Bengaluru: ಬೆಳಗ್ಗೆ10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಆಗುವ ಸಾಧ್ಯತೆ ಇದ್ದು, ಕೆಲವೊಮ್ಮೆ ನಿಗದಿಗಿಂತ ಮೊದಲೇ ಕಾಮಗಾರಿ ಪೂರ್ಣಗೊಂಡರೆ ಬೇಗನೆ ವಿದ್ಯುತ್ ಪೂರೈಕೆ ಆರಂಭವಾಗಬಹುದು. ಹಾಗಾಗಿ ಎಲ್ಲೆಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ (Power Cut) ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ (Bengaluru) ವಿವಿಧೆಡೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳ ಕಾರಣ ಇಂದಿನಿಂದ (ಡಿ.22) ಮೂರು ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪವರ್ ಕಟ್ ಇರಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (Karnataka Power Transmission Corporation Limited) ವಾರಾಂತ್ಯದಲ್ಲಿ, ಅಂದರೆ ಶುಕ್ರವಾರದಿಂದ ಭಾನುವಾರದ ವರೆಗೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಹಮ್ಮಿಕೊಂಡಿವೆ.
ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಲ್ಲಿ ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್ಹೆಡ್ನಿಂದ ಅಂಡರ್ಗ್ರೌಂಡ್ ಕೇಬಲ್ (Underground Cable) ಗಳನ್ನು ಬದಲಾಯಿಸುವುದು, ಮರಗಳ ಟ್ರಿಮ್ಮಿಂಗ್, ಜಲಸಿರಿ 24×7 ನೀರು ಸರಬರಾಜು ಕೆಲಸ ಮತ್ತು ಅಂಡರ್ಗ್ರೌಂಡ್ ಕೇಬಲ್ಗಳ ಹಾನಿ ಸರಿಪಡಿಸುವಿಕೆ ಇತ್ಯಾದಿ ಒಳಗೊಂಡಿರಲಿವೆ.
ಡಿಸೆಂಬರ್ 22, ಶುಕ್ರವಾರ
ದುರ್ಗಾಂಬಿಕಾ ದೇವಸ್ಥಾನ (Durgambika Temple), ನಿಟುವಳ್ಳಿ, ರಾಷ್ಟ್ರೋತ್ಥಾನ ಶಾಲೆ ಮತ್ತು ಸುತ್ತಮುತ್ತ, ಮಣಿಕಂಠ ಸರ್ಕಲ್, ಶ್ರೀರಾಮ ಬಡಾವಣೆ, ಕರಿಯಮ್ಮ ದೇವಸ್ಥಾನ, ಜಯನಗರ ಎ & ಬಿ ಬ್ಲಾಕ್, ನಿಟುವಹಳ್ಳಿ ಆಂಜನೇಯ ದೇವಸ್ಥಾನ, ನಿಟುವಹಳ್ಳಿ ಖಾದಿ ಬಂಡಾರ, ಭಗೀರಥ ಸರ್ಕಲ್, ಜಯನಗರ ಚರ್ಚ್ (Jayanagar Church) ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಯಚಘಟ್ಟ, ಶೆಟ್ಟಹಳ್ಳಿ, ಅರಕೆರೆ ಮತ್ತು ಹನುಮಾಪುರ.
ಡಿಸೆಂಬರ್ 23, ಶನಿವಾರ
ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ (Bommanahalli), ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಲೋಹಿತ್ ನಗರ, ಗಂಗಾಧರ ಪಾಳ್ಯ, ಬೈದರಹಳ್ಳಿ, ರಾಶಿ ಲೇಔಟ್, ವೀರರಾಘವ ಪಾಳ್ಯ, ಕೆಂಚನಳ್ಳಿ, ಎ.ಎಸ್.ಎಸ್.ಹೌಸ್, ಮಲ್ಲೌಟ್, ಜಿ.ಎಸ್.ಎಸ್. , ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಣೆ (Siddaveerappa Layout), ಕುವೆಂಪು ನಗರ, ಮಾವಿನ ತೋಪು, ಜಿಎಚ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಹೊಸ ಬೆಳವನೂರು, ಹಳೇ ಬೆಳವನೂರು ಮತ್ತು ತುರ್ಚಗಟ್ಟಾ ಐಪಿ ಮಿತಿ, ಐಗೂರು, ಲಿಂಗದಹಳ್ಳಿ, ದೊಡ್ಡಿಗೊಲ್ಲಹಳ್ಳಿ, ಶಿವ, ಅಡವಿಗೊಲ್ಲಹಳ್ಳಿ, ಅಡವಿಗೊಲ್ಲಹಳ್ಳಿ ಎನ್ ಬಲಿಗಾಟ್ಟೆ, ಬೆವಿನ್ಹಲ್ಲಿ, ನಂದಿಹಲ್ಲಿ, ಬಹದ್ದೂರ್ಘಟ್ಟ, ಕೊಗುಂಡೆ, ಕೊನಾನುರು, ಅಲ್ಘಟ್ಟ, ಚಿಕೆಕೆನ್ಹಳ್ಳಿ, ಗೊನೂರ್, ಮುತೈಯಾನ್ಹಟ್ಟಿ, ಬೆಲಘಟ್ಟ, ಹೇಕಲ್, ಗೋವಿಹಾಲಿ, ಗೊಲ್ಲರಹಲ್ಲಿ, ಬಿಜಿ ಹಾಲಿ, ಅಡಾಕು, ಅನೆಸಿಡ್ರಿ, ಜಾವಾನಾಗೊಂಡನಾಹಲ್ಲಿ , ಕೆಟಿಎನ್ ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ.
ಡಿಸೆಂಬರ್ 24, ಭಾನುವಾರ
ಹಳೆ ನಿಜಗಲ್, ಹೊಸ ನಿಜಗಲ್, ದೇವರಹೊಸಹಳ್ಳಿ, ಮಾರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್ (Budihal), ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ (Beechanahalli), ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಫೀಡರ್ ಪ್ರದೇಶಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಎಸ್. ಚನ್ನಪ್ಪ, ಅಡವಿಗೊಲ್ಲರಹಳ್ಳಿ, ಬೈಲಹಳ್ಳಿ, ಶಿವನಕೆರೆ, ಹಿರೇಕಬ್ಬಿಗೆರೆ, ಎನ್ ಬಾಳಿಗಟ್ಟೆ, ಕೊಣನೂರು (Konanuru), ಆಲಘಟ್ಟ, ಚಿಕ್ಕೇನಹಳ್ಳಿ, ಬಿ.ಜಿ.ಹಳ್ಳಿ, ತೊಡ್ರನಾಳ, ಟಿ ನುಲೇನೂರು, ಜೆ.ಜಿ.ಹಳ್ಳಿ, ಓಬಳಾಪುರ (Obalapura), ಪಿಲಲಿ ಸೂರಪ್ಪನಹಟ್ಟಿ, ಗೊರ್ಲಡಕು, ಆನೆಸಿದ್ರಿ, ಕೆ.ತಂ.ಪುರ.
ಭವ್ಯಶ್ರೀ ಆರ್ ಜೆ