• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಕೋವಿಡ್-19ಗೆ ಮೂಗಿನ ಔಷಧವೇ ಒಳ್ಳೆಯದು: ಸಂಶೋಧಕರ ಅಭಿಪ್ರಾಯ

Kiran K by Kiran K
in ದೇಶ-ವಿದೇಶ, ಲೈಫ್ ಸ್ಟೈಲ್
0
SHARES
0
VIEWS
Share on FacebookShare on Twitter

ಕೋವಿಡ್-19 ವೈರಸ್ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು, ತಜ್ಞರು ಸಂಶೋಧೆನ ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ಈ ವೈರಸ್‍ನ ಸೋಂಕು ತಡೆಉಲು ಯಾವುದೆ ಲಸಿಕೆ ಇನ್ನು ಸಿದ್ಧವಾಗಿಲ್ಲ. ಇದರಿಂದ ದೇಶದೆಲ್ಲಡೆ ಆರೋಗ್ಯ ಕಾಪಾಡಿಕೊಳ್ಳಲು ಜನರು ಪರದಾಡುತ್ತಿದ್ದಾರೆ.
ಈಗ ಈ ಸೋಂಕಿಗೆ ಲಸಿಕೆ ಸಂಆಶೋಧನೆ ವಿಚಾರದಲ್ಲಿ ಅತ್ಯಂತ ಆಸಕ್ತಿದಾಯಕ ಅಂಶ ಕೇಳಿ ಬಂದಿದೆ. ಸಂಶೋಧನೆ ನಡೆಸುತ್ತಿರುವ ಎಲ್ಲ ಕಂಪನಿಗಳು ಈ ಸಂಕಿಗೆ ಲಸಿಕೆಯನ್ನು ಚುಚ್ಚುಮದ್ದು ಅಥವಾ ಲಸಿಕೆ ರೂಪದಲ್ಲಿ ನೀಡುವ ಕುರಿತಾಗಿ ಯೋಚಿಸುತ್ತಿದೆ. ಆದರೆ, ಲಂಡನ್‍ನ ಇಂಪೀರಿಯಲ್ ಕಾಲೇಜು ಹಾಗೂ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಬೇರೆ ಚಿಂತನೆಯನ್ನು ಮಾಡಿದ್ದಾರೆ. ಪ್ರಯೋಗದ ಹಂತದಲ್ಲಿರುವ ಔಷಧವನ್ನು ಚುಚ್ಚುಮದ್ದಿನ ಮೂಲಕವೇ ಮನುಷ್ಯರಿಗೆ ನೀಡಲಾಗುತ್ತದೆ. ಆದರೆ, ಇದಕ್ಕಿಂತ ಔಷಧವನ್ನು ಮೂಗಿನ ಮೂಲಕ ನೀಡುವುದು ಅಥವಾ ಇನ್‍ಹೇಲರ್ ವಿಧಾನದ ಮೂಲಕ ಒದಗಿಸುವುದು ಹೆಚ್ಚು ಪರಿಣಾಮಕಾರಿ ಎಂದು ಆಕ್ಸ್‍ಫರ್ಡ್ ವಿವಿ ವಾದ ಮಂಡಿಸಿದೆ.
ಕರೋನಾ ವೈರಸ್ ಶ್ವಾಸಕೋಶಕ್ಕೆ ಹೆಚ್ಚು ಹಾನಿಯುಂಟು ಮಾಡಿ ಉಸಿರಾಟಕ್ಕೆ ತೊಂದರೆ ಕೊಡುತ್ತದೆ. ಆದ್ದರಿಂದ ಔಷಧವನ್ನು ನೇರವಾಗಿ ಶ್ವಾಸಕೋಶಕ್ಕೆ ತಲುಪುವಂತೆ ನೀಡುವುದು ಹೆಚ್ಚು ಅನುಕೂಲ. ಜತೆಗೆ ರೋಗಿಗಳನ್ನು ಕಾಪಾಡಲು ಇದು ಉತ್ತಮ ವಿಧಾನ ಎಂದು ತಜ್ಞರು ತಿಳಿಸಿದ್ದಾರೆ.
ಶ್ವಾಸಕೋಶದ ಮೂಲಕ ಔಷಧ ನೀಡುವುದು ಹಿರಿಯನಾಗರಿಕರಿಗೆ ಹೆಚ್ಚು ರಕ್ಷಣೆ ನೀಡುತ್ತದೆ. ಶ್ವಾಸಕೋಶದ ಹೊರಪದರಕ್ಕೆ ಔಷಧ ನೀಡುವುದರಿಂದ ಉಸಿರಾಟದ ಅಂಗವನ್ನು ನೇರವಾಗಿ ರಕ್ಷಿಸಬಹುದು. ಜತೆಗೆ ಕರೋನಾ ವೈರಸ್ ಮೊದಲು ದೇಹವನ್ನು ಪ್ರವೇಶಿಸುವ ಮೂಗು ಮತ್ತು ಬಾಯಿಗೆ ರಕ್ಷಣಾ ಪದರವಾಗುತ್ತದೆ. ಪ್ರವೇಶ ದ್ವಾರದಲ್ಲೇ ಕಾಯಿಲೆಯನ್ನು ತಡೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Related News

ಬಾಲ್ಯವಿವಾಹವಾದ ಪುರುಷರನ್ನು ಶೀಘ್ರ ಬಂಧಿಸುತ್ತೇವೆ : ಸಿಎಂ ಹಿಮಂತ ಬಿಸ್ವಾ ಶರ್ಮಾ
ದೇಶ-ವಿದೇಶ

ಬಾಲ್ಯವಿವಾಹವಾದ ಪುರುಷರನ್ನು ಶೀಘ್ರ ಬಂಧಿಸುತ್ತೇವೆ : ಸಿಎಂ ಹಿಮಂತ ಬಿಸ್ವಾ ಶರ್ಮಾ

February 3, 2023
2019 ರಿಂದ ಪ್ರಧಾನಿ ಮೋದಿಯ 21 ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ 22.76 ಕೋಟಿ ರೂ!
ದೇಶ-ವಿದೇಶ

2019 ರಿಂದ ಪ್ರಧಾನಿ ಮೋದಿಯ 21 ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ 22.76 ಕೋಟಿ ರೂ!

February 3, 2023
13 ಗಂಟೆಗಳ ಕಾಲ ಹಾರಾಡಿ, ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ ಆದ ಎಮಿರೇಟ್ಸ್ ವಿಮಾನ
ದೇಶ-ವಿದೇಶ

13 ಗಂಟೆಗಳ ಕಾಲ ಹಾರಾಡಿ, ಮತ್ತೆ ಅದೇ ಸ್ಥಳದಲ್ಲಿ ಲಾಂಡ್‌ ಆದ ಎಮಿರೇಟ್ಸ್ ವಿಮಾನ

January 31, 2023
ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ ವಿದೇಶಾಂಗ ಸಚಿವ
ದೇಶ-ವಿದೇಶ

ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ ರಷ್ಯಾ ವಿದೇಶಾಂಗ ಸಚಿವ

January 31, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.