ವಿಭಿನ್ನ ಶೀರ್ಷಿಕೆಯನ್ನು ಹೊಂದಿದ ಚಿತ್ರ ‘ಮುಖವಾಡ ಇಲ್ಲದವನು 84’ ಈ ವಾರ ಬೆಳ್ಳಿಎರೆಗೆ ಅಪ್ಪಳಿಸಿದ್ದು, ಓಂ ನಮಃ ಶಿವಾಯ ಮೂವೀಸ್ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರವನ್ನು ನಿರ್ಮಿಸಲಾಗಿದೆ.
ಶಿವಕುಮಾರ್(ಕಡೂರ್) ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ, ನಿರ್ದೇಶನವು ಈ ಚಿತ್ರಕ್ಕಿದ್ದು, ಮದು ಆರ್ಯ, ವಿನಯ್ ಗೌಡ, ಗಿರೀಶ್ ಛಾಯಾಗ್ರಹಣ, ದುರ್ಗ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರುದ್ರೇಶ್ ಲಕ್ಯ ಅವರ ಸಂಕಲನ ಈ ಚಿತ್ರಕ್ಕಿದೆ. ಮಹಾರಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಶಿವಕುಮಾರ್ (ಕಡೂರ್), ರಚನ ಅಂಬಲೆ, ಅನುಶ್ರೀ, ಕಾವ್ಯ ಗೌಡ, ಸಿ. ಎಸ್.ಪಾಟೀಲ್, ಹರೀಶ್ ಸಾರಾ, ಆನಂದ್ ಕೋರಾ, ಜಯಸೂರ್ಯ ಹಾಗೂ ಚಿತ್ರದ ನಿರ್ಮಾಪಕ ಗಣಪತಿ ಪಾಟೀಲ್ ಬೆಳಗಾವಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.