• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೀಡಿಯೊ ಸಿಟಿಜನ್ ಜರ್ನಲಿಸ್ಟ್

ಅಕ್ರಮ ಗಣಿಗಾರಿಕೆಗೆ ತತ್ತರಿಸಿ ಹೋಗಿದೆ ಕೋಲಾರ

Sharadhi by Sharadhi
in ಸಿಟಿಜನ್ ಜರ್ನಲಿಸ್ಟ್
Featured Video Play Icon
0
SHARES
2
VIEWS
Share on FacebookShare on Twitter

ಇದು ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಭುವನ ಹಳ್ಳಿಯ ಸರ್ವೇ ನಂಬರ್ 59 ಗೋಮಾಳ ಸರ್ಕಾರೀ ಭೂಮಿ.  ವಿಶಾಲವಾದ ಈ ಭೂಪ್ರದೇಶ ರಾಮಮೂರ್ತಿ ನಗರಕ್ಕೆ ಅಂಟಿಕೊಂಡಂತಿದೆ. ಇಲ್ಲಿ 6 ಎಕರೆ ಸರ್ಕಾರೀ ಭೂಮಿಗೆ ನಿರೋತರವಾಗಿ ಕೊಡಲಿ ಏಟು ಬೀಳುತ್ತಿದೆ ಹಾಗೂ ಮುನಿಯಪ್ಪನ ಜೇಬಿಗೆ ಕೋಟ್ಯಾಂತರ ರೂಪಾಯಿಗಳು ಬಂದು ಬೀಳುತ್ತಿವೆ. ಮುನಿ ವೆಂಕಟಪ್ಪ ಉರುಪ್ ಮರಿಯಪ್ಪ ಅವರು ಭೂವಿಜ್ಷಾನ ಇಲಾಖೆಯ ಅನುಮತಿ ಪಡೆಯದೆ ಸರ್ಕಾರಕ್ಕೆ ಯಾವುದೇ ರಾಜಧನವನ್ನು ನೀಡದೆ ಸುಮಾರು 35 ವರ್ಷಗಳಿಂದ ಸರ್ಕಾರೀ ಭೂಮಿಯ ಖನಿಜ ಸಂಪತ್ತನ್ನು ಕಬಳಿಸುತ್ತಿದ್ದಾರೆ ಎಂಬುದು ಊರಿನ ಜನರ ದೂರು. ರಸ್ತೆಯಿಂದ 150 ಅಡಿ ಬಿಟ್ಟು ಕೆಲಸ ಮಾಡುವ ಆದೇಶವಿದ್ದರೂ ಅಕ್ರಮವಾಗಿ ರಸ್ತೆಯ ಪಕ್ಕದವರೆಗೂ ಭೂಮಿ ಅಗೆಯುತ್ತಿದ್ದಾರೆ. ಸಾರ್ವಜನಿಕರು ನಡೆದಾಡಲು ಇಲ್ಲಿ ಕಷ್ಟಕರವಾಗಿದೆ. ದೂಳುಮಯ ವಾತಾವರಣದಿಂದ ಮೂಗು ಮುಚ್ಚಿಕೊಂಡು ನಡೆದಾಡಬೇಕು.

ಈ ಬಂಡೆ ಭೂಮಿಯಿಂದ ಸುಮಾರು 100 ಅಡಿ ಎತ್ತರವಾಗಿತ್ತು, ಆದರೆ 35 ವರ್ಷಗಳಿಂದ ನಿರಾತಂಕವಾಗಿ ಸಾಗುತ್ತಿದೆ ಬಂಡೆ ಒಡೆಯುವ ಕಾಯಕ ಮಾಡಿದ್ದರಿಂದ ಬಂಡೆ ನೆಲಸಮವಾಗಿದೆ. ಆದ್ರೂ ಅಕ್ರಮವಾಗಿ ಬಂಡೆ ಒಡೆಯುವವರು ಇನ್ನೂ ಗಣಿಗಾರಿಕೆ ಮಾಡ್ತಾನೇ ಇದ್ದಾರೆ.   ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಹಾಗೂ ಆಕ್ಷೇಪಣಾ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನೆ ಕಂಡಿಲ್ಲವೆಂಬುದು ಜನರ ದೂರು. ತಮ್ಮ ಮನೆಯ ಜಮೀನಲ್ಲಿ ಕೆಲಸ ಮಾಡುತ್ತಿರುವಂತೆ ಯಾರ ಭಯವೂ ಇಲ್ಲದೆ ಇಷ್ಟೊಂದು ವಿಶಾಲವಾದ ಪ್ರದೇಶದಲ್ಲಿ ಹೇಗೆ ಅಕ್ರಮ ನಡೀತಿದೆ ನೋಡಿ. ಆದರೂ ಅಲ್ಲಿನ ತಾಲೂಕು ಅಧಿಕಾರಿಗಳು ಡಿ ಸಿ ಯವರು ಯಾಕೆ ಸುಮ್ಮನಿದ್ದಾರೆ. ಈ ಅಕ್ರಮದಲ್ಲಿ ಅವರಿಗೂ ಪಾಲು ಸಿಗುತ್ತಿದೆಯಾ ಅನ್ನೋ ಸಂಶಯ ಸಾರ್ವಜನಿಕರದ್ದು. ಭೂಕಬಳಿಕೆ ನಿಶೇಧ ಕಾಯಿದೆಯ 2011ರ ಸೆಕ್ಷನ್  9ರ ಉಪ ಸೆಕ್ಷನ್ (1)ರ ಅಡಿಯಲ್ಲಿ ಅಪರಾಧವಾಗಿರುವುದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಮನವಿ. ನೋಡಿದೀರಲ್ಲಾ ಧನದಾಹಕ್ಕಾಗಿ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿರುವ ಖದೀಮರ ಕತೆಯನ್ನು. ಇನ್ನಾದರೂ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತ ಗಮನಹರಿಸಿ ಅಕ್ರಮಕ್ಕೆ ಬ್ರೇಕ್‌ ಹಾಕಲಿ ಅನ್ನೋದು  ವಿಜಯಾಟೈಮ್ಸ್ ಆಶಯ.

  • ಸಿಟಿಜನ್ ಜರ್ನಲಿಸ್ಟ್ , ಕಿರಣ್ ಕುಮಾರ್ ಕೋಲಾರ

Related News

basket story
ಸಿಟಿಜನ್ ಜರ್ನಲಿಸ್ಟ್

ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ!

March 23, 2022
krushi ilakhe
ಸಿಟಿಜನ್ ಜರ್ನಲಿಸ್ಟ್

ಕೃಷಿ ಇಲಾಖೆಯಲ್ಲಿ ಮಹಾ ಮೋಸ !

January 20, 2022
Featured Video Play Icon
ಸಿಟಿಜನ್ ಜರ್ನಲಿಸ್ಟ್

ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

October 10, 2022
ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು
ಸಿಟಿಜನ್ ಜರ್ನಲಿಸ್ಟ್

ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು

January 4, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.