಈ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳ ಕಾಟವು ಕಡಿಮೆಯಾಗುತ್ತದೆ. ಯಾವುದೇ ಚರ್ಮ ರೋಗಗಳು ಹಾಗೂ ಅಲರ್ಜಿಯಂತಹ ರೋಗಗಳಿಂದ ಮುಕ್ತಿ ಹೊಂದಬಹುದಾಗಿದೆ. ಚರ್ಮರೋಗಗಳು ಇದ್ದಲ್ಲಿ ತುಳಸಿ ರಸಕ್ಕೆ ಲಿಂಬು ರಸವನ್ನುಹಾಗೂ ಅರಿಶಿನ ಪುಡಿಯ ಮಿಶ್ರಣವನ್ನು ಮಾಡಿಕೊಂಡು ಹಚ್ಚಿದರೆ ಗುಣಮುಖವಾಗುತ್ತದೆ. ಇನ್ನು ತುಳಸಿ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಕೆಮ್ಮು ನೆಗಡಿಯಂತಹ ಕಾಯಿಲೆಗಳು ದೂರವಾಗುತ್ತವೆ  ಮಾತ್ರವಲ್ಲ ಕುಷ್ಠರೋಗ ನಿವಾರಣೆಗೂ ಇದನ್ನು ಪ್ರತೀ ದಿನ ತೆಗೆದುಕೊಂಡರೆ ಗುಣಪಡಿಸಲಾಗುತ್ತದೆ.

ಹೊಟ್ಟೆಯಲ್ಲಿ ಅಜೀರ್ಣವಾದಾಗಲೂ ತುಳಸಿ ಎಲೆಗಳ ಜೊತೆ ಸ್ವಲ್ಪ ಕಾಳುಮೆಣಸನ್ನು ಹಾಗೂ ಏಲಕ್ಕಿಯನ್ನೂ ಮಿಕ್ಸ್ ಮಾಡಿಕೊಂಡು ಜಜ್ಜಿ ರಸ ತೆಗೆದು ಕುಡಿದರೆ ಅಜೀರ್ಣವು ದೂರವಾಗಿ ಹೊಟ್ಟೆ ಹಗುರವಾಗಿ ಹಸಿವು ಪ್ರಾರಂಭವಾಗುತ್ತದೆ.ಒಂದು ಚಮಚ ಜೇನು ತುಪ್ಪದೊಂದಿಗೆ ತುಳಸಿ ರಸವನ್ನು ಸೇವಿಸುತ್ತಾ ಬಂದರೆ ಗಂಟಲು ನೋವಿನ ಸಮಸ್ಯೆಯು ಪರಿಹಾರವಾಗುತ್ತದೆ. ಹಲ್ಲು ನೋವಿನ ಸಮಸ್ಯಗೂ ಇದು ಪರಿಹಾರ ನೀಡುತ್ತದೆ. ಹಲ್ಲು ನೋವಾಗುತ್ತದ್ದರೆ, ತುಳಸಿ ಎಲೆ ಮತ್ತು ಉಪ್ಪನ್ನು ಸೇರಿಸಿ ಜಜ್ಜಿ ಹಲ್ಲಿನ ಬದಿಯಲ್ಲಿಟ್ಟುಕೊಂಡರೆ ನೋವು ಉಪಶಮನವಾಗುತ್ತದೆ.

ಹೀಗೆ ತುಳಸಿ ಬಹೂಪಯೋಗಿ ಗಿಡವಾಗಿದ್ದು ನಮ್ಮ ನಿತ್ಯ ಜೀವನಕ್ಕೆ ಬಹಳ ಪರಿಣಾಮಕಾರಿಯಾಗಿದೆ. ಈ ಎಲೆಯ ಗಾಳಿಯನ್ನು ಉಸಿರಾಡುವುದರಿಂದ ಕ್ಯಾನ್ಸರ್ ನಂತಹ ರೋಗಾಣುಗಳೂ ದೇಹದೊಳಗೆ ಹೋಗದಂತೆ ತಡೆಯುತ್ತವೆಂದು ಹೇಳಲಾಗುತ್ತದೆ. ಇನ್ನು ದೇಹದ ತೂಕ ಇಳಿಸಿಕೊಳ್ಳುವಲ್ಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಮಜ್ಜಿಗೆಯೊಂದಿಗೆ ಸ್ವಲ್ಪ ತುಳಸಿ ಎಲೆಗಳನ್ನು ಸೇರಿಸಿ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಒಂದು ಗಿಡದಿಂದ ಹಲವಾರು ಔಷದೀಯ ಗುಣಗಳು ನಮಗೆ ಸಿಗುತ್ತವೆ.

ಮನೆಯ ಮುಂದೆ ತುಳಸಿ ಗಡವಿದ್ದರೆ ಮನೆಗೂ ಲಕ್ಷಣ ನಮ್ಮ ಮನಸಿಗೂ ಆನಂದ ಬೆಳಗ್ಗೆದ್ದು ನಾವು ಮನೆಯಿಂದ ಹೊರಗೆ ಬರುವಾಗ ಮೊದಲು ನೋಡುವುದೇ ತುಳಸಿ ಕಟ್ಟೆಯಲ್ಲಿರುವ ತುಳಸಿ ಗಿಡವನ್ನು. ಇದೊಂದು ದೈವಾಂಶ ಗಿಡವೂ ಹೌದು. ಆದ್ದರಿಂದ ಆದಷ್ಟು ತುಳಸಿ ಬೆಳೆಸಿ. ಆರೋಗ್ಯ ಕಾಪಾಡಿಕೊಳ್ಳಿ.

Related News

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ
ಆರೋಗ್ಯ

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ

September 23, 2023
ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಲು ಈ ಹಣ್ಣುಗಳನ್ನು ಸೇವಿಸಿ
ಆರೋಗ್ಯ

ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಲು ಈ ಹಣ್ಣುಗಳನ್ನು ಸೇವಿಸಿ

September 20, 2023
ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು
ಆರೋಗ್ಯ

ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು

September 16, 2023
ಕ್ಯಾನ್ಸರ್‌ ಕಾಳಜಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು? ಅದರ ಆರಂಭಿಕ ಲಕ್ಷಣಗಳೇನು ?
ಆರೋಗ್ಯ

ಕ್ಯಾನ್ಸರ್‌ ಕಾಳಜಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು? ಅದರ ಆರಂಭಿಕ ಲಕ್ಷಣಗಳೇನು ?

August 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.