• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಸಿಎಂಗೆ `ಗಂಡಸ್ತನ’ ಇದ್ರೆ ಕೇಳಲಿ ನೋಡೋಣ : ಹೆಚ್.ಡಿ ಕುಮಾರಸ್ವಾಮಿ!

Mohan Shetty by Mohan Shetty
in ರಾಜ್ಯ
kumarswamy
0
SHARES
0
VIEWS
Share on FacebookShare on Twitter

ರಾಜ್ಯದಲ್ಲಿ ಹಲಾಲ್(Halal) ವಿವಾದ(Controversy) ತೀವ್ರ ಚರ್ಚೆಯಾಗುತ್ತಿದ್ದು, ರಾಜಕೀಯ(Political) ವಲಯದಲ್ಲಿ ನನ್ನದೊಂದು ಹೇಳಿಕೆಯಿರಲಿ ಎಂದು ರಾಜಕಾರಣಿಗಳ ತಮ್ಮ ಶೈಲಿಯಲ್ಲಿ ಮಾತಿನ ಅಸ್ತ್ರಗಳನ್ನು ಬಿಡುತ್ತಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ(Former CM) ಹೆಚ್.ಡಿ ಕುಮಾರ್‍ಸ್ವಾಮಿ(HD Kumarswamy) ಅವರು ಹಲಾಲ್ ವಿಚಾರದಲ್ಲಿ ಬುಗಿಲೆದ್ದಿರುವ ಕೋಲಾಹಲದ ಬಗ್ಗೆ ಆರೋಪ ಎಸಗಿದ್ದಾರೆ.

hdk

ತಮ್ಮ ಮಾತಿನ ವರಸೆಯಲ್ಲಿ ಸಿಎಂ ಕುರಿತು ಮತನಾಡುವಾಗ ಹೆಚ್.ಡಿ.ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಗಂಡಸ್ತನ ಇದ್ರೆ ನನ್ನ ಕೇಳಲಿ ಎಂದು ಗುಡುಗಿದ್ದಾರೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹಲಾಲ್ ವಿಚಾರ ಬಹಳ ಮುಖ್ಯವಾದ ಸಂಗತಿ ಎಂಬಂತೆ ಚರ್ಚೆ ಮಾಡಲಾಗುತ್ತಿದೆ. ಸದ್ಯ ಇದೇ ವಿಚಾರದ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಇಡೀ ರಾಜ್ಯದಲ್ಲಿ ಹಲಾಲ್ ಬಗ್ಗೆ ಚರ್ಚೆ ಮಾಡಲಾಗುತ್ತಿದೆ, ಇದು ಚರ್ಚೆ ಮಾಡುವಂತ ವಿಚಾರವಾ? ಇಷ್ಟು ದಿನ ತಿಂದುಕೊಂಡು ಬಂದಿದ್ದೀವಿ ತಾನೇ? ಯಾರಿಗಾದರೂ ಏನಾದರೂ ತೊಂದರೆಯಾಗಿದ್ದೀಯಾ?

ಹಲಾಲ್ ಎಂಬುದು ಇಂದು ಬಂದಿರುವ ಹೊಸ ನಿಯಮವಾ? ಅಂದಿನಿಂದಲೂ ಇದು ನಡೆಯುತ್ತಲೇ ಇದೇ, ಹಲಾಲ್ ಮಾಂಸವನ್ನು ನಾವು ಸೇವಿಸುತ್ತ ಬಂದಿದ್ದೇವೆ, ಅದರಲ್ಲಿ ಹೊಸ ವಿಷಯವೇನಿದೆ? ಚರ್ಚೆ ಮಾಡುವ ಅಗತ್ಯವೇನಿದೆ? ಈ ಭಜರಂಗದಳದವರು ಸೇರಿದಂತೆ ಕೆಲವರಿಗೆ ಮಾಡೋದಿಕ್ಕೆ ಏನು ಕೆಲಸವಿಲ್ಲಾ ಅದಕ್ಕಾಗಿಯೇ ಬಿದಿ ಬಿದಿಗೆ ಹೋಗಿ ಹಲಾಲ್ ವಿರುದ್ಧ ಕರಪತ್ರ ಹಂಚಿ ಬಂದಿದ್ದಾರೆ. ಕರಪತ್ರ ಹಂಚಿ ಬರುವಂತ ವಿಷಯ ಏನು ಇಲ್ಲ! ಇದೆಲ್ಲಾ ಕುತಂತ್ರಗಳು ಅಷ್ಟೇ! ರಾಜ್ಯದಲ್ಲಿ ಇಂಥ ಕೋಮು ಗಲಭೆ ಉಂಟು ಮಾಡುವ ಸನ್ನಿವೇಶಗಳು ನಡೆಯುತ್ತಿದ್ದರು ಸಿಎಂ ಸುಮ್ಮನೆ ಕುಳಿತ್ತಿದ್ದಾರೆ? ಯಾಕೆ ಅವರಿಗೆ ಪ್ರಶ್ನಿಸಲು ಗಂಡಸ್ತನ ಇಲ್ವಾ ಎಂದು ಆಕ್ರೋಶದಲ್ಲಿ ಹೇಳಿದ್ದಾರೆ.

politics

ಕುಮಾರಸ್ವಾಮಿ ಅವರ ಹೇಳಿಕೆಯ ಬೆನ್ನಲ್ಲೇ ರಾಜಕೀಯ ವಲಯದಿಂದ, ಬಿಜೆಪಿ ನಾಯಕರಿಂದ ಆರೋಪಗಳು ವ್ಯಕ್ತವಾದವೂ. ಈ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ್ ಬೊಮ್ಮಾಯಿ ಅವರು ಗಂಡಸ್ತನ ಎಂಬ ಪದ ಎಲ್ಲಿ ಬಳಸಬೇಕೋ ಅಲ್ಲಿ ಬಳಸಲಿ ಎಂದು ಹೇಳುವ ಮೂಲಕ ಹೆಚ್.ಡಿ.ಕೆಗೆ ತಿರುಗೇಟು ನೀಡಿದ್ದಾರೆ. ಹೆಚ್.ಡಿ.ಕೆ ಹೇಳಿಕೆಗೆ ತೀವ್ರ ಒತ್ತಡ ಕೇಳಿಬಂದ ಹಿನ್ನೆಲೆ, ನನ್ನ ಮಾತಿನ ಪ್ರಹಾರದಲ್ಲಿ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಿರಲಿ! ಈ ಕುರಿತು ನಾನು ಎಲ್ಲಾರಲ್ಲೂ ವಿಷಾಧಿಸುತ್ತೇನೆ ಎಂದು ಕೇಳಿಕೊಂಡಿದ್ದಾರೆ.

Tags: bjpKarnatakakumarswamypoliticalpolitics

Related News

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !
ರಾಜಕೀಯ

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !

March 20, 2023
ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!
ರಾಜಕೀಯ

ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!

March 20, 2023
ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ
ರಾಜಕೀಯ

ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ

March 20, 2023
ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.

March 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.