• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಸೂರ್ಯ ನಮಸ್ಕಾರದಿಂದಾಗುವ ಒಳಿತುಗಳೇನು..?

Kiran K by Kiran K
in Vijaya Time
ಸೂರ್ಯ ನಮಸ್ಕಾರದಿಂದಾಗುವ ಒಳಿತುಗಳೇನು..?
0
SHARES
0
VIEWS
Share on FacebookShare on Twitter

ವ್ಯಾಯಾಮಗಳಲ್ಲಿ ಹಲವು ವಿಧಗಳಿವೆ..ಅವುಗಳಲ್ಲಿ ಒಂದು ವಿಧಾನ ಯೋಗ..ನಿತ್ಯವೂ ಯೋಗಾಭ್ಯಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಲಾಭಕರವಾಗಿದ್ದು, ಇದು ದೇಹ ಹಾಗೂ ಮನಸ್ಸನ್ನು ಪುನಶ್ಚೇತನಗೊಳಿಸುತ್ತದೆ. ಅಲ್ಲದೆ ಸೂರ್ಯ ನಮಸ್ಕಾರವನ್ನು ನಿತ್ಯವೂ ಮಾಡುವುದುರಿಂದ ಶರೀರದ ಎಲ್ಲ ಅಂಗಾಂಗಗಳಿಗೂ ಉತ್ತಮವಾಗಿದೆ.

1.ರಕ್ತ ಪರಿಚಲನೆಗೆ ಸೂರ್ಯ ನಮಸ್ಕಾರಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ.

2. ತೂಕ ನಷ್ಟಕ್ಕೆ ಅನೇಕ ಕಸರತ್ತುಗಳನ್ನು ಮಾಡುವ ಮಂದಿ ಸೂರ್ಯ ನಮಸ್ಕಾರವನ್ನು ನಿತ್ಯವೂ ಮಾಡಿ ಲಾಭ ಕಂಡುಕೊಳ್ಳಬಹುದು.

3. ಒತ್ತಡವನ್ನು ಕಮ್ಮಿ ಮಾಡಿ, ನೆಮ್ಮದಿಯನ್ನು ತರುವುದರ ಜೊತೆಗೆ ಚರ್ಮದ ಕಾಂತಿ ಹೆಚ್ಚಲು ಸೂರ್ಯ ನಮಸ್ಕಾರ ಉತ್ತಮ ಆಯ್ಕೆ

4. ಜೀರ್ನಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯದೆ ಸಮಸ್ಯೆ ಅನುಭವಿಸುತ್ತಿರುವ ಮಂದಿಗೆ ಸೂರ್ಯ ನಮಸ್ಕಾರ ರಾಮಬಾಣ..

5. ಹೆಣ್ಣುಮಕ್ಕಳಲ್ಲಿ ಋತುಚಕ್ರದ ಸಮಸ್ಯೆ ಇಲ್ಲವೇ ಆ ವೇಳೆ ನೋವಿನ ಸಮಸ್ಯೆಗೂ ಪರಿಹಾರ ಕಾಣಲು ಸೂರ್ಯನಮಸ್ಕಾರದಿಂದ ಸಾಧ್ಯ. ಅಲ್ಲದೆ ಹೆರಿಗೆ ಪ್ರಕ್ರಿಯೆ ಸರಾಗವಾಗಿ ನಡೆಯಲು ಇದು ಸಹಕಾರಿ.

6. ಹೃದ್ರೋಗ ಸಮಸ್ಯೆಯುಳ್ಳವರು ಸೂರ್ಯನಮಸ್ಕಾರದ ಮೊರೆ ಹೋಗಲೇಬೇಕು.

7. ನಿದ್ರೆಯ ಸಮಸ್ಯೆಯುಳ್ಳವರು ನಿತ್ಯವೂ ಸೂರ್ಯನಮಸ್ಕಾರವನ್ನು ಅಭ್ಯಾಸಮಾಡಿಕೊಳ್ಳಿ.

Related News

18 ವರ್ಷಗಳ ಕಾಯುವಿಕೆಗೆ ಫುಲ್ ಸ್ಟಾಪ್ಇಟ್ಟ ಆರ್​​ಸಿಬಿ: ಈ ಸಲ ಕಪ್​ ನಮ್ದು
Vijaya Time

18 ವರ್ಷಗಳ ಕಾಯುವಿಕೆಗೆ ಫುಲ್ ಸ್ಟಾಪ್ಇಟ್ಟ ಆರ್​​ಸಿಬಿ: ಈ ಸಲ ಕಪ್​ ನಮ್ದು

June 4, 2025
ಬಿಬಿಎಂಪಿ ಆಡಳಿತಕ್ಕೆ ಫುಲ್ ಸ್ಟಾಪ್ : ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ
Vijaya Time

ಬಿಬಿಎಂಪಿ ಆಡಳಿತಕ್ಕೆ ಫುಲ್ ಸ್ಟಾಪ್ : ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ

May 15, 2025
ಮಾವು ಪ್ರೀಯರ ಗಮನ ಸೆಳೆದ ಮಿಯಾ ಜಾಕಿ : ಈ ಮಾವಿನ ಹಣ್ಣಿನ ಕೆಜಿ ಬೆಲೆ ಬರೋಬ್ಬರಿ 2.7 ಲಕ್ಷ ರೂಪಾಯಿ
Vijaya Time

ಮಾವು ಪ್ರೀಯರ ಗಮನ ಸೆಳೆದ ಮಿಯಾ ಜಾಕಿ : ಈ ಮಾವಿನ ಹಣ್ಣಿನ ಕೆಜಿ ಬೆಲೆ ಬರೋಬ್ಬರಿ 2.7 ಲಕ್ಷ ರೂಪಾಯಿ

May 14, 2025
ಉಗ್ರರ ದಾಳಿಗೆ ಮೃತಪಟ್ಟ ಪ್ರವಾಸಿಗರಿಗೆ ಪಾಕಿಸ್ತಾನ ಸಂತಾಪ: ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಕೆ
Vijaya Time

ಉಗ್ರರ ದಾಳಿಗೆ ಮೃತಪಟ್ಟ ಪ್ರವಾಸಿಗರಿಗೆ ಪಾಕಿಸ್ತಾನ ಸಂತಾಪ: ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಕೆ

April 24, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.