ಶ್ರೀನಿವಾಸಪುರ: ಬದುಕು ಎಲ್ಲರಿಗೂ ಒಂದೇ ತರನಾಗಿದೆ..ಇಲ್ಲಿ ಬಡವ ಶ್ರೀಮಂತನೆಂಬ ಭೇದ ಭಾವವಿಲ್ಲ. ಬೀದಿ ಬದಿ ವ್ಯಾಪಾರಸ್ಥನಿಗೂ ಯಾವುದೇ ಅಡೆತಡೆಗಳಿಲ್ಲದೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವ ಸ್ವಾತಂತ್ರ್ಯವನ್ನು ಕಲ್ಪಿಸುವುದೇ ನಮ್ಮ ಉದ್ದೇಶ ಎಂಬುದಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಪಟ್ಟಣದಲ್ಲಿ ಪುರಸಭೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿರುವ ಮಾಜಿ ಸ್ಪೀಕರ್, ವ್ಯಾಪಾರಸ್ಥರಿಂದ ನೇರವಾಗಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಸುಗಮ ವ್ಯಾಪಾರಕ್ಕೆ ಅನುವು: ಮಾಜಿ ಸ್ಪೀಕರ್ ರಮೇಶ್ ಕುಮಾರ್
-
By Kiran K
- Categories: ರಾಜ್ಯ
Related Content
ಬರ ಪರಿಹಾರ ನಾವು ಕೇಳಿದ್ದಕ್ಕಿಂತ ಕೇಂದ್ರ ಸರ್ಕಾರ ಬಹಳ ಕಡಿಮೆ ಕೊಟ್ಟಿದೆ: ಸಿಎಂ ಸಿದ್ದರಾಮಯ್ಯ
By
Bhavya
April 27, 2024
ರಾಹುಲ್ ಗಾಂಧಿಗೆ ಬುದ್ದಿ ಮೆದುಳಲ್ಲಿಲ್ಲ, ತೊಡೆಯಲ್ಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಯತ್ನಾಳ್
By
Bhavya
April 27, 2024
ನಾವು ಬಡವರಿಗೆ ಹಣ ಕೊಟ್ಟು, ಲಕ್ಷಾಧೀಶ್ವರರನ್ನಾಗಿ ಮಾಡ್ತೇವೆ: ರಾಹುಲ್ ಗಾಂಧಿ
By
Bhavya
April 27, 2024
ರಾಜ್ಯದಲ್ಲಿ ಶೇ.69.23 ಮತದಾನ: ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್? ಇಲ್ಲಿದೆ ಡಿಟೇಲ್ಸ್.
By
Bhavya
April 27, 2024