ಬೆಂಗಳೂರು, ಡಿ. 17: ರಾಜ್ಯ ರಾಜಧಾನಿಯಲ್ಲಿ ಕಳೆದ ಹಲವಾರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಾಧ್ಯತೆ ಜಾಸ್ತಿ ಇದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು, ಇದೆ ಕಾರಣದಲ್ಲಿ ರಾಜ್ಯದಲ್ಲಿ ಮತ್ತೆ ಎರಡು ದಿನ ವರುಣ ಆರ್ಭಟಿಸಲಿದ್ದಾನೆ, ಅಲ್ಲದೇ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆಯವರೆಗೂ ಮೋಡ ಕವಿದ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಮತ್ತೆರೆಡು ದಿನ ಮಳೆ ಸಾಧ್ಯತೆ!
-
By Sharadhi
- Categories: ಪ್ರಮುಖ ಸುದ್ದಿ, ರಾಜ್ಯ
Related Content
ಮುಸಲ್ಮಾನರಿಗೆ ʼವೋಟ್ ಜಿಹಾದ್ʼ ನಡೆಸುವಂತೆ ಕರೆ ನೀಡಲಾಗಿದೆ: ಮೋದಿ ಗಂಭೀರ ಆರೋಪ
By
Shameena Mulla
May 3, 2024
ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ
By
Shameena Mulla
May 3, 2024
ಅಮೇಥಿಯಿಂದ ದೂರಸರಿದ ರಾಹುಲ್ ಗಾಂಧಿ: ರಾಯ್ ಬರೇಲಿಯಿಂದ ಸ್ಪರ್ಧೆ
By
Shameena Mulla
May 3, 2024
ಶಕ್ತಿ ಯೋಜನೆ ಪ್ರಯೋಜನ ಪಡೆದ 200 ಕೋಟಿ ಮಹಿಳೆಯರು.
By
Shameena Mulla
May 3, 2024