• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಚರ್ಮದ ಆರೋಗ್ಯ ವೃದ್ಧಿಯಲ್ಲಿ ಎಣ್ಣೆಯ ಮಹತ್ವ

Sharadhi by Sharadhi
in ಲೈಫ್ ಸ್ಟೈಲ್
ಚರ್ಮದ ಆರೋಗ್ಯ ವೃದ್ಧಿಯಲ್ಲಿ ಎಣ್ಣೆಯ ಮಹತ್ವ
0
SHARES
0
VIEWS
Share on FacebookShare on Twitter

ಚಳಿಗಾಲದಲ್ಲಿ ನಾವು ಚರ್ಮದ ರಕ್ಷಣೆಗೆ ಅನೇಕ ಕ್ರೀಮ್‌ಗಳನ್ನು ಹಾಗೂ ಬಾಡಿ ಲೋಷನ್‌ಗಳಿಗೆ ಮೊರೆ ಹೋಗುತ್ತೇವೆ.  ಬರೀ ಕ್ರೀಮ್‌ಗಳ ಮೊರೆಹೋಗುವ ಬದಲು ಆಯಾ ಕಾಲಕ್ಕೆ ತಕ್ಕಂತೆ ನಾವು ಎಣ್ಣೆಗಳ ಬಳಕೆಯನ್ನೂ ಮಾಡಿಕೊಳ್ಳುವುದರಿಂದ  ಚರ್ಮದ ರಕ್ಷಣೆ ಮಾಡಬಹುದಾಗಿದೆ.

ಮಳೆ, ಚಳಿ, ಉಷ್ಣ ಎಲ್ಲಾ ಕಾಲಕ್ಕೂ ನಮ್ಮ ಚರ್ಮದ ರಕ್ಷಣೆಯಲ್ಲಿ ಎಳ್ಳೆಣ್ಣೆ ಮಹತ್ತರ ಪಾತ್ರವಹಿಸುತ್ತದೆ. ಎಳ್ಳೆಣ್ಣೆಗೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದ್ದು, ತಂಪು ಗುಣವನ್ನು ಹೊಂದಿದೆ. ಅಡುಗೆಗೆ, ಸೌಂದರ್ಯವರ್ದಕಕ್ಕೆ, ಸಾಬೂನಿನ ತಯಾರಿಕೆ ಶಾಂಪೂ ಮೊಯಿಶ್ಚರೈಸರ್ ಔಷಧಿ ತಯಾರಿಕೆ ಹಾಗೂ ಮಸಾಜ್ ಚಿಕಿತ್ಸೆಯಲ್ಲಿ ಹೆಚ್ಚಾಗಿ ಎಳ್ಳೆಣ್ಣೆಯನ್ನೇ ಬಳಸುತ್ತಾರೆ.

ನಿದ್ದೆ ಬಾರದಿದ್ದರೆ ,ಸ್ನಾಯುಗಳ ಸೆಳೆತವಿದ್ದರೆ, ಚರ್ಮ ಸುಕ್ಕುಗಟ್ಟಿದ್ದರೆ,  ಹೊಳೆಯುವ ಚರ್ಮಕ್ಕೆ ಹಾಗೂ  ರಕ್ತ ಪರಿಚಲನೆ ಸರಾಗವಾಗಲು ಎಳ್ಳೆಣ್ಣೆಯನ್ನು ಹಾಕಿ ಮಸಾಜ್ ಮಾಡಿದ್ರೆ ಒಳ್ಳೆಯ ಪರಿಣಾಮ ಕಾಣಬಹುದಾಗಿದೆ. ಸ್ನಾನ ಮಾಡುವ ಅರ್ದ ಗಂಟೆಗೆ ಮೊದಲು ತಲೆಯಿಂದ ಕಾಲಿನವರೆಗೆ  ಎಳ್ಳೆಣ್ಣೆಯನ್ನು  ಸ್ವಲ್ಪ ಬಿಸಿ ಮಾಡಿ ತಣ್ಣಗಾದ ಬಳಿಕ ಚೆನ್ನಾಗಿ ಹಚ್ಚಿಕೊಂಡು, ಬಳಿಕ ಸ್ನಾನ ಮಾಡಬೇಕು.

ಕೂದಲಿಗೂ, ಚರ್ಮಕ್ಕೂ, ವಾತದೋಷವಿದ್ದವರು ಎಳ್ಳೆಣ್ಣೆಯನ್ನು ಮಸಾಜ್ ಮಾಡಿದ್ರೆ ಉತ್ತಮ. ನೆತ್ತಿಗೆ ಯಥೇಚ್ಚವಾಗಿ ಈ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.

Related News

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ
ಆರೋಗ್ಯ

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ

September 23, 2023
ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಲು ಈ ಹಣ್ಣುಗಳನ್ನು ಸೇವಿಸಿ
ಆರೋಗ್ಯ

ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಲು ಈ ಹಣ್ಣುಗಳನ್ನು ಸೇವಿಸಿ

September 20, 2023
ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು
ಆರೋಗ್ಯ

ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು

September 16, 2023
ಕ್ಯಾನ್ಸರ್‌ ಕಾಳಜಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು? ಅದರ ಆರಂಭಿಕ ಲಕ್ಷಣಗಳೇನು ?
ಆರೋಗ್ಯ

ಕ್ಯಾನ್ಸರ್‌ ಕಾಳಜಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು? ಅದರ ಆರಂಭಿಕ ಲಕ್ಷಣಗಳೇನು ?

August 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.