• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರಿಂದ ವಿಶಸ್…

Kiran K by Kiran K
in Vijaya Time, ಮನರಂಜನೆ
ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರಿಂದ ವಿಶಸ್…
0
SHARES
0
VIEWS
Share on FacebookShare on Twitter

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗಿಂದು ಸಂತಸದ ದಿನ..ವಿಷ್ಣುದಾದ ನಮ್ಮೆಲ್ಲರನ್ನೂ ಅಗಲಿ ವರ್ಷಗಳೇ ಕಳೆದರೂ ಅವರ ನೆನಪು ಮಾತ್ರ ಇನ್ನೂ ಹಸಿರಾಗೇ ಉಳಿದಿದೆ..ಅದ್ರಲ್ಲೂ ಸೆಪ್ಟೆಂಬರ್ 18 ವಿಷ್ಣುವರ್ಧರ ಹುಟ್ಟುಹಬ್ಬದ ದಿನ ಬಂದಾಗಲಂತೂ ಅವರ ವ್ಯಕ್ತಿತ್ವ,ಅಭಿನಯದ ಸಿನಿಮಾಗಳು ಎಲ್ಲರ ಕಣ್ಣಮುಂದೆ ಬಂದುಬಿಡುತ್ತದೆ. ಇಂತಹ ಮೇರು ನಟ ಇಂದು ನಮ್ಮೊಂದಿಗೆ ಇರುತ್ತಿದ್ದರೆ ಅವರಿಗೆ 69 ವಯಸ್ಸಾಗಿರುತ್ತಿತ್ತು. ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಹುಟ್ಟಹಬ್ಬದ ಆಚರಣೆಯನ್ನೂ ಮಾಡಿಕೊಳ್ಳುತ್ತಿದ್ದರು.

ಸ್ಯಾಂಡಲ್ ವುಡ್‍ನ ಸ್ಟಾರ್ ನಟರು ಇಂದು ವಿಷ್ಣುವರ್ಧನನನ್ನು ನೆನಪುಮಾಡಿಕೊಂಡು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಕಿಚ್ಚ ಸುದೀಪ್, ಸಿಂಪಲ್ ಸುನಿ, ಶರಣ್, ನಿರ್ಮಾಪಕರಾದ ಸವಪ್ನ ಕೃಷ್ಣ, ನಿರ್ದೇಶಕರಾದ ಕೃಷ್ಣ, ಧ್ರುವ ಸರ್ಜಾ, ವಸಿಷ್ಠ ಎನ್ ಸಿಂಹ, ಗಣೇಶ್, ಚಿರಂಜೀವಿ ಸರ್ಜಾ, ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ರಮೇಶ್ ಅರವಿಂಧ್,ರಚಿತಾ ರಾಮ್, ಜಗ್ಗೇಶ್ ಸೇರಿದಂತೆ ಹಲವು ಗಣ್ಯರು ಸಿರಿವಂತನನ್ನು ನೆನದು ಸೋಶಿಯಲ್ ಮೀಡಿಯಾದಲ್ಲಿ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ, ವಾಟ್ಸ್ ಅಪ್ ಸ್ಟೇಟಸ್ ಗಳಲ್ಲೂ ವಿಷ್ಣುರವರ ಹುಟ್ಟುಹಬ್ಬದ ಶುಭಾಶಯಗಳದ್ದೆ ಸದ್ದು..ಟ್ವಿಟ್ಟರ್ ನಲ್ಲಂತೂ # ವಿಷ್ಣುದಾದ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗ್ತಿದೆ. ಒಟ್ನಲ್ಲಿ ಕಣ್ಣಂಚಿನಿಂದ ಸಾಹಸಸಿಂಹ ಮರೆಯಾದರೂ ಎಲ್ಲರ ಮನದಂಗಳದಲ್ಲಿ ಸಿಹಿ ನೆನಪುಗಳೇ ಕಾಡುವಂತಾಗಿದೆ.

Related News

ವದಂತಿಗಳಿಗೆ ತೆರೆ ಎಳೆದ ಶೇರ್‌ಷಾ ಜೋಡಿ ; ಫಿಕ್ಸ್‌ ಆಯ್ತು ಮದುವೆ ದಿನಾಂಕ, ಸ್ಥಳ
ಮನರಂಜನೆ

ವದಂತಿಗಳಿಗೆ ತೆರೆ ಎಳೆದ ಶೇರ್‌ಷಾ ಜೋಡಿ ; ಫಿಕ್ಸ್‌ ಆಯ್ತು ಮದುವೆ ದಿನಾಂಕ, ಸ್ಥಳ

February 2, 2023
ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್
ಮನರಂಜನೆ

ಪಠಾಣ್ ಗೆಲುವಿಗೆ ಬೇರೇನೆ ಕಾರಣವಿದೆ : ಸ್ಪೋಟಕ ಹೇಳಿಕೆ ಕೊಟ್ಟ ನಟಿ ಕಂಗನಾ ರಣಾವತ್

January 31, 2023
ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್
ಮನರಂಜನೆ

ವ್ಯಾಂಪೈರ್ ಡೈರೀಸ್ ಸಿರೀಸ್‌ನ ಖ್ಯಾತ ನಟಿ ಅನ್ನಿ ವರ್ಶಿಂಗ್ ನಿಧನ ; ಕಂಬನಿ ಮಿಡಿದ ಹಾಲಿವುಡ್

January 30, 2023
ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..
ಮನರಂಜನೆ

ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..

January 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.