ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ

ಗುರುವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಮಹತ್ವದ ಸಭೆನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹಲವು ವಿಷಯಗಳಬಗ್ಗೆ ಚಚರ್ೆ ನಡೆಯಲಿದ್ದು ;ನಿಧರ್ಾರಗಳನ್ನು ಕೈಗೊಳ್ಳಲಿದ್ದಾರೆ. ಲಾಕ್ಡೌನ್ ಸಂತ್ರಸ್ತ ಫಲಾನುಭವಿಗಳಿಗೆ ಹೇಳಲಾಗಿದ್ದ ಪರಿಹಾರ ಪ್ರಾಕೇಜ್ನ್ನು ಯಾವ ರೀತಿ ವಿತರಿಸಬೇಕು , ಅದಕ್ಕೆ ಬೇಕಾದ ಮಾರ್ಗಸೂಚಿಗಳ ಬಗ್ಗೆ ಪೂರ್ಣ ಮಾಹಿತಿ ಇಂದು ಸಿಗಲಿದೆ.ಇದಕ್ಕಾಗಿ ರೆವಿನ್ಯೂ ಆಕ್ಟ್ ತಿದ್ದುಪಡಿಗೆ ತೀಮರ್ಾಣ ಕೈಗೊಳ್ಳುವ ಸಾಧ್ಯತೆ ಇದೆ.

ಇದರ ಜೊತೆಗೆ ಈಗಾಗಲೇ ಜಾರಿಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಮತ್ತು ಅಂತರಾಜ್ಯ ಪ್ರಯಾಣಿಕರಿಗೆ ಇದ್ದ ಸಾಂಸ್ಥಿಕ ಕ್ವಾರಂಟೈನ್ನ್ನು ಬಿಟ್ಟು ಹೋಂ ಕ್ವಾರಂಟೈನ್ ನಿಧರ್ಾರವನ್ನು ಕೈಗೊಳ್ಳುವ ಎಲ್ಲಾ ಆಲೋಚನೆ ನಡೆಯಲಿದೆ.

ಇನ್ನುಳಿದಂತೆ ಗ್ರಾಮಪಂಚಾಯತ್ಗಳಿಗೆ ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಕದ ಬಗ್ಗೆ ತೀಮರ್ಾನ, ಸಕರ್ಾರಿ ನೌಕರರ ಸಾಮೂಹಿಕ ವಗರ್ಾವಣಾ ಅವಧಿ ನಿಗಧಿ ಜೊತೆಗೆ ಬಂಡವಾಳವನ್ನು ಇನ್ನಷ್ಟು ಹೆಚ್ಚಿಸಲು ರೆವಿನ್ಯೂ ಆಕ್ಟ್ ತಿದ್ದುಪಡಿ, ಸಂತ್ರಸ್ತ ಫಲಾನುಭವಿಗಳಿಗೆ ಆಥರ್ಿಕ ಪ್ಯಾಕೇಜ್ ವಿತರಣೆ ಮಾರ್ಗಸೂಚಿಯನ್ನು ಇವತ್ತಿನ ಸಭೆಯಲ್ಲಿ ತೀಮರ್ಾನಿಸಲಾಗುತ್ತೆ.

Exit mobile version