• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಲಾಕ್‍ಡೌನ್ ಕರಾಳತೆ: ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿ ಸಿಕ್ಕಿಬಿದ್ದ ತಂದೆ

Kiran K by Kiran K
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಲಾಕ್‍ಡೌನ್ ಕರಾಳತೆ: ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿ ಸಿಕ್ಕಿಬಿದ್ದ ತಂದೆ

Image : TimesNewsNow.com

0
SHARES
0
VIEWS
Share on FacebookShare on Twitter

ಮಹಾಮಾರಿ ಕೊರೋನಾ ವಕ್ಕರಿಸಿದಾಗಿನಿಂದಲೂ ದೇಶದೆಲ್ಲೆಡೆ ಜನರು ಕಂಗಾಲಾಗಿದ್ದಾರೆ. ಅಲ್ಲದೆ ಲಾಕ್ ಡೌನಿಂದಾಗಿ ಜನ ಜೀವನ ಕೂಡ ಅಸ್ತವ್ಯಸ್ತವಾಗಿದೆ.

ಉಳ್ಳವರು ಜೀವ ಉಳಿದರೆ ಸಾಕಪ್ಪ ಇರುವ ಹಣದಲ್ಲಿ ಜೀವನ ನಡೆಸಬಹುದು ಎಂದು ಯೋಚಿಸಿದರೆ, ಇತ್ತ ದಿನ‌ಗೂಲಿ ಕಾರ್ಮಿಕರು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇದಕ್ಕೆ ಉತ್ತಮ ನಿದರ್ಶನದಂತೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಒಂದು ಸಣ್ಣ ಕುಗ್ರಾಮದಲ್ಲಿ ಲಾಕ್ ಡೌನ್ ತನ್ನ ಕರಾಳ ಮುಖ ತೋರಿದೆ.

ಜೀವನಕ್ಕಾಗಿ ಗುಜರಾತ್ ನಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದ ದೀಪಕ್ ಬ್ರಹ್ಮ ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಕೆಲಸ ಕಳೆದುಕೊಂಡು ತನ್ನ ಹುಟ್ಟೂರಾದ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೆಂಡತಿ ರೇಖಾ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮರಳಿದ್ದರು.

ಇದಾದ ಕೆಲವು ದಿನಗಳ ಬಳಿಕ ಮನೆಯಲ್ಲಿದ್ದ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಕ್ರಜಾರ್ ನಿವಾಸಿ ಪ್ರಣೀತಾ ನರ್ಜ಼ರಿಯಾ ಹಾಗೂ ಮಗುವಿನ ತಂದೆ ದೀಪಕ್ ಬ್ರಹ್ಮ ಮಗುವನ್ನು ಮನೆಯಿಂದ ಹೊತ್ತೊಯ್ದಿದ್ದಾರೆ. ಬಳಿಕ 460 ಕೀ.ಮಿ ದೂರದ ಕರ್ಬಿ ಎಂಬಲ್ಲಿ ವಾಸವಿದ್ದ ತಮ್ಮ ಸಂಬಂಧಿಯೊಬ್ಬರಿಗೆ ಕಾನೂನು ಬಾಹಿರವಾಗಿ 45 ಸಾವಿರ ರೂ.ಗಳಿಗೆ ಮಗುವನ್ನು ದತ್ತು ನೀಡಿರುತ್ತಾರೆ.

ಈ ನಡುವೆ ಮನೆಯಿಂದ ಕಳುವಾಗಿದ್ದರಿಂದ ಕಂಗಾಲಾದ ರೇಖಾ, ಮಗುವಿಗಾಗಿ ಹುಡುಕಾಟ ನಡೆಸಿ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಾಣೆಯಾದ ತನ್ನ ಮಗುವನ್ನು ನೆನೆಯುತ್ತಲೇ ಕಣ್ಣೀರಿಡುತ್ತಾ ದಿನ ಕಳೆಯುತ್ತಿದ್ದಳು. ಆದರೆ ತನ್ನ ಮಗು ಕಾಣೆಯಾದ ಘಟನೆ ಹಿಂದೆ ತನ್ನ ಪತಿಯ ಕೈವಾಡ ಇದೆ ಎಂಬ ಸುಳಿವೇ ರೇಖಾಳಿಗೆ ಇರಲಿಲ್ಲ.

ಇದಾದ ಕೆಲವು ದಿನಗಳ ಮಗು ಕಾಣೆಯಾದ ವಿಷಯ ತಿಳಿದ ಗ್ರಾಮಸ್ಥರು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕ ಪ್ರಕರಣದ ಕುರಿತು ಎಫ್. ಐ.ಆರ್. ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ತನಿಖೆ ಆರಂಭಿಸಿದರು.

ಈ ವೇಳೆ, ಪೊಲೀಸರು ಮಗು ಕಾಣೆಯಾದ ಬಗ್ಗೆ ದೀಪಕ್ ಬ್ರಹ್ಮನನ್ನು ವಿಚಾರಣೆ ನಡೆದ ಸಂದರ್ಭ ಸತ್ಯ ಹೊರಬಿದ್ದಿದೆ. ಈ ಮಾಹಿತಿ ಆಧಾರದ ಮೇಲೆ ಮಗುವಿನ ‌ತಂದೆ ದೀಪಕ್ ಬ್ರಹ್ಮ, ಆತನೊಂದಿಗೆ ಕೈಜೋಡಿಸಿದ ಪ್ರಣೀತ ನರ್ಜ಼ರಿಯಾ ಹಾಗೂ ಮಗುವನ್ನು ದತ್ತು ಪಡೆದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಅಲ್ಲದೇ ಮಗುವನ್ನು ಅದರ ತಾಯಿ ರೇಖಾ ಅವರಿಗೆ ಹಸ್ತಾಂತರಿಸಿದ್ದಾರೆ.

Related News

ಹೃದಯಾಘಾತಕ್ಕೆ ಹಾಟ್‌ಸ್ಪಾಟ್‌ ಆದ ಹಾಸನ, ನಿನ್ನೆಯಿಂದ ರಾಜ್ಯದಲ್ಲಿ 6 ಜನರಿಗೆ ಹೃದಯಸ್ತಂಭನ
ಆರೋಗ್ಯ

ಹೃದಯಾಘಾತಕ್ಕೆ ಹಾಟ್‌ಸ್ಪಾಟ್‌ ಆದ ಹಾಸನ, ನಿನ್ನೆಯಿಂದ ರಾಜ್ಯದಲ್ಲಿ 6 ಜನರಿಗೆ ಹೃದಯಸ್ತಂಭನ

July 3, 2025
ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್​​ಸಿಬಿಗೆ ನೋಟಿಸ್
Sports

ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್​​ಸಿಬಿಗೆ ನೋಟಿಸ್

July 3, 2025
ಕಲಬುರಗಿ ವಸತಿ ಯೋಜನೆಯಲ್ಲಿ ಕಳ್ಳಾಟ : ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ ಮಾಡಿದ ಅಧಿಕಾರಿಗಳು
ಮಾಹಿತಿ

ಕಲಬುರಗಿ ವಸತಿ ಯೋಜನೆಯಲ್ಲಿ ಕಳ್ಳಾಟ : ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ ಮಾಡಿದ ಅಧಿಕಾರಿಗಳು

July 3, 2025
ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ: ರವಿಕುಮಾರ್ ವಿರುದ್ದ ದೂರು
ರಾಜಕೀಯ

ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ: ರವಿಕುಮಾರ್ ವಿರುದ್ದ ದೂರು

July 3, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.