ರಾಜ್ಯಾದ್ಯಂತ ಸರಳ ಸ್ವಾತಂತ್ಯ ದಿನ ಆಚರಣೆಗೆ ಸರ್ಕಾರ ಆದೇಶ ಈ ಬಾರಿ ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಮಳೆ ಹಾಗೂ ಪ್ರವಾಹದಿಂದ ಕರುನಾಡು ತತ್ತರಿಸಿ ಹೋಗಿದ್ದು, ಈ ಹಿನ್ನಲೆಯಲ್ಲಿ ಸರಳ ಆಚರಣೆಗೆ ಒತ್ತು ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಸರಳ ಸ್ವಾತಂತ್ಯ ದಿನ ಆಚರಣೆಗೆ ಸರ್ಕಾರ ಆದೇಶ
-
By Kiran K
- Categories: ರಾಜ್ಯ
Related Content
ಬರ ಪರಿಹಾರ ನಾವು ಕೇಳಿದ್ದಕ್ಕಿಂತ ಕೇಂದ್ರ ಸರ್ಕಾರ ಬಹಳ ಕಡಿಮೆ ಕೊಟ್ಟಿದೆ: ಸಿಎಂ ಸಿದ್ದರಾಮಯ್ಯ
By
Bhavya
April 27, 2024
ರಾಹುಲ್ ಗಾಂಧಿಗೆ ಬುದ್ದಿ ಮೆದುಳಲ್ಲಿಲ್ಲ, ತೊಡೆಯಲ್ಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ್
By
Bhavya
April 27, 2024
ನಾವು ಬಡವರಿಗೆ ಹಣ ಕೊಟ್ಟು, ಲಕ್ಷಾಧೀಶ್ವರರನ್ನಾಗಿ ಮಾಡ್ತೇವೆ: ರಾಹುಲ್ ಗಾಂಧಿ
By
Bhavya
April 27, 2024
ರಾಜ್ಯದಲ್ಲಿ ಶೇ.69.23 ಮತದಾನ: ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್? ಇಲ್ಲಿದೆ ಡಿಟೇಲ್ಸ್.
By
Bhavya
April 27, 2024