ಚಾಪೆಯ ಮೇಲೆ ಮಲಗುತ್ತಿದ್ದ ಆರ್ ಎಸ್ ಎಸ್ ಕಾರ್ಯಕರ್ತರು ಆರ್ ಸಿ ಸಿ ಮನೆಯಲ್ಲಿ ಬದುಕುತ್ತಿದ್ದಾರೆ : ಮಾಲೀಕಯ್ಯ ಗುತ್ತೇದಾರ್

Kalburgi: ತಂದೆ ಸಮಾನರಾದ ಬಿಎಸ್‌ ಯಡಿಯೂರಪ್ಪ (BS Yediyurappa) ನನಗೆ ವಿಶ್ವಾಸ (RSS workers sleeping on mat) ದ್ರೋಹ ಮಾಡಿದ್ದಾರೆ. ನಮ್ಮ ಕುಟುಂಬವನ್ನು ಒಡೆದು

ಇಬ್ಬಾಗ ಮಾಡಿದವರು ಬಿಜೆಪಿ (BJP) ನಾಯಕರು. ನನ್ನ ಸಹೋದರ ನಿತಿನ್‌ನನ್ನು(Nithan) ಬಿಜೆಪಿಗೆ ತೆಗೆದುಕೊಳ್ಳುವಾಗ ಕನಿಷ್ಠ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ .2018ರಲ್ಲಿ ನಾನು ಬಿಜೆಪಿಯಿಂದ

ಗೆಲುವು ಸಾಧಿಸಬೇಕಿತ್ತು. ಆದರೆ, ನಿತಿನ್‌ ಹಾಗೂ ಕೆಲ ಬಿಜೆಪಿ ಮುಖಂಡರು ಆಗ ಬೆನ್ನಿಗೆ ಚೂರಿ ಹಾಕಿದ್ದಾರೆ. ಇನ್ನೂ 2023ರಲ್ಲಿ ಸ್ವತಂತ್ರವಾಗಿ (independently) ನಿಲ್ಲುವ ಮೂಲಕ ನನಗೆ ಮೋಸ ಮಾಡಿದ್ದಾನೆ.

ಆತನಿಂದ ಕೋಟಿ ಕೋಟಿ ಹಣ ಪಡೆದು ಅವನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಪಕ್ಷಕ್ಕೆ ನಿಷ್ಠೆ ಇರುವವರಿಗೆ ಅಪ್ಪ ಮಗ ಹಾಗೆಯೇ ಮಾಡುತ್ತಿದ್ದಾರೆ. ಈಶ್ವರಪ್ಪ, ಯತ್ನಾಳ್‌, ಪ್ರತಾಪ ಸಿಂಹ, ನಳೀನ್‌ ಕುಮಾರ ಕಟೀಲ್‌

(Eshwarappa, Yatnal, Pratapa Simha, Naleen Kumar Kateel) ಅವರಿಗೆ ಟಿಕೆಟ್‌ ತಪ್ಪಸಿದ್ದಾರೆ. ಅಪ್ಪ ಮಕ್ಕಳಿಂದ ಪಕ್ಷ ಹಾಳಾಗುತ್ತಿದೆ ಎಂದು ಮಾಲೀಕಯ್ಯ ಗುತ್ತೇದಾರ

(Malikayya Guttedar) ಆರೋಪಿಸಿದ್ದಾರೆ.

ಒಂದು ಕಾಲದಲ್ಲಿ ಆರ್‌ಎಸ್‌ಎಸ್‌ (RSS) ಪ್ರಚಾರಕರು, ಸಂಘಟನಾ ಕಾರ್ಯಕರ್ತರು ಚಾಪೆ ಮೇಲೆ ಮಲಗಿ ಪಕ್ಷ ಸಂಘಟನೆ ಮಾಡುತ್ತಿದ್ದರು. ಪ್ರಸ್ತುತ ಬಿಜೆಪಿ (BJP) ರಾಜ್ಯ ಸಂಘಟನಾ ಕಾರ್ಯದರ್ಶಿ

ರಾಜೇಶ (Rajesh), ಅರುಣ ಬಿನ್ನಾಡಿ (Arun Binnadi) ಅವರು ವಿಜಯೇಂದ್ರ (Vijayendra) ಕೈಗೊಂಬೆಯಾಗಿದ್ದಾರೆ. ಅವರ ಆಸ್ತಿ ಪಾಸ್ತಿ ನೋಡಿದರೆ ಗಾಬರಿ ಆಗುತ್ತದೆ. ಈಗ ಅವರು ಆರ್ ಸಿಸಿ

(RSS) ಮನೆಯಲ್ಲಿ ಬದುಕುತ್ತಿದ್ದಾರೆ.ಹಿಂದೆ ಅರುಣಕುಮಾರ (Arun Kumar) ಇದ್ದಾಗ ಸಚಿವರನ್ನು ಕ್ಲಾಸ್‌ ತೆಗೆದುಕೊಳ್ಳುತ್ತಿದ್ದರು(RSS workers sleeping on mat) ಎಂದು ಗುತ್ತೇದಾರ್‌ ಕಿಡಿ ಕಾರಿದ್ದಾರೆ.

ಇನ್ನು ರಾಜ್ಯ ರಾಜಕೀಯದ (state politics) ಮುಖಂಡರಿಂದ ಬಿಜೆಪಿ (BJP) ಹಳ್ಳ ಹಿಡಿಯುತ್ತಿದೆ, ಆದರೆ, ನಾನು ಪ್ರಧಾನಿ ಮೋದಿ (Modi) ಅಭಿಮಾನಿಯಾಗಿದ್ದೇನೆ. ದೇಶ ಕಂಡ ಅತ್ಯುನ್ನತ ನಾಯಕ

ಮೋದಿ ಆಗಿದ್ದಾರೆ ನಾವು ಅವರಿಗಾಗಿ ಇವರ ಎಲ್ಲ ಷಡ್ಯಂತ್ರ ಸಹಿಸಿಕೊಂಡಿದ್ದೇವೆ. ಇಲ್ಲಿವರೆಗೆ ಯಾವುದೇ ಕಾಂಗ್ರೆಸ್‌ (Congress) ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ

ಆರೋಗ್ಯಕರ ನಿರ್ಣಯ ಕೈಗೊಳ್ಳಲಿದ್ದೇನೆ. ಬಿಜೆಪಿ ಹಿರಿಯ ಮುಖಂಡ ಬಿ.ಎಸ್‌.ಯಡಿಯೂರಪ್ಪ (BS Yediyurappa) , ಪಕ್ಷದ ರಾಜ್ಯ ಅಧ್ಯಕ್ಷ ವಿಜಯೇಂದ್ರ ಹಾಗೂ ಸಿಟಿ ರವಿ ಅವರ ಪಿತೂರಿಗೆ ಸಿಲುಕಿ

ಬಹಳಷ್ಟು ಕಷ್ಟಪಟ್ಟಿದ್ದೇನೆ ಎಂದಿದ್ದಾರೆ.

ಇದನ್ನು ಓದಿ: ದಾವಣಗೆರೆಯಲ್ಲಿ ಕೈ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ʼಕುರುಬಾಸ್ತ್ರʼ ; ಕೈ ಕಂಗಾಲು..?!

Exit mobile version