• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಗುಡಿಸಲು ಕಟ್ಟಲು ಬ್ಯಾನರ್‌ ಕೇಳಿದ ಅನಾಥ ವೃದ್ಧ ದಂಪತಿಗೆ ಮನೆಯನ್ನೇ ಕಟ್ಟಿಸಿಕೊಟ್ಟ ಪಾಲಿಕೆ ಸದಸ್ಯ

padma by padma
in ರಾಜಕೀಯ, ರಾಜ್ಯ
ಗುಡಿಸಲು ಕಟ್ಟಲು ಬ್ಯಾನರ್‌ ಕೇಳಿದ ಅನಾಥ ವೃದ್ಧ ದಂಪತಿಗೆ ಮನೆಯನ್ನೇ ಕಟ್ಟಿಸಿಕೊಟ್ಟ ಪಾಲಿಕೆ ಸದಸ್ಯ
0
SHARES
0
VIEWS
Share on FacebookShare on Twitter

ಕಳೆದ ಕೆಲ ದಿನಗಳ‌ ಹಿಂದೆ ಪಾಲಿಕೆ ಸದಸ್ಯ ಶಿವಪ್ರಕಾಶ್ ಬಳಿ ಆಗಮಿಸಿದ ವೃದ್ಧ ದಂಪತಿ ಸೊಸೆಯಂದಿರ ದಬ್ಬಾಳಿಕೆಯಿಂದ ಬೇಸತ್ತು ಗುಡಿಸಲು ಹಾಕಿಕೊಂಡು ಜೀವನ ನಡೆಸಲು ನಿರ್ಧರಿಸಿ ಬ್ಯಾನರ್ ಕವರ್​ ಇದ್ರೆ ಕೊಡಿ ಎಂದು ಕೇಳಿದ್ದಾರೆ. ಇದಾದ ನಂತರ ಪರಿಸ್ಥಿತಿ ಅರಿತ ಪಾಲಿಕೆ ಸದಸ್ಯ ಮನೆಯನ್ನೇ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ದಾವಣಗೆರೆ: ವೃದ್ಧ ದಂಪತಿ ಇರಲು ಮನೆ ಇಲ್ಲದೆ ಗುಡಿಸಲು ಹಾಕಿಕೊಳ್ಳಲು ಪಾಲಿಕೆ ಸದಸ್ಯರೊಬ್ಬರಿಗೆ ಅನುಪಯುಕ್ತ ಬ್ಯಾನರ್ ಕೇಳಿದ್ದಕ್ಕಾಗಿ ಪಾಲಿಕೆ ಸದಸ್ಯ ಎರಡು ಲಕ್ಷ ರೂ ವೆಚ್ಚದಲ್ಲಿ ಮನೆಯನ್ನೇ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ನಗರದ ಶೇಖರಪ್ಪ ಬಡಾವಣೆಯ 19 ನೇ ವಾರ್ಡ್ ಪಾಲಿಕೆ ಸದಸ್ಯ ಶಿವಪ್ರಕಾಶ್ ಮನೆ ನಿರ್ಮಿಸಿ ಕೊಟ್ಟು ವೃದ್ಧ ದಂಪತಿಗೆ ಆಸರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಳೆದ ಕೆಲವು ದಿನಗಳ‌ ಹಿಂದೆ ಶಿವಪ್ರಕಾಶ್ ಬಳಿ ಆಗಮಿಸಿದ ಈ ದಂಪತಿ (ಹೆಸರು ತಿಳಿದುಬಂದಿಲ್ಲ) ಸೊಸೆಯಂದಿರ ದಬ್ಬಾಳಿಕೆಯಿಂದ ಬೇಸತ್ತು ಗುಡಿಸಲು ಹಾಕಿಕೊಂಡು ಜೀವನ ನಡೆಸಲು ನಿರ್ಧರಿಸಿ ಬ್ಯಾನರ್ ಕವರ್​ ಇದ್ರೆ ಕೊಡಿ ಎಂದು ಅಂಗಲಾಚಿದ್ದರು. ಇದರಿಂದ ಮನನೊಂದ ಪಾಲಿಕೆ ಸದಸ್ಯ ಶಿವಪ್ರಕಾಶ್ ಗುಡಿಸಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ನಂತರ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಚಿಕ್ಕದೊಂದು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಮನೆಯಿಂದ ಹೊರಹಾಕಿದ ಸೊಸೆಯಂದಿರು:

ಇದ್ದ ಇಬ್ಬರು ಮಕ್ಕಳು ಸಾವಿಗೀಡಾದ ಬಳಿಕ ಮನೆಯಲ್ಲಿದ್ದ ಸೊಸೆಯಂದಿರು ವೃದ್ಧ ದಂಪತಿಯನ್ನು ಕರುಣೆ ಇಲ್ಲದೆ ಮನೆಯಿಂದ ಹೊರದೂಡಿದ್ದಾರೆ. ಈ ಕಾರಣಕ್ಕಾಗಿ ವೃದ್ಧ ದಂಪತಿ ಪಾಲಿಕೆ ಸದಸ್ಯ ಶಿವಪ್ರಕಾಶ್ ಎಂಬುವರ ಬಳಿ ಸಹಾಯ ಹಸ್ತ ಚಾಚಿದ್ದರು.

ದಾವಣಗೆರೆ: ವೃದ್ಧ ದಂಪತಿ ಇರಲು ಮನೆ ಇಲ್ಲದೆ ಗುಡಿಸಲು ಹಾಕಿಕೊಳ್ಳಲು ಪಾಲಿಕೆ ಸದಸ್ಯರೊಬ್ಬರಿಗೆ ಅನುಪಯುಕ್ತ ಬ್ಯಾನರ್ ಕೇಳಿದ್ದಕ್ಕಾಗಿ ಪಾಲಿಕೆ ಸದಸ್ಯ ಎರಡು ಲಕ್ಷ ರೂ ವೆಚ್ಚದಲ್ಲಿ ಮನೆಯನ್ನೇ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ನಗರದ ಶೇಖರಪ್ಪ ಬಡಾವಣೆಯ 19 ನೇ ವಾರ್ಡ್ ಪಾಲಿಕೆ ಸದಸ್ಯ ಶಿವಪ್ರಕಾಶ್ ಮನೆ ನಿರ್ಮಿಸಿ ಕೊಟ್ಟು ವೃದ್ಧ ದಂಪತಿಗೆ ಆಸರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಳೆದ ಕೆಲವು ದಿನಗಳ‌ ಹಿಂದೆ ಶಿವಪ್ರಕಾಶ್ ಬಳಿ ಆಗಮಿಸಿದ ಈ ದಂಪತಿ (ಹೆಸರು ತಿಳಿದುಬಂದಿಲ್ಲ) ಸೊಸೆಯಂದಿರ ದಬ್ಬಾಳಿಕೆಯಿಂದ ಬೇಸತ್ತು ಗುಡಿಸಲು ಹಾಕಿಕೊಂಡು ಜೀವನ ನಡೆಸಲು ನಿರ್ಧರಿಸಿ ಬ್ಯಾನರ್ ಕವರ್​ ಇದ್ರೆ ಕೊಡಿ ಎಂದು ಅಂಗಲಾಚಿದ್ದರು. ಇದರಿಂದ ಮನನೊಂದ ಪಾಲಿಕೆ ಸದಸ್ಯ ಶಿವಪ್ರಕಾಶ್ ಗುಡಿಸಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ನಂತರ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಚಿಕ್ಕದೊಂದು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಮನೆಯಿಂದ ಹೊರಹಾಕಿದ ಸೊಸೆಯಂದಿರು:

ಇದ್ದ ಇಬ್ಬರು ಮಕ್ಕಳು ಸಾವಿಗೀಡಾದ ಬಳಿಕ ಮನೆಯಲ್ಲಿದ್ದ ಸೊಸೆಯಂದಿರು ವೃದ್ಧ ದಂಪತಿಯನ್ನು ಕರುಣೆ ಇಲ್ಲದೆ ಮನೆಯಿಂದ ಹೊರದೂಡಿದ್ದಾರೆ. ಈ ಕಾರಣಕ್ಕಾಗಿ ವೃದ್ಧ ದಂಪತಿ ಪಾಲಿಕೆ ಸದಸ್ಯ ಶಿವಪ್ರಕಾಶ್ ಎಂಬುವರ ಬಳಿ ಸಹಾಯ ಹಸ್ತ ಚಾಚಿದ್ದರು.

Related News

ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದ್ದನ್ನು ನಾನು ಹಲವು ಬಾರಿ ಪ್ರಶ್ನಿಸಿದ್ದೇನೆ : ವಿವಾದಾತ್ಮಕ ಹೇಳಿಕೆ ನೀಡಿದ ಸಿದ್ದರಾಮಯ್ಯ
ರಾಜಕೀಯ

ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದ್ದನ್ನು ನಾನು ಹಲವು ಬಾರಿ ಪ್ರಶ್ನಿಸಿದ್ದೇನೆ : ವಿವಾದಾತ್ಮಕ ಹೇಳಿಕೆ ನೀಡಿದ ಸಿದ್ದರಾಮಯ್ಯ

February 6, 2023
ಬಬಲೇಶ್ವರ್‌ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್‌ ಅರ್ಜಿ ; ಎಂ.ಬಿ.ಪಾಟೀಲ್‌ ಕೆಂಡಾಮಂಡಲ
ರಾಜಕೀಯ

ಬಬಲೇಶ್ವರ್‌ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್‌ ಅರ್ಜಿ ; ಎಂ.ಬಿ.ಪಾಟೀಲ್‌ ಕೆಂಡಾಮಂಡಲ

February 4, 2023
ಕಳೆದ ವರ್ಷ ಹ್ಯಾಕ್‌ ಆದ ಸರ್ಕಾರಿ ವೆಬ್‌ಸೈಟ್‌ಗಳ ಸಂಖ್ಯೆ ಎಷ್ಟು ಗೊತ್ತಾ ; ಇಲ್ಲಿದೆ ಅಚ್ಚರಿ ಮಾಹಿತಿ
ರಾಜ್ಯ

ಕಳೆದ ವರ್ಷ ಹ್ಯಾಕ್‌ ಆದ ಸರ್ಕಾರಿ ವೆಬ್‌ಸೈಟ್‌ಗಳ ಸಂಖ್ಯೆ ಎಷ್ಟು ಗೊತ್ತಾ ; ಇಲ್ಲಿದೆ ಅಚ್ಚರಿ ಮಾಹಿತಿ

February 4, 2023
ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟ ಅಪ್ಪ-ಮಗ ; ಇಕ್ಕಟ್ಟಿಗೆ ಸಿಲುಕಿ ತಲೆಕೆಡಿಸಿಕೊಂಡ ಕಾಂಗ್ರೆಸ್‌ ನಾಯಕರು
ರಾಜಕೀಯ

ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟ ಅಪ್ಪ-ಮಗ ; ಇಕ್ಕಟ್ಟಿಗೆ ಸಿಲುಕಿ ತಲೆಕೆಡಿಸಿಕೊಂಡ ಕಾಂಗ್ರೆಸ್‌ ನಾಯಕರು

February 4, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.