ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಹ್ರದಯಾಘಾತದಿಂದ ಸಾವು

ತುಮಕೂರು:  ಅಕ್ಟೋಬರ್‌ 29 ರಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ರವರು ನಿಧನಗೊಂಡ ಹಿನ್ನೆಲೆಯಲ್ಲಿ ಲಕ್ಷಾಂತರ ಅಭಿಮಾನಿಗಳು ಅಂತಿಮ ದರ್ಶನವನ್ನು ಪಡೆಯಲು ಬಂದಿದ್ದರು.ಅವರ ಅಭಿಮಾನಿಗಳಲ್ಲಿ ಒಬ್ಬರಾದ ತುಮಕೂರಿನ  ಶ್ರೀನಿವಾಸ್‌ರವರು ಬೆಂಗಳೂರಿನ  ಕಂಠೀರವ ಸ್ಟೇಡಿಯಂಗೆ ಬಂದು ಪುನೀತ್‌ರವರ ಅಂತಿಮ ದರ್ಶನವನ್ನು ಪಡೆದು ಮನೆಗೆ ವಾಪಸ್‌ ಆಗಿದ್ದರು.ಮನೆಗೆ ಮರಳಿದ ನಂತರ ಎದೆನೋವು ಕಾಣಿಸಿಕೊಂಡಿತ್ತು.

ಕೂದಲೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.ಜಿಲ್ಲೆಯಲ್ಲಿ ಒಟ್ಟು ಇಬ್ಬರು ಅಭಿಮಾನಿಗಳು ಸಾವನ್ನಪ್ಪಿದ್ದಾರೆ ಡಮದು ತಿಳಿದು ಬಂದಿದೆ.

Exit mobile version