ಅಭಿಮಾನಿಗಳೇ ಹಾಗೆ.. ತಮ್ಮ ನೆಚ್ಚಿನ ನಟ ಅಥವಾ ನಟಿಯ ಬಗ್ಗೆ ತಮ್ಮ ಅಭಿಮಾನವನ್ನು ನಾನಾ ಬಗೆಯಲ್ಲಿ ತೋರ್ಪಡಿಸುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರವರಿಗೂ ಅಭಿಮಾನಿಗಳೇ ಹೆಚ್ಚು..ಅಂತಹ ಅಭಿಮಾನಿಗಳ ಪೈಕಿ ಒಬ್ಬ ಬಸಯ್ಯ ಎನ್ ನಾಗಯ್ಯನವರ್. ಕಿಚ್ಚ ಸುದೀಪ್ ರವರ ಕಟ್ಟಾ ಅಭಿಮಾನಿಯಾಗಿರುವ ಈತ ಬೊಂಬೇರಹಳ್ಳಿ ಎನ್ನುವ ಊರಿನಲ್ಲಿ `ಕಿಚ್ಚ ಸುದೀಪ್ ಗ್ರಂಥಾಲಯ’ ಕಟ್ಟಿಸುವ ಮೂಲಕ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾನೆ. ಅದಕ್ಕೂ ಮಿಗಿಲಾಗಿ ಕಿಚ್ಚನ ಹುಟ್ಟುಹಬ್ಬದ ದಿನದಂದೇ ಆ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದ್ದಾನೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡು ಎಲ್ಲರ ಗಮನಸೆಳೆದಿದ್ದಾನೆ. ಅಭಿಮಾನಿಯ ಈ ಪ್ರೀತಿಗೆ ಕಿಚ್ಚ ಮೆಚ್ಚಿಕೊಂಡಿದ್ದಾರೆ. ಇಮೋಜಿಯ ಮೂಲಕ ಬಸಯ್ಯನಿಗೆ ಧನ್ಯವಾದ ತಿಳಿಸಿದ್ದಾರೆ.
ಸುದೀಪ್ ಅಭಿಮಾನಿ ಮಾಡಿದ ಕೆಲಸ ಏನೆಂದು ಗೊತ್ತಾದ್ರೆ ನೀವು ಮೆಚ್ಚಿಕೊಳ್ತೀರ..
-
By Kiran K
- Categories: Vijaya Time
Related Content
ಆಗ್ನೇಯ ಮಧ್ಯ ರೈಲ್ವೆಯಲ್ಲಿ ವಿವಿಧ ಹುದ್ದೆಗಳ ನೇಮಕ: ಈಗಲೇ ಅರ್ಜಿ ಸಲ್ಲಿಸಿ
By
Shameena Mulla
May 3, 2024
ಕೊತ್ವಾಲ್ನ ಶಿಷ್ಯ ಡಿಕೆ ಶಿವಕುಮಾರ್ನ ಪಟಾಲಂ ತಮ್ಮ ಹಳೆಚಾಳಿ ಮುಂದುವರಿಸಿದ್ದಾರೆ – ಡಿಕೆ ಮೇಲೆ ಮುಗಿಬಿದ್ದ ಜೆಡಿಎಸ್
By
Bhavya
April 13, 2024
5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
By
Bhavya
March 23, 2024