• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೀಡಿಯೊ ಸಿಟಿಜನ್ ಜರ್ನಲಿಸ್ಟ್

ಯಾದಗಿರಿ ಜಿಲ್ಲೆಯ ಕಿಲ್ಲನಕೇರ ಗ್ರಾಮದ ಗಣಿಗಾರಿಕೆ

Sharadhi by Sharadhi
in ಸಿಟಿಜನ್ ಜರ್ನಲಿಸ್ಟ್
Featured Video Play Icon
0
SHARES
0
VIEWS
Share on FacebookShare on Twitter

 ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಈ ರಸ್ತೆಯಲ್ಲಿ ಎತ್ತಿನ ಬಂಡಿಯಲ್ಲಿ ರೈತನು ಹೋದರೆ ಸಾಕು , ಬೆನ್ನಿನ ಎಲುಬು ಮುರಿಯುವುದು ಗ್ಯಾರಂಟಿಯಾಗಿದೆ. ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಠಕಲ್ ಮತಕ್ಷೇತ್ರದ ಕಿಲ್ಲನಕೇರಾ ಗ್ರಾಮದ ಸತ್ಯ ಸಂಗತಿ ಇದಾಗಿದೆ. ಈ ರಸ್ತೆಯಲ್ಲಿ ಎತ್ತಿನ ಬಂಡಿಯಲ್ಲಿ ಹೋದ ಕೆಲ ರೈತರ ಎತ್ತಿನ ಬಂಡಿಯು ಮುರಿದಿವೆ. ಎತ್ತಿನ ಬಂಡಿಯಲ್ಲಿ ಕುಳಿತು ಜಮೀನಿಗೆ ಹೋಗುವಾಗ ಚಿಕ್ಕಮಗುವಿನ ಕೈಮುರಿಯುವಂತಹ ಅನಾಹುತಗಳು ನಡೆದಿದೆ.  ಈ ಗ್ರಾಮದಲ್ಲಿ ರೈತನು ಮನೆಯಿಂದ ಜಮೀನಿಗೆ  ಎತ್ತಿನ ಬಂಡಿಯನ್ನು ತೆಗೆದುಕೊಂಡು ಹೋಗಬೇಕಾದರೆ , ಜೀವದ ಆಸೆ ಬಿಟ್ಟು , ಹರಸಾಹಸಪಟ್ಟು ಹೋಗಬೇಕಾಗುತ್ತದೆ. ಇಲ್ಲಿ ರೈತನಿಗೆ ಮಾತ್ರವಲ್ಲ , ಎತ್ತುಗಳಿಗೂ ಹಾನಿಯಾಗುವುದರಲ್ಲಿ ಅನುಮಾನವಿಲ್ಲ.  ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇರುವುದರಿಂದ ಅಡ್ಡಾದಿಡ್ಡಿಯಾಗಿ ಬಂಡಿಯನ್ನು  ಎಳೆದುಕೊಂಡು ದಡಕ್ಕೆ ಹೋಗುವಷ್ಟರಲ್ಲಿ ಮೂಕಪ್ರಾಣಿಗಳು ನಿಟ್ಟುಸಿರು ಬಿಡುತ್ತಿರುತ್ತವೆ. ಈ ಊರಿನ ರೈತರ ಗೋಳನ್ನು ಹೇಳುವವರು ಕೇಳುವವರು ಯಾರಿಲ್ಲ.  ರೈತನ ಗೋಳು ರೈತನೇ ಹೇಳಬೇಕಾಗುತ್ತದೆ. ಆದರೆ ಆತನ ಗೋಳು ಯಾರ ಮುಂದೆ ಹೇಳಬೇಕು .ಎಂಬುದು ಗೊಂದಲಕ್ಕೆ  ಸಿಲುಕಿದ ವಿಚಾರವಾಗಿದೆ. 

ಇದು ಹತ್ತಿ ಬೆಳೆಯ ಸುಗ್ಗಿಯ ಕಾಲ ಇರುವುದರಿಂದ ಸೂರ್ಯ ಉದಯಕ್ಕೆ ಮುಂಚೆ ಜಮೀನಿಗೆ ಹೋಗಿ  ಸೂರ್ಯಾಸ್ತದ ಸಮಯಕ್ಕೆ ಮನೆಗೆ ಬಂದು ತಲುಪುತ್ತಾನೆ. ಇಂತಹ ಸಮಯದಲ್ಲಿ ಆತನ ನೋವು ಯಾರಿಗೆ ಹೇಳಬೇಕು ಎಂದು ಯೋಚಿಸಬೇಕಾಗುತ್ತದೆ. ಕೆಲ ರೈತರಿಗೆ ಸಮಯ ಸಿಕ್ಕಾಗ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಸಮಸ್ಯೆಯನ್ನು ಮುಂದಿಟ್ಟಾಗ , ಅದಕ್ಕೆ ನಮಗೆ ಸಂಬಂಧವಿಲ್ಲವೆಂದು ಅವಾಜ್ ಹಾಕುತ್ತಾರೆ.  ಅಧಿಕಾರಿಗಳ ಬೈಗುಳಕ್ಕೆ ಹೆದರಿ ರೈತರು ತೆಪ್ಪಗೆ ಮನೆಗೆ ಬರುವಂತಾಗಿದೆ. ತಾತ್ಕಾಲಿಕವಾಗಿ ಆ ಗುಂಡಿಗಳಿಗೆ ಜಲ್ಲಿ ಕಲ್ಲುಗಳನ್ನು ಹಾಕಿಸಿ ರೈತರಿಗೆ ಅನೂಕೂಲ ಮಾಡಿ ಕೊಡಬೇಕಾಗಿದೆ. ಇಂತಹ ರಸ್ತೆಯಲ್ಲಿ ಅಪಘಾತವಾಗಿ  ರೈತರ ಪ್ರಾಣ ಹೋಗುವುದರಲ್ಲಿ ಅನುಮಾನವಿಲ್ಲ…ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿದರೆ ಸಾಕು.  ಆದಷ್ಟು ಬೇಗ ಈ ಗುಂಡಿಗಳನ್ನು ಜಲ್ಲಿಕಲ್ಲುಗಳಿಂದ ಮುಚ್ಚಿ . ರೈತರು  ನಿರ್ಭಯವಾಗಿ ಎತ್ತಿನ ಗಾಡಿ ಓಡಿಸುವಂತೆ   ಸಂಬಂಧಪಟ್ಟ ಅಧಿಕಾರಿಗಳು ಅನೂಕೂಲ ಮಾಡಿಕೊಡಲಿ ಎಂಬುದು ನಮ್ಮ ಆಶಯ.

  • ಶರಬು ಬಿ ನಾಟೇಕಾರ್ ಯಾದಗಿರಿ

Related News

basket story
ಸಿಟಿಜನ್ ಜರ್ನಲಿಸ್ಟ್

ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ!

March 23, 2022
krushi ilakhe
ಸಿಟಿಜನ್ ಜರ್ನಲಿಸ್ಟ್

ಕೃಷಿ ಇಲಾಖೆಯಲ್ಲಿ ಮಹಾ ಮೋಸ !

January 20, 2022
Featured Video Play Icon
ಸಿಟಿಜನ್ ಜರ್ನಲಿಸ್ಟ್

ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

October 10, 2022
ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು
ಸಿಟಿಜನ್ ಜರ್ನಲಿಸ್ಟ್

ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು

January 4, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.