• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ನಿಷೇಧಿತ ಪಬ್​ ಜಿ ಗೇಮ್​ ಶೀಘ್ರ ವಾಪಸ್​…ಕಾರಣ ಏನು?

Kiran K by Kiran K
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ನಿಷೇಧಿತ ಪಬ್​ ಜಿ ಗೇಮ್​ ಶೀಘ್ರ ವಾಪಸ್​…ಕಾರಣ ಏನು?
0
SHARES
0
VIEWS
Share on FacebookShare on Twitter

ದೆಹಲಿ: ನಿಷೇಧಿತ ಪಬ್​ ಜಿ ಗೇಮ್​ ಶೀಘ್ರ ವಾಪಸ್​ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಚೀನೀ ಪಾಲುದಾರಿಕೆ ಇದೆ ಎಂಬ ಕಾರಣಕ್ಕೆ ಭಾರತ ಸರ್ಕಾರವು ಇತ್ತೀಚೆಗೆ 117 ಆ್ಯಪ್​ಗಳನ್ನು ಬ್ಯಾನ್​ ಮಾಡಿತ್ತು. ಈ ಪೈಕಿ ಜನಪ್ರಿಯ ಪಬ್​ಜಿ ಗೇಮ್​ ಸಹ ಸೇರ್ಪಡೆಯಾಗಿತ್ತು.

ಈ ಆ್ಯಪ್​ ಬ್ಯಾನ್​ ಆಗಿದ್ದರಿಂದ ಕೋಟ್ಯಂತರ ಅಭಿಮಾನಿಗಳು ಆ್ಯಪ್​ಅನ್ನು ವಾಪಸ್ ತರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಕ್ಕೊತ್ತಾಯ ವ್ಯಕ್ತಪಡಿಸಿದ್ದರು.

ಚೀನಾ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಟೆನ್ಸೆಂಟ್​ ಎನ್ನುವ ಕಂಪನಿ ನಡೆಸುತ್ತಿದ್ದವು. ಇದು ಪಬ್​ ಜಿ ಗೇಮ್​ನ ಪೋಷಕ ಸಂಸ್ಥೆಯಾಗಿದೆ. ಇದರ ಮುಖ್ಯ ಪಾಲುದಾರಿಕೆಯು ದಕ್ಷಿಣ ಕೊರಿಯಾ ಹೊಂದಿತ್ತು. ಇದೀಗ ಟೆನ್ಸೆಂಟ್​ ಕಂಪನಿಯ ಸಂಪೂರ್ಣ ಪಾಲುದಾರಿಕೆಯನ್ನು ಚೀನಾ, ದಕ್ಷಿಣ ಕೊರಿಯಾಗೆ ಬಿಟ್ಟುಕೊಟ್ಟಿದೆ.

ಇದರಿಂದಾಗಿ ಟೆನ್ಸೆಂಟ್​ ಕಂಪನಿಯ ಮಾಲೀಕತ್ವವನ್ನು ದಕ್ಷಿಣ ಕೊರಿಯಾ ಹೊಂದಲಿದ್ದು, ಚೀನಾ ಕಂಪನಿ ಎನ್ನುವ ಕಪ್ಪು ಪಟ್ಟಿಯಿಂದ ಹೊರಬರಲಿದೆ. ಹಾಗಾಗಿ ಪಬ್ಜಿ ಗೇಮ್​ ಸದ್ಯದಲ್ಲೇ ನಿಷೇಧದ ಸಂಕೋಲೆಯಿಂದ ಹೊರಬರಲಿದೆ.

Related News

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇಲ್ಲಿವೆ ನೈಸರ್ಗಿಕ ಪರಿಹಾರಗಳು..!
ಆರೋಗ್ಯ

ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇಲ್ಲಿವೆ ನೈಸರ್ಗಿಕ ಪರಿಹಾರಗಳು..!

September 22, 2023
ಆ ಎರಡು ಪದಗಳು ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನದಲ್ಲಿ ಇರಲೇ ಇಲ್ಲ – ಸಿದ್ದುಗೆ ಬಿಜೆಪಿ ಟಾಂಗ್
ಪ್ರಮುಖ ಸುದ್ದಿ

ಆ ಎರಡು ಪದಗಳು ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನದಲ್ಲಿ ಇರಲೇ ಇಲ್ಲ – ಸಿದ್ದುಗೆ ಬಿಜೆಪಿ ಟಾಂಗ್

September 22, 2023
ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ
ಆರೋಗ್ಯ

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ

September 22, 2023
ಕಾವೇರಿ ಕ್ಲೈಮ್ಯಾಕ್ಸ್: ಕರ್ನಾಟಕಕ್ಕೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ 5000 ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ
ಪ್ರಮುಖ ಸುದ್ದಿ

ಕಾವೇರಿ ಕ್ಲೈಮ್ಯಾಕ್ಸ್: ಕರ್ನಾಟಕಕ್ಕೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ 5000 ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ

September 22, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.