• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಹನುಮ‌ ಜಯಂತಿ ಕುರಿತ ಸಿದ್ದರಾಮಯ್ಯ ಹೇಳಿಕೆ: ಮುಂದುವರಿದ ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ ಸಮರ

Sharadhi by Sharadhi
in ಪ್ರಮುಖ ಸುದ್ದಿ, ರಾಜಕೀಯ
ಹನುಮ‌ ಜಯಂತಿ ಕುರಿತ ಸಿದ್ದರಾಮಯ್ಯ ಹೇಳಿಕೆ: ಮುಂದುವರಿದ ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ ಸಮರ
0
SHARES
0
VIEWS
Share on FacebookShare on Twitter

ಬೆಂಗಳೂರು, ಡಿ. 28: ಹನುಮ ಜಯಂತಿ ಕುರಿತು ಮಾಜಿ ಸಿಎಂ‌ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡಿದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ‌ನಾಯಕರ ನಡುವೆ ಉಂಟಾಗಿರುವ ವಾಕ್ ಸಮರ ‌ಮುಂದುವರಿದಿದೆ.

ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಹನುಮಂತ ಎಂಬುದು ಒಂದು ಬುಡಕಟ್ಟು ಜನರ ಶಕ್ತಿಯ ಮೂಲವೇ ಹೊರತು, ಮನುವಾದಿಗಳ ಜಾತಿ ಹಾಗೂ ಮೌಢ್ಯತೆಯ ಮೂಲವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬುಡಕಟ್ಟು ಸಮುದಾಯದ ಆಂಜನೇಯ ಎಂದರೆ ಇಂದಿಗೂ ಸಹ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ದೈವ ಸಮಾನನಾದ ಆತ ವೈದಿಕರಿಗೆ ಮತ್ತು ಆರ್ಯರ ಸಂಕಷ್ಟಮಯ ಬದುಕಿಗೆ ಸಹಾಯ ಮಾಡಿಕೊಂಡು ಜೊತೆಗಿದ್ದ ಎಂದ ಮಾತ್ರಕ್ಕೆ ಆತನ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರ ಆಹಾರ ಕ್ರಮವನ್ನು ಮನುವಾದಿಗಳು ಅಲ್ಲಗಳೆಯುವುದು, ಅಣಕಿಸುವುದು ಕನಿಷ್ಠವೆನ್ನುವುದು ಎಷ್ಟು ಸರಿ?

ಬುಡಕಟ್ಟು ಸಮುದಾಯದ ಹನುಮ ದೇವರಿಗೆ ಮಾಂಸಾಹಾರವನ್ನೇ ಎಡೆಯಾಗಿ ಇಡುವ ನೂರಾರು ಬುಡಕಟ್ಟು ಸಮುದಾಯಗಳಿವೆ. ಹೀಗಿರುವಾಗ ಹನುಮ ಜಯಂತಿಯ ಹೆಸರಲ್ಲಿ ಬುಡಕಟ್ಟು ಜನರ ಆಹಾರ ಪದ್ದತಿಯನ್ನು ಅವಮಾನಿಸುವುದು ಹನುಮಂತನನ್ನೇ ಅವಮಾನಿಸಿದಂತೆ.‌ ಹನುಮಂತ ಎಂಬುದು ಒಂದು ಬುಡಕಟ್ಟು ಜನರ ಶಕ್ತಿಯ ಮೂಲವೇ ಹೊರತು, ಮನುವಾದಿಗಳ ಜಾತಿ ಹಾಗೂ ಮೌಢ್ಯತೆಯ ಮೂಲವಲ್ಲ‌ ಎಂದಿದ್ದಾರೆ. ‌

ಬುಡಕಟ್ಟು ಸಮುದಾಯದ ಆಂಜನೇಯ ಎಂದರೆ ಇಂದಿಗೂ ಸಹ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ದೈವ ಸಮಾನನಾದ ಆತ ವೈದಿಕರಿಗೆ ಮತ್ತು ಆರ್ಯರ ಸಂಕಷ್ಟಮಯ ಬದುಕಿಗೆ ಸಹಾಯ ಮಾಡಿಕೊಂಡು ಜೊತೆಗಿದ್ದ ಎಂದ ಮಾತ್ರಕ್ಕೆ ಆತನ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರ ಆಹಾರ ಕ್ರಮವನ್ನು ಮನುವಾದಿಗಳು ಅಲ್ಲಗಳೆಯುವುದು, ಅಣಕಿಸುವುದು & ಕನಿಷ್ಠವೆನ್ನುವುದು ಎಷ್ಟು ಸರಿ?
1/2

— Dr H.C.Mahadevappa (@CMahadevappa) December 28, 2020

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಎಸ್.ಎ.‌ರಾಮದಾಸ್, ಹನುಮ ಜಯಂತಿಯನ್ನು ತಾರೀಖು ನೋಡಿ ಮಾಡುವುದಿಲ್ಲ. ಅದನ್ನು ತಿಥಿ ನಕ್ಷತ್ರದ ಪ್ರಕಾರ ಮಾಡಲಾಗುತ್ತದೆ. ಹನುಮನ ಜನ್ಮಸ್ಥಾನವಾದ ನಮ್ಮ ರಾಜ್ಯದಲ್ಲೇ ಹನುಮನ ಬಗ್ಗೆ ಅವಹೇಳನ ಸರಿಯೇ? ಎಂದು ಪ್ರಶ್ನಿಸಿರುವ ಅವರು, ಹನುಮಂತನಿಗೆ ಈ ರೀತಿಯಲ್ಲಿ ಅಗೌರವ ಸೂಚಿಸುವುದು ಸರಿ ಅಲ್ಲ. ಈ ನಿಮ್ಮ ನಡೆ ಸರಿಯೇ ಎಂದು ನಿಮ್ಮಲ್ಲೇ ಕೇಳಿಕೊಳ್ಳಿ.! ಎಂದು ಟ್ವೀಟ್ ಮೂಲಕ
ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related News

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !
ರಾಜಕೀಯ

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !

March 20, 2023
ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!
ರಾಜಕೀಯ

ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!

March 20, 2023
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ
ದೇಶ-ವಿದೇಶ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ

March 20, 2023
ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ
ರಾಜಕೀಯ

ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ

March 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.