• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಸುದೀಪ್ ಅಭಿಮಾನಿ ಮಾಡಿದ ಕೆಲಸ ಏನೆಂದು ಗೊತ್ತಾದ್ರೆ ನೀವು ಮೆಚ್ಚಿಕೊಳ್ತೀರ..

Kiran K by Kiran K
in Vijaya Time
ಸುದೀಪ್ ಅಭಿಮಾನಿ ಮಾಡಿದ ಕೆಲಸ ಏನೆಂದು ಗೊತ್ತಾದ್ರೆ ನೀವು ಮೆಚ್ಚಿಕೊಳ್ತೀರ..
0
SHARES
7
VIEWS
Share on FacebookShare on Twitter

ಅಭಿಮಾನಿಗಳೇ ಹಾಗೆ.. ತಮ್ಮ ನೆಚ್ಚಿನ ನಟ ಅಥವಾ ನಟಿಯ ಬಗ್ಗೆ ತಮ್ಮ ಅಭಿಮಾನವನ್ನು ನಾನಾ ಬಗೆಯಲ್ಲಿ ತೋರ್ಪಡಿಸುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ರವರಿಗೂ ಅಭಿಮಾನಿಗಳೇ ಹೆಚ್ಚು..ಅಂತಹ ಅಭಿಮಾನಿಗಳ ಪೈಕಿ ಒಬ್ಬ ಬಸಯ್ಯ ಎನ್ ನಾಗಯ್ಯನವರ್. ಕಿಚ್ಚ ಸುದೀಪ್ ರವರ ಕಟ್ಟಾ ಅಭಿಮಾನಿಯಾಗಿರುವ ಈತ ಬೊಂಬೇರಹಳ್ಳಿ ಎನ್ನುವ ಊರಿನಲ್ಲಿ `ಕಿಚ್ಚ ಸುದೀಪ್ ಗ್ರಂಥಾಲಯ’ ಕಟ್ಟಿಸುವ ಮೂಲಕ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾನೆ. ಅದಕ್ಕೂ ಮಿಗಿಲಾಗಿ ಕಿಚ್ಚನ ಹುಟ್ಟುಹಬ್ಬದ ದಿನದಂದೇ ಆ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದ್ದಾನೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡು ಎಲ್ಲರ ಗಮನಸೆಳೆದಿದ್ದಾನೆ. ಅಭಿಮಾನಿಯ ಈ ಪ್ರೀತಿಗೆ ಕಿಚ್ಚ ಮೆಚ್ಚಿಕೊಂಡಿದ್ದಾರೆ. ಇಮೋಜಿಯ ಮೂಲಕ ಬಸಯ್ಯನಿಗೆ ಧನ್ಯವಾದ ತಿಳಿಸಿದ್ದಾರೆ.

Related News

ಬಿಗ್ ಬ್ಯಾಟರಿ, 200MP ಕ್ಯಾಮೆರಾ: ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೋ V70 FE ಲಗ್ಗೆ
Vijaya Time

ಬಿಗ್ ಬ್ಯಾಟರಿ, 200MP ಕ್ಯಾಮೆರಾ: ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೋ V70 FE ಲಗ್ಗೆ

April 2, 2026
ಒರೇಕಲ್ ಕಂಪನಿಯಲ್ಲಿ ಭಾರೀ ಲೇಆಫ್: ಭಾರತದಲ್ಲಿ ಮುನ್ಸೂಚನೆ ಇಲ್ಲದೆ 12,000 ಉದ್ಯೋಗಿಗಳ ವಜಾ
Vijaya Time

ಒರೇಕಲ್ ಕಂಪನಿಯಲ್ಲಿ ಭಾರೀ ಲೇಆಫ್: ಭಾರತದಲ್ಲಿ ಮುನ್ಸೂಚನೆ ಇಲ್ಲದೆ 12,000 ಉದ್ಯೋಗಿಗಳ ವಜಾ

April 1, 2026
ತೆರಿಗೆ ಪಾವತಿದಾರರಿಗೆ ದೊಡ್ಡ ರಿಲೀಫ್: ITR ತಡವಾದರೂ ಸಿಗಲಿದೆ ವಿನಾಯಿತಿ
Vijaya Time

ತೆರಿಗೆ ಪಾವತಿದಾರರಿಗೆ ದೊಡ್ಡ ರಿಲೀಫ್: ITR ತಡವಾದರೂ ಸಿಗಲಿದೆ ವಿನಾಯಿತಿ

March 26, 2026
ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು: ಭದ್ರತೆ ಕಟ್ಟುನಿಟ್ಟು, ಇಂದು ಮಾಕ್ ಡ್ರಿಲ್
Vijaya Time

ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು: ಭದ್ರತೆ ಕಟ್ಟುನಿಟ್ಟು, ಇಂದು ಮಾಕ್ ಡ್ರಿಲ್

March 26, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.