• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಜಯ ಟೈಮ್ಸ್‌

ಇಂದು ಚಿಪ್ಕೋ ಚಳುವಳಿ ಸಂಭವಿಸಿದ ದಿನ ; ಈ ದಿನವನ್ನು’ಅರಣ್ಯ ಹುತಾತ್ಮರ ದಿನ’ ಎಂದು ಕರೆಯಲು ಕಾರಣವೇನು?

Mohan Shetty by Mohan Shetty
in ವಿಜಯ ಟೈಮ್ಸ್‌
chipko
0
SHARES
0
VIEWS
Share on FacebookShare on Twitter

1974 ರಲ್ಲಿ ಈ ದಿನ ಚಿಪ್ಕೋ ಚಳುವಳಿ(Chipko Movement) ಸಂಭವಿಸಿದ ದಿನ. ಉತ್ತರಾಖಂಡದಲ್ಲಿ(Uttarkhand) ಮರ(Tree) ಕಡಿಯುವುದನ್ನು ಧೈರ್ಯದಿಂದ ವಿರೋಧಿಸಿ, ಮರಗಳನ್ನು ಅಪ್ಪಿಕೊಂಡು ಮರಗಳನ್ನು ಉಳಿಸುತ್ತಾರೆ ಪರಿಸರ ಪ್ರೇಮಿ ಮಹಿಳೆಯರು(Environmentalist womens).

ಇದು ಭಾರತದ ಐತಿಹಾಸಿಕ(Historical) ‘ಚಿಪ್ಕೋ ಚಳುವಳಿ’. ರೇಣಿ ಗ್ರಾಮದ ಗೌರಾದೇವಿ ಅವರು ತಮ್ಮ ಗ್ರಾಮದ 27 ಮಂದಿ ಮಹಿಳೆಯರೊಂದಿಗೆ ಸೇರಿ ಪರಿಸರ ಕ್ಷೇತ್ರದಲ್ಲಿ ಈ ಮಾದರಿ ಚಳವಳಿ ನಡೆಸಿದರು. ಆಂದೋಲನದ ಸುದ್ದಿ ಕಾಡ್ಗಿಚ್ಚಿನಂತೆ ಹತ್ತಿರದ ಹಳ್ಳಿಗಳಿಗೆ ಹರಡುತ್ತದೆ. ಚಳುವಳಿ ಎಲ್ಲೆಡೆ ಹರಡುತ್ತದೆ.

ಭಾರತದಲ್ಲಿ ಚಿಪ್ಕೋ ಚಳುವಳಿ ಮಾದರಿ ಚಳುವಳಿ 1730 ಸೆಪ್ಟೆಂಬರ್ ನಿಂದ ಪ್ರಾರಂಭವಾಗುತ್ತದೆ. ರಾಜಸ್ಥಾನದ ಜೋಧಪುರ್ ರಾಜನು ಸ್ಥಳೀಯ ಜನರ ಗೌರವಾನ್ವಿತ ಮರಗಳಲ್ಲಿ ಒಂದಾದ ಕೇಜ್ರಿಯ ಮರಗಳನ್ನು ಕಡಿಯಲು ತನ್ನ ಸೈನಿಕರನ್ನು ಕಳುಹಿಸಿದಾಗ, ಸೈನಿಕರು ಅದನ್ನು ಅನುಮತಿಸದ ಬಿಷ್ಣೋಯ್ ಸಮುದಾಯದ ಜನರ ಮೇಲೆ ದಾಳಿ ಮಾಡುತ್ತಾರೆ. ಮರಗಳ ಉಳಿವಿಗೆ ಪ್ರತಿರೋಧ ತೋರಿದ 363 ಜನರನ್ನು ಹೋರಾಟದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಯಿತು.

ಇದು ಭಾರತದ ಇತಿಹಾಸದಲ್ಲಿ ಪರಿಸರ ವಲಯದಲ್ಲಿ ನಡೆದ ಅತಿ ದೊಡ್ಡ ಹತ್ಯಾಕಾಂಡವಾಗಿದೆ.’ಬಿಷ್ಣೋಯಿಗಳ ಹತ್ಯಾಕಾಂಡ’ದ ಈ ದಿನವನ್ನು ಸ್ಮರಿಸಲು, ಭಾರತ ಸರ್ಕಾರವು ಆ ದಿನವನ್ನು ‘ಅರಣ್ಯ ಹುತಾತ್ಮರ ದಿನ’ ಎಂದು ಘೋಷಿಸಿತು, ಇದು ಮರಗಳಿಗಾಗಿ ಹುತಾತ್ಮರಾದ ಬಿಷ್ಣೋಯಿಗಳಿಗೆ ರಾಷ್ಟ್ರವ್ಯಾಪಿ ಗೌರವವಾಗಿದೆ. Source : ಪರಿಸರ ಪರಿವಾರ
Tags: chipkoIndiamovement

Related News

ದಂತ ಮಂಡಳಿ ಚುನಾವಣೆಯಲ್ಲಿ ಅಕ್ರಮ: ಮತ ಎಣಿಕೆಗೆ ಹೈಕೋರ್ಟ್ ತಡೆ
Vijaya Time

5 ಹಾಗೂ 8ನೇ ತರಗತಿ ಬೋರ್ಡ್‌ ಪರೀಕ್ಷೆ: ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್

March 11, 2023
Japan
ವಿಜಯ ಟೈಮ್ಸ್‌

ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ನಿಮಗೆ ಗೊತ್ತಿದೆಯೇ? ಇಲ್ಲಿದೆ ಮಾಹಿತಿ!

May 23, 2022
ramayana
ವಿಜಯ ಟೈಮ್ಸ್‌

ರಾಮಾಯಣ ನಿಜವಾಗಲೂ ಸಂಭವಿಸಿದೆ ಎಂದೇಳಲು ದೊರೆತ ಸಾಕ್ಷಿಗಳು ಇವೇ ನೋಡಿ!

May 18, 2022
Su Naing
ವಿಜಯ ಟೈಮ್ಸ್‌

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಜಗತ್ತಿನ ಅತ್ಯಂತ ಸಣ್ಣ ಸೊಂಟ ಹೊಂದಿರುವ ಮಹಿಳೆ!

May 11, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.