ರಾಜ್ಯಾದ್ಯಂತ ಸರಳ ಸ್ವಾತಂತ್ಯ ದಿನ ಆಚರಣೆಗೆ ಸರ್ಕಾರ ಆದೇಶ ಈ ಬಾರಿ ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಮಳೆ ಹಾಗೂ ಪ್ರವಾಹದಿಂದ ಕರುನಾಡು ತತ್ತರಿಸಿ ಹೋಗಿದ್ದು, ಈ ಹಿನ್ನಲೆಯಲ್ಲಿ ಸರಳ ಆಚರಣೆಗೆ ಒತ್ತು ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಸರಳ ಸ್ವಾತಂತ್ಯ ದಿನ ಆಚರಣೆಗೆ ಸರ್ಕಾರ ಆದೇಶ
-
By Kiran K
- Categories: ರಾಜ್ಯ
Related Content
ಅಲ್ಪಸಂಖ್ಯಾತರ ಪರವಾಗಿ ಮಾಡುವ ಕೆಲಸ ಓಲೈಕೆಯಲ್ಲ: ನಟ ಕಿಶೋರ್
By
Bhavya
May 13, 2024
ಡಿಸಿಎಂ ಡಿಕೆಶಿ ನಿವಾಸಕ್ಕೆ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಮತ್ತು ಸೋಮಶೇಖರ್ ಭೇಟಿ!
By
Bhavya
May 13, 2024
ಪಶ್ಚಿಮ ಬಂಗಾಳಕ್ಕೆ ಪಂಚ ಗ್ಯಾರಂಟಿ ಘೋಷಿಸಿದ ಮೋದಿ
By
Bhavya
May 13, 2024