• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಆರೋಗ್ಯವಂತರಾಗಲು ಪೈನಾಪಲ್ ಜ್ಯೂಸ್ ಸೇವಿಸಿ

padma by padma
in ಪ್ರಮುಖ ಸುದ್ದಿ, ಲೈಫ್ ಸ್ಟೈಲ್
ಆರೋಗ್ಯವಂತರಾಗಲು ಪೈನಾಪಲ್ ಜ್ಯೂಸ್ ಸೇವಿಸಿ
0
SHARES
0
VIEWS
Share on FacebookShare on Twitter

ಪೈನಾಪಲ್ ನಲ್ಲಿ ಬ್ರೋಮಿಲಿನ್ ಎಂಬ ಕಿಣ್ವ ಇದೆ ಇದು ಪಚನ ಕ್ರಿಯೆಗೆ ಸಹಾಯಕವಾಗಿದೆ. ಪೈಬರ್ ಅಂಶವು ಸಮ್ರದ್ಧವಾಗಿದೆ.


ಸಿ ವಿಟಮಿನ್ ಕೂಡಾ ಇದರಲ್ಲಿದೆ. ಪೈನಾಪಲ್ ನ್ನು ಅನೇಕ ಅಡಿಗೆಯಲ್ಲೂ ಬಳಸಬಹುದಾಗಿದೆ ದೇಹದಲ್ಲಿ ಏನೇ ಉಷ್ಣಕಾರಕ
ತೊಂದರೆಗಳಾದರೂ ಪೈನಾಪಲ್ ರಸವನ್ನು ಕುಡಿಯುವುದರಿಂದ ಪ್ರಯೋಜನವಿದೆ. ಕಫ ನಿವಾರಣೆಯಾಗುತ್ತದೆ, ಜೀರ್ಣಶಕ್ತಿ
ವ್ರದ್ಧಿಯಾಗುತ್ತದೆ,, ಎದೆಯೊಳಗೆ ಉರಿ ಇದ್ದಲ್ಲಿ ಇದರ ಜ್ಯಾಸ್ ಕುಡಿದರೆ ಉತ್ತಮವಾದ ಪರಿಣಾಮ ಕಾಣುವುದು. ಕಣ್ಣಿನ
ಉರಿಗೂ ಇದರ ರಸ ಕುಡಿಯಬಹುದು. ಚೆನ್ನಾಗಿ ಕಟ್ ಮಾಡಿ ಹಾಗೆಯೂ ತಿನ್ನಬಹುದು, ಹೊಟ್ಟೆಯಲ್ಲಿ ಏನೇ ಸಮಸ್ಯೆ ಇದ್ದರೂ
ಇದು ಪರಿಹರಿಸುವುದು.


ನಿಶ್ಯಕ್ತಿ,ಆಯಾಸದಿಂದ ದೇಹ ದಣಿದಾಗ ಒಂದು ಗ್ಲಾಸ್ ಪೈನಾಪಲ್ ರಸವನ್ನು ಕುಡಿದರೆ ಶರೀರಕ್ಕೆ ಇದು ಶಕ್ತಿವರ್ಧಕವಾಗಿ
ಪರಿಣಮಿಸುವುದು ನಿತ್ಯಸೇವನೆಯಿಂದ ಆರೋಗ್ಯವಂತರಾಗಿರಲು ಇದು ಸಹಕಾರಿಯಾಗಿದೆ. ಉರಿಮೂತ್ರದ ಸಮಸ್ಯೆಗೆ ಇದರಲ್ಲಿದೆ
ಪರಿಹಾರ. ಎದೆಯಲ್ಲಿ ಕಫ ಗಟ್ಟಿಯಾಗಿದ್ದರೆ ಪೈನಾಪಲ್ ರಸ ಸೇವನೆಯಿಂದ ಕಫ ಕರಗಿ ನೀರಾಗುವುದು ಎದೆ ಹಗುರವಾದಂತೆ
ಭಾಸವಾಗುವುದು. ಇದರ ಉಪಯೋಗ ಮಾಡುವಾಗ ಮಾತ್ರ ಸಿಪ್ಪೆಯನ್ನು ಚೆನ್ನಾಗಿ ತೆಗೆದು ಉಪಯೋಗಿಸಬೇಕು ಅಲ್ಲಲ್ಲಿ
ಕಣ್ಣುಗಳಂತಿರುವ ಭಾಗವನ್ನು ಚೆನ್ನಾಗಿ ಕತ್ತರಿಸಿ ತೆಗೆದು ಉಪಯೋಗಿಸಬೇಕು ಹಾಗೇ ತಿಂದರೆ ಅಲರ್ಜಿಯಾಗುವ ಸಂಭವವೂ ಇದೆ.


ಇದರಿಂದ ಚೆನ್ನಾಗಿ ಮಾಗಿದ ಹಣ್ಣಿನ್ನು ಆಯ್ದುಕೊಂಡು ಉಪಯೋಗಿಸುವುದರಿಂದ ಉತ್ತಮ ಆರೋಗ್ಯ
ನಿಮ್ಮದಾಗುವುದು,ಇದರಿಂದ ದೇಹವು ತಂಪಾಗಿರುವುದು.

Related News

ಮತದಾರರಿಗೆ ವಿವಿಧ ಉಡುಗೊರೆಗಳ ಆಮಿಷ : ಕಾನುನೂ ಕ್ರಮಕ್ಕೆ ಚುನಾವಣೆ ಆಯೋಗ ಸೂಚನೆ
ಪ್ರಮುಖ ಸುದ್ದಿ

ಮತದಾರರಿಗೆ ವಿವಿಧ ಉಡುಗೊರೆಗಳ ಆಮಿಷ : ಕಾನುನೂ ಕ್ರಮಕ್ಕೆ ಚುನಾವಣೆ ಆಯೋಗ ಸೂಚನೆ

February 3, 2023
ಎದೆಹಾಲಲ್ಲಿ ವಿಷ : ವಿಷಯುಕ್ತ ಎದೆ ಹಾಲು ಕುಡಿದು 111 ನವಜಾತ ಶಿಶುಗಳ ಸಾವು
ಪ್ರಮುಖ ಸುದ್ದಿ

ಎದೆಹಾಲಲ್ಲಿ ವಿಷ : ವಿಷಯುಕ್ತ ಎದೆ ಹಾಲು ಕುಡಿದು 111 ನವಜಾತ ಶಿಶುಗಳ ಸಾವು

February 2, 2023
28 ತಿಂಗಳ ಸುದೀರ್ಘ ಹೋರಾಟದ ನಂತರ ಬಿಡುಗಡೆಯಾಗಿದ್ದೇನೆ – ಸಿದ್ದಿಕ್‌ ಕಪ್ಪನ್
ಪ್ರಮುಖ ಸುದ್ದಿ

28 ತಿಂಗಳ ಸುದೀರ್ಘ ಹೋರಾಟದ ನಂತರ ಬಿಡುಗಡೆಯಾಗಿದ್ದೇನೆ – ಸಿದ್ದಿಕ್‌ ಕಪ್ಪನ್

February 2, 2023
ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ
ಪ್ರಮುಖ ಸುದ್ದಿ

ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ

February 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.