20 ಡಿವೈಎಸ್ಪಿಗಳು ಹಾಗೂ 30 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಗೃಹ ಇಲಾಖೆ

ಬೆಂಗಳೂರು ಅ. 22: ರಾಜ್ಯದ ಪೊಲೀಸ್ ಇಲಾಖೆಯ ಡಿವೈಎಸ್ಪಿ ಗಳ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಬಳಿಕ ಮೂರನೇ ವರ್ಗಾವಣೆ ಪಟ್ಟಿಯ ಇದಾಗಿದ್ದು, ಈ ಪಟ್ಟಿಯಲ್ಲಿ ಪ್ರಕಾರ ಪೊಲೀಸ್ ಇಲಾಖೆಯ 20 ಡಿವೈಎಸ್ಪಿಗಳು ಹಾಗೂ 30 ಇನ್ಸಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ

ಡಿವೈಎಸ್ಪಿಗಳ  ವರ್ಗಾವಣೆ ಪಟ್ಟಿ
ಶ್ರೀಪಾದ ದಶರಥ ಜಲ್ದೆ- ಕೇಂದ್ರ ವಿಭಾಗ ಸಂಚಾರ, ರಾಜೇಂದ್ರ ಡಿ.ಎಸ್- ಕಬ್ಬನ್ ಪಾರ್ಕ್ ಉಪ ವಿಭಾಗ, ರಂಗಪ್ಪ ಟಿ.- ಸಂಪಿಗೆಹಳ್ಳಿ ಉಪ ವಿಭಾಗ, ಬೆಂಗಳೂರು, ಉದಯ ಭಾಸ್ಕರ್ ಜಿ.ವಿ. – ಹಾಸನ ಉಪ ವಿಭಾಗ ಕೋದಂಡರಾಮ ಟಿ. – ಕೆಂಗೇರಿ ಗೇಟ್ ಉಪ ವಿಭಾಗ, ಎಂ.ಎಚ್. ಸತೀಶ್, -ಭ್ರಷ್ಟಾಚಾರ ನಿಗ್ರಹ ದಳ ಗೋಪಿ. ಬಿ.ಆರ್. – ಭ್ರಷ್ಟಾಚಾರ ನಿಗ್ರಹ ದಳ ನಾಗೇಶ್ ಐತಾಳ್, – ಆಂತರಿಕ ಭದ್ರತಾ ವಿಭಾಗ, ನಾಗರಾಜ್ ಕೆ.ಎಸ್. -ದೊಡ್ಡಬಳ್ಳಾಪುರ ವಿಭಾಗ, ವೆ. ಡಿಸೋಜಾ -ಕಾರವಾರ ಉಪ ವಿಭಾಗ. ಡಾ. ದೇವರಾಜ್ ಬಿ. – ಸುರಪುರ ಉಪ ವಿಭಾಗ, ಶೀಲವಂತ ಎಚ್‌.ಎಸ್. -ಕಲಬುರ್ಗಿ ಗ್ರಾಮೀಣ ಉಪ ವಿಭಾಗ, ಯತಿರಾಜ್ ಬಿ.ಆರ್. -ಆಂತರಿಕ ಭದ್ರತಾ ವಿಭಾಗ, ಪುಟ್ಟ ಸ್ವಾಮಗೌಡ ಟಿ.ಆರ್.- ಕೆಪಿಎ ಮೈಸೂರು ಕೃಷ್ಣ ಕುಮಾರ್ ಯು.ಡಿ. -ಕರ್ನಾಟಕ ಲೋಕಾಯುಕ್ತ ವೇಣುಗೋಪಾಲ್ ಎಲ್. – ರಾಜ್ಯ ಗುಪ್ತವಾರ್ತೆ, ಅರವಿಂದ ಎನ್. ಕಲಗುಚ್ಚಿ, -ಎಎನ್ಎಫ್ ವೆಂಕಟೇಶ್ -ಕರ್ನಾಟಕ ಲೋಕಾಯುಕ್ತ, ತಾಯಪ್ಪ ದೊಡ್ಡ ಮನಿ- ಕರ್ನಾಟಕ ಲೋಕಾಯುಕ್ತ, ಎಸ್.ಬಿ. ಗಿರೀಶ್- ರಾಜ್ಯ ಗುಪ್ತ ವಾರ್ತೆ

ಪೊಲೀಸ್ ಇನ್ಸಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿ:

ಲಕ್ಷ್ಮೀನಾರಾಯಣ ಕೆ. ಬೆಸ್ಕಾಂ- ಚಿಕ್ಕಬಳ್ಳಾಪುರ, ಗೋಪಾಲ್ ನಾಯಕ್ ಎಂ. -ತಳಕು ವೃತ್ತ ಚಳ್ಳಕೆರೆ,ಶಂಕರಪ್ಪ ಬಿ.ಜಿ. – ಬಡಾವಣೆ ವೃತ್ತ ಚಿತ್ರದುರ್ಗ, ಸುನೀಲ್ ಕುಮಾರ್ ಎಂ.ಎಸ್. -ಡಿಎಸ್‌ಬಿ ದಕ್ಷಿಣ ಕನ್ನಡ, ಬಾಳನಗೌಡ ಎಸ್. ಮಾನಶೆಟ್ಟರ್, -ವಿದ್ಯಾಗಿರಿ ಧಾರವಾಡ, ,ಅಶೋಕ್ ಎ. ಸದಲಗಿ – ರಾಮದುರ್ಗ ವೃತ್ತ ಬೆಳಗಾವಿ, ರಮೇಶ್ ಬಿ. ಚಾಯಗೋಳ್ -ಯಮಕನಮರಡಿ, ಬೆಳಗಾವಿ, ಮಹಮದ್ ರಫೀಕ್ ಎಂ.ತಹಶೀಲ್ದಾರ್, -ಹುಕ್ಕೇರಿ ಬೆಳಗಾವಿ, ಶರಣ ಬಸಪ್ಪ ಕೆ. – ಚಿತ್ತಾಪುರ, ಕಲಬುರಗಿ, ಹುಲಗಪ್ಪ ಡಿ. -ಹೊಸಪೇಟೆ ನಗರ, ವಿಜಯನಗರ ಜಿಲ್ಲೆ, ಪ್ರಭು ಆರ್. ಗಂಗನಹಳ್ಳಿ, -ದಾಂಡೇಲಿ ವೃತ್ತ ,ಆನಂದ್ ನಾಯಕ್ ಸಿ.ಇ. -ಯಲಹಂಕ ನ್ಯೂ ಟೌನ್, ಶಿವರತ್ನ ಎಸ್. -ರಾಜಾಜಿನಗರ ಸಂಚಾರ ಠಾಣೆ, ಪ್ರಶಾಂತ್ ಎಸ್. -ಬೊಮ್ಮನಹಳ್ಳಿ ಬೆಂಗಳೂರು, ಚಂದ್ರಕಾಂತ್, ಎಲ್. ಟಿ. -ಶೇಷಾದ್ರಿಪುರಂ ಸಂಚಾರ ಠಾಣೆ, ಸಯ್ಯದ್ ತಬರೇಜ್, ಸಿಇಎನ್, -ಪಶ್ಚಿಮ ವಿಭಾಗ, ಬೆಂಗಳೂರು. ಕುಮಾರಸ್ವಾಮಿ ಎಸ್. ಪಿ..- ಸಿ.ಇ.ಎನ್. ಕೇಂದ್ರ ವಿಭಾಗ, ಮಂಜುನಾಥ್ ಎಸ್. -ಆಡುಗೋಡಿ, ಬೆಂಗಳೂರು, ರಮೇಶ್ ಜಿ.ಪಿ. -ಭಾರತಿನಗರ, ಬೆಂಗಳೂರು, ಪ್ರಕಾಶ್ ಬಿ.ವಿ. -ರಾಜ್ಯ ಗುಪ್ತವಾರ್ತೆ,ಮಹಾಂತೇಶ್ ಬಸಾಪುರ್ -ಸಿಸಿಬಿ ಹುಬ್ಬಳ್ಳಿ- ಧಾರವಾಡ ನಗರ , ಶಶಿಕಾಂತ್ ಬಿ. ವರ್ಮ, -ಕರ್ನಾಟಕ ಲೋಕಾಯುಕ್ತ, ಕೃಷ್ಣಪ್ಪ ಎಸ್. ಕಲ್ಲದೇವರ್, -ರಾಜ್ಯ ಗುಪ್ತ ವಾರ್ತೆ, ನಾರಾಯಣ ವಿ. -ಡಿಎಸ್‌ಬಿ ಕೊಪ್ಪಳ,ಅರುಣ್ ಕುಮಾರ್ ಜಿ.ವಿ. -ಕರ್ನಾಟಕ ಲೋಕಾಯುಕ್ತ ಎಸ್ಐಟಿ, ಶ್ರೀಧರ ಎಸ್. -ಕರ್ನಾಟಕ ಲೋಕಾಯುಕ್ತ ಎಸ್ಐಟಿ, ರವಿಂಕರ್ ಎಂ.ಎನ್. -ಸಿಐಡಿ, ಪ್ರಶಾಂತ್ ಕೆ. – ಸಿಐಡಿ, ಪ್ರವೀಣ್ ಬಾಬು ಜಿ. – ಸಿಐಡಿ,

Exit mobile version