• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಶೇಷ ಸುದ್ದಿ

ಕಾಳಿಂಗ ಸರ್ಪಕ್ಕೇ ಸವಾಲು ಹಾಕಿ ಬದುಕುಳಿದ ಭೂಪ!

Mohan Shetty by Mohan Shetty
in ವಿಶೇಷ ಸುದ್ದಿ
King Cobra
0
SHARES
9
VIEWS
Share on FacebookShare on Twitter

ಕಾಳಿಂಗ ಸರ್ಪದ(King Cobra) ಹೆಸರು ಕೇಳಿದರೇನೇ ಮೈ ನಡುಕ ಹುಟ್ಟುತ್ತದೆ. ಅತೀ ವಿಷಕಾರಿಯಾದ ಈ ಹಾವಿಂದ ಕಚ್ಚಿಸಿಕೊಂಡವರು ಬದುಕುಳಿಯುವುದು ತೀರಾ ಅಪರೂಪ.

King cobra

ಆದರೆ ಉತ್ತರ ಪ್ರದೇಶದಲ್ಲಿ(Uttarpradesh) ಕೆಲವು ವರ್ಷಗಳ ಹಿಂದೆ ನಡೆದ ಪ್ರಸಂಗವೊಂದು ಬಹಳ ಆಶ್ಚರ್ಯಕರವಾಗಿದೆ. ಕಾಳಿಂಗ ಸರ್ಪದಿಂದ ಎರಡು ಬಾರಿ ಕಚ್ಚಿಸಿಕೊಂಡರೂ ವ್ಯಕ್ತಿಯೊಬ್ಬ ಬದುಕುಳಿದಿದ್ದಾನೆ. ಆದರೆ ಅದಕ್ಕಿಂತ ವಿಚಿತ್ರ ಸಂಗತಿ ಏನೆಂದರೆ ಒಂದು ಬಾರಿ ಕಚ್ಚಿದ ಹಾವಿಂದ ಆತನೇ ಮತ್ತೊಂದು ಬಾರಿ ಕಚ್ಚಿಸಿಕೊಂಡಿದ್ದಾನೆ. ಕಮಿಪುರ(Kamipura) ಎಂಬ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ಎಫ್‌ಸಿಐ ಗೋದಾಮಿನಲ್ಲಿ ಗುತ್ತಿಗೆದಾರನಾಗಿರುವ 42 ವರ್ಷದ ಸರ್ಫರಾಜ್ ನಿಗೆ ಗೋದಾಮಿಗೆ ಹೋದ ಸಂದರ್ಭದಲ್ಲಿ ಕಾಳಿಂಗ ಸರ್ಪವೊಂದು ಕಚ್ಚಿತ್ತು.

https://fb.watch/dxQi6izac9/

ಮನೆಯಿಂದ ಹೊರಡುವಾಗಲೇ ಸರ್ಫರಾಜ್ ಮುನಿಸಿಂದ ಹೊರಟಿದ್ದ. ಹಾವು ಕಚ್ಚಿದಾಗ ಭಯಬೀಳುವ ಬದಲು ಆತನ ಕೋಪ ಮತ್ತಷ್ಟು ಏರಿದ್ದು, ಮತ್ತೊಮ್ಮೆ ಕಚ್ಚುವಂತೆ ವಿಷಕಾರಿ ಹಾವಿಗೆ ಸವಾಲೆಸೆದು ಮತ್ತೆ ಕಚ್ಚಿಸಿಕೊಂಡಿದ್ದಾನೆ. ಹೌದು, ಹಾವಿನ ಕಡಿತದಿಂದ ಭಯಗೊಳ್ಳುವ ಬದಲು ಹಾವಿನ ಮೇಲೆ ಕೋಪಗೊಂಡ ಆತ, ಅದನ್ನು ಕೈಯ್ಯಲ್ಲಿ ಹಿಡಿದು, ‘ನಾನು ಸಾಯುತ್ತೇನೆ, ನಿನ್ನನ್ನು ಕೊಲ್ಲುತ್ತೇನೆ. ಮತ್ತೆ ಕಚ್ಚು, ಇಲ್ಲದಿದ್ದರೆ ಕತ್ತರಿಸಿ ಹಾಕುತ್ತೇನೆ’, ಎಂದು ಆವೇಶದಲ್ಲಿ ಕಿರುಚಾಡಿ ಮತ್ತೆ ಕಚ್ಚಿಸಿಕೊಂಡಿದ್ದಾನೆ.

King Cobra

ಇದೆಲ್ಲವನ್ನು ನೋಡುತ್ತಿದ್ದ ಸುತ್ತಮುತ್ತಲಿದ್ದವರು ತಕ್ಷಣ ಹಾವನ್ನು ಜಾಗರೂಕತೆಯಿಂದ ಹಿಡಿದು ಬಕೇಟಿನಲ್ಲಿ ಹಾಕಿದ್ದಾರೆ ಮತ್ತು ಸರ್ಫರಾಜ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಕಾಳಿಂಗ ಸರ್ಪ ತೀಕ್ಷ್ಣ ವಿಷಪೂರಿತ ಹಾವಾಗಿದ್ದು, ಕಚ್ಚಿದ ಕೆಲವೇ ನಿಮಿಷದಲ್ಲೇ ಸಾವಾಗುತ್ತಾರೆ. ಆದರೆ ಎರಡು ಬಾರಿ ಕಚ್ಚಿಸಿಕೊಂಡರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸರ್ಫರಾಜ್ ಸಾಮಾನ್ಯವಾಗಿ ಬದುಕುತ್ತಿರುವುದು ಎಲ್ಲರನ್ನು ಆಶ್ಚರ್ಯಕ್ಕೆ ದೂಡಿದೆ.

Tags: King Cobrasnake BiteSurviveuttarpradesh

Related News

ಷೇರು ಮಾರುಕಟ್ಟೆ ಕುಸಿತದ ನಡುವೆ ಗೋಲ್ಡ್‌ಮನ್ ಸ್ಯಾಚ್ಸ್ ಆಯ್ಕೆ ಮಾಡಿದ 7 ಕ್ವಾಲಿಟಿ ಷೇರುಗಳು: ದೀರ್ಘಾವಧಿ ಹೂಡಿಕೆದಾರರಿಗೆ ಗೋಲ್ಡನ್ ಅವಕಾಶ
ದೇಶ-ವಿದೇಶ

ಷೇರು ಮಾರುಕಟ್ಟೆ ಕುಸಿತದ ನಡುವೆ ಗೋಲ್ಡ್‌ಮನ್ ಸ್ಯಾಚ್ಸ್ ಆಯ್ಕೆ ಮಾಡಿದ 7 ಕ್ವಾಲಿಟಿ ಷೇರುಗಳು: ದೀರ್ಘಾವಧಿ ಹೂಡಿಕೆದಾರರಿಗೆ ಗೋಲ್ಡನ್ ಅವಕಾಶ

March 28, 2026
IPL 2026 ಉದ್ಘಾಟನೆಗೆ ಹೈ ಅಲರ್ಟ್: ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ, ಹಲವು ರಸ್ತೆಗಳು ಬಂದ್
ದೇಶ-ವಿದೇಶ

IPL 2026 ಉದ್ಘಾಟನೆಗೆ ಹೈ ಅಲರ್ಟ್: ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ, ಹಲವು ರಸ್ತೆಗಳು ಬಂದ್

March 28, 2026
ಇನ್ಮುಂದೆ ಪಾಸ್‌ಪೋರ್ಟ್ ಮಾಡಿಸೋದು ಬಲು ಸುಲಭ: ಇಂದಿನಿಂದ ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಸೇವೆ ಆರಂಭ, ದಿನಕ್ಕೆ ಗರಿಷ್ಠ 40 ಅರ್ಜಿಗಳ ಸ್ವೀಕಾರ
ಪ್ರಮುಖ ಸುದ್ದಿ

ಇನ್ಮುಂದೆ ಪಾಸ್‌ಪೋರ್ಟ್ ಮಾಡಿಸೋದು ಬಲು ಸುಲಭ: ಇಂದಿನಿಂದ ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಸೇವೆ ಆರಂಭ, ದಿನಕ್ಕೆ ಗರಿಷ್ಠ 40 ಅರ್ಜಿಗಳ ಸ್ವೀಕಾರ

December 5, 2025
ಮೊಂಥಾ ಚಂಡಮಾರುತ : ಆಂಧ್ರ-ಒಡಿಶಾ ಕರಾವಳಿಗೆ ಹೈ ಅಲರ್ಟ್, ಕರ್ನಾಟಕದಲ್ಲೂ ಭಾರೀ ಮಳೆ ಮುನ್ಸೂಚನೆ
ದೇಶ-ವಿದೇಶ

ಮೊಂಥಾ ಚಂಡಮಾರುತ : ಆಂಧ್ರ-ಒಡಿಶಾ ಕರಾವಳಿಗೆ ಹೈ ಅಲರ್ಟ್, ಕರ್ನಾಟಕದಲ್ಲೂ ಭಾರೀ ಮಳೆ ಮುನ್ಸೂಚನೆ

October 28, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.