ಸದ್ಯಕ್ಕೆ ನಗರದಲ್ಲಿ ಭಾನುವಾರ ಮಾತ್ರ ಕರ್ಫ್ಯೂ

ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರೋ ನಿಟ್ಟಿನಲ್ಲಿ ಮತ್ತೆ ಲಾಕ್ ಡೌನ್ ಜಾರಿ ಬಗ್ಗೆ  ಬುಧವಾರ  ಸಿಎಂ ಸರ್ಕಾರಿ ನಿವಾಸದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ  ಡಿಸಿಎಂ ಅಶ್ವತ್ ನಾರಾಯಣ್ , ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್ ಜೊತೆ ಸಭೆ ನಡೆಸಲಾಯಿತು .

ಸಭೆಯಲ್ಲಿ ಮಹತ್ವದ  ನಿರ್ಧಾರವನ್ನು ಕೈಗೊಂಡಿದ್ದು ;ಭಾನುವಾರ ಮಾತ್ರ ಸದ್ಯಕ್ಕೆ ಲಾಕ್ ಡೌನ್ ಮಾಡುವಂತೆ  ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ರಾತ್ರಿ ೮ ಗಂಟೆಯಿಂದ ಮುಂಜಾನೆ ೫ ಯವರೆಗೆ  ಕರ್ಫ್ಯೂ ಜಾರಿಯಲ್ಲಿರಲಿದೆ,

ಆದ್ರೆ ಮುಂದಿನ ಮೂರು ಶನಿವಾರವೂ ಲಾಕ್ ಡೌನ್ ಮಾಡ್ಬೇಕಾ ? ಅಥವಾ ಬೇಡ್ವಾ ಅನ್ನೋದರ ಬಗ್ಗೆ ಮಾತುಕತೆ ಮುಂದುವರೆದಿದೆ.

Exit mobile version