ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಆ. 14: ಅತ್ಯುತ್ತಮ ಸೇವೆ ಸಲ್ಲಿಸಿದ  ರಾಜ್ಯದ 19 ಮಂದಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಪ್ರತಿವರ್ಷವೂ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರಪತಿ ಪದಕ ನೀಡಲಾಗುತ್ತದೆ.

ಈ ಬಾರಿ ಹಿರಿಯ ಅಧಿಕಾರಿಗಳಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಸೇರಿ 19 ಜನ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2021ನೇ ಸಾಲಿನ  ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತರು

  1. ಉಮೇಶ್ ಕುಮಾರ್ (IPS) ಎಡಿಜಿಪಿ, ಸಿಐಡಿ . ಬೆಂಗಳೂರು
  2. ಅರುಣ್ ಚಕ್ರವರ್ತಿ (IPS)  ಎಡಿಜಿಪಿ, ಐಎಸ್ಡಿ. ಬೆಂಗಳೂರು

2021ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪುರಸ್ಕೃತರು

  1. ಎಂ.ವಿ. ರಾಮಕೃಷ್ಣ ಪ್ರಸಾದ್ ಕಮಾಡೆಂಟ್ 3ನೇ ಪಡೆ ಕೆಎಸ್ಆರ್ಪಿ. ಬೆಂಗಳೂರು
  2. ವೆಂಕಟೇಶ್ ನಾಯ್ಡು ಎಸಿಪಿ , ಮಲ್ಲೇಶ್ವರಂ ಉಪ ವಿಭಾಗ. ಬೆಂಗಳೂರು ನಗರ
  3. ರವಿ . ಪಿ.  ಎಸಿಪಿ, ಚಿಕ್ಕಪೇಟೆ ಉಪ ವಿಭಾಗ ಬೆಂಗಳೂರು ನಗರ
  4. ನವೀನ್ ಕುಲಕರ್ಣಿ  ಡಿವೈಎಸ್ಪಿ, ರಾಜ್ಯ ಗುಪ್ತಚರ ಇಲಾಖೆ ಬೆಂಗಳೂರು
  5. ಜೆ ಸಿದ್ದರಾಜು ಪಿ.ಐ. ತಲಘಟ್ಟಪುರ ಪೊಲೀಸ್ ಠಾಣೆ ಬೆಂಗಳೂರು ನಗರ
  6. ಎಂ.ಜೆ. ದಯಾನಂದ ಪಿ.ಐ ಎಸಿಬಿ ಬೆಂಗಳೂರು
  7. ಶಂಕರಗೌಡ ಪಾಟೀಲ್ ಸಿಪಿಐ ಕಲ್ಬುರ್ಗಿ ವೃತ್ತ
  8. ಎಸ್.ಬಿ. ಮಾಳಗಿ ಸ್ಪೆಷಲ್ ಆರ್ಎಸ್ಐ. ಕೆಎಸ್ಆರ್ಪಿ ತರಬೇತಿ ಶಾಲೆ ಕಂಗ್ರಾಳಿ ಬೆಳಗಾವಿ
  9. ಎಸ್.ಇ. ಗೀತಾ ಪಿಎಸ್ಐ ರಾಜ್ಯ ಗುಪ್ತವಾರ್ತೆ ಬೆಂಗಳೂರು
  10. ಡಿ.ಎಸ್.ಗೋವರ್ಧನ ರಾವ್ ಸ್ಪೆಷಲ್ ಎಆರ್ಎಸ್ಐ 3ನೇ ಪಡೆ ಕೆಎಸ್ಆರ್ಪಿ ಬೆಂಗಳೂರು
  11. ಮೋಹನ್ ಎಎಸ್ಐ ಸೈಬರ್ ಕ್ರೈಂ ಪೊಲೀಸ್‌ ಠಾಣೆ ಮಂಗಳೂರು ನಗರ
  12. ರಾಮನಾಯ್ಕ್ ಎಎಸ್ಐ ವೈಯರ್ಲೆಸ್ ಬೆಂಗಳೂರು
  13. ಮೊಹಮದ್ ಮುನ್ನವರ್ ಪಾಷ ಸಿಹೆಚ್ಸಿ ಜಯನಗರ ಪೊಲೀಸ್ ಠಾಣೆ ತುಮಕೂರು
  14. ಎಸ್.ಪಿ. ಕೆರುಟಗಿ ಸ್ಪೆಷಲ್ ಆರ್ಹೆಚ್ಸಿ 4ನೇ ಪಡೆ ಕೆಎಸ್ಆರ್ಪಿ  ಬೆಂಗಳೂರು
  15. ಬಿ. ಎಸ್. ದಾದ ಅಮೀರ್ ಎಹೆಚ್ಸಿ -29 ಡಿಎಆರ್  ಬಳ್ಳಾರಿ
  16. ವಿ. ಸೋಮಶಂಕರ್ ಎಹೆಚ್ಸಿ ಎಪಿಟಿಎಸ್ ಯಲಹಂಕ ಬೆಂಗಳೂರು
  17. ಆರ್. ಕುಮಾರ್ ಸಿಹೆಚ್ಸಿ -299 ಕಂಪ್ಯೂಟರ್ ವಿಭಾಗ ಚಿಕ್ಕಮಗಳೂರು
  18. ಸೈಯದ್ ಅಬ್ದುಲ್ ಖಾದರ್ ಸ್ಪೆಷಲ್ ಆರ್ಹೆಚ್ಸಿ 3ನೇ ಪಡೆ ಕೆಎಸ್ಆರ್ಪಿ ಬೆಂಗಳೂರು
  19. ಗೋಪಾಲಪ್ಪ ದೇವೆಂದ್ರಪ್ಪ ಕೊಟಬಾಗಿ ಸಿಹೆಚ್ಸಿ ಸಿಸಿಆರ್ಬಿ ಹುಬ್ಬಳ್ಳಿ ಧಾರವಾಡ ನಗರ 
Exit mobile version