• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ನಾನು ನಡೆದುಕೊಂಡು ಹೋಗಿದ್ದೆ, RSS ನಾಯಕರು ಹೆಲಿಕಾಪ್ಟರ್ನಲ್ಲಿ ಬಂದಿದ್ದರು ; ರಾಹುಲ್ ಗಾಂಧಿ

Mohan Shetty by Mohan Shetty
in ದೇಶ-ವಿದೇಶ, ರಾಜಕೀಯ
ನಾನು ನಡೆದುಕೊಂಡು ಹೋಗಿದ್ದೆ, RSS ನಾಯಕರು ಹೆಲಿಕಾಪ್ಟರ್ನಲ್ಲಿ ಬಂದಿದ್ದರು ; ರಾಹುಲ್ ಗಾಂಧಿ
0
SHARES
0
VIEWS
Share on FacebookShare on Twitter

Nanded : ನಾನು ನಡೆದುಕೊಂಡು ಹೋಗಿದ್ದೆ, ಆದರೆ ಆರ್ಎಸ್ಎಸ್ನ ನಾಯಕರೊಬ್ಬರು(Rahul Gandhi Slams RSS) ಹೆಲಿಕಾಪ್ಟರ್ನಲ್ಲಿ ಬಂದಿದ್ದರು ಎಂದು ತಮ್ಮ ಕೇದಾರನಾಥ್ ಭೇಟಿಯ ಕೆಲ ಅಚ್ಚರಿಯ ಸಂಗತಿಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

rahul gandhi

ಮಹಾರಾಷ್ಟ್ರದ ನಾಂದೇಡ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನು(Rahul Gandhi Slams RSS) ಉದ್ದೇಶಿಸಿ ಮಾತನಾಡಿದ ಅವರು,

ಕೇದಾರನಾಥಕ್ಕೆ(Kedarnath) ಭೇಟಿ ನೀಡಿದ ವೇಳೆ ಆರ್ಎಸ್ಎಸ್ ಮುಖಂಡರೊಬ್ಬರನ್ನು ಭೇಟಿಯಾದ ಸಂದರ್ಭದ ಕುರಿತ ಘಟನೆಯೊಂದನ್ನು ವಿವರಿಸಿದರು.  “ನಾನು ಕೇದಾರಕ್ಕೆ ಭೇಟಿ ನೀಡಲು ನಿರ್ಧರಿಸಿದೆ.

ನಾನು ಜಗತ್ತಿನ ಶ್ರೇಷ್ಠ ತಪಸ್ವಿಯನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಮತ್ತು ನಾನು 15-16 ಕಿಮೀ ನಡೆಯುವ ತಪಸ್ಸನ್ನು ಮಾಡಬೇಕೆಂದು ನಿರ್ಧರಿಸಿ, ನಡೆದುಕೊಂಡೆ ಕೇದಾರನಾಥ್ ತಲುಪಿದೆ. ಅಲ್ಲಿ ಆಕಸ್ಮಿಕವಾಗಿ ನನಗೆ ಆರ್ಎಸ್ಎಸ್ ಮುಖಂಡರೊಬ್ಬರು ಭೇಟಿಯಾದರು.

ಇದನ್ನೂ ಓದಿ : https://vijayatimes.com/elephants-drunk-country-liqour/

ಅವರು ನಾನು ಹೇಗೆ ಬಂದೆ ಎಂದು ನನ್ನನ್ನು ಕೇಳಿದರು, ನಾನು ನಡೆದುಕೊಂಡು ಬಂದಿದ್ದೇನೆ ಎಂದು ನಾನು ಹೇಳಿದೆ. ಆದರೆ ಅವರು ನಾನು ಚಾಪರ್ನನಲ್ಲಿ ಹಾರಿ ಬಂದಿದ್ದೇನೆ ಎಂದು ನನಗೆ ಹೇಳಿದರು” ಎಂದು ರಾಹುಲ್ ಗಾಂಧಿ ಹೇಳಿದರು.

ಇದೇ ಕಾಂಗ್ರೆಸ್ ಮತ್ತು ಆರೆಸ್ಸೆಸ್ ನಡುವಿನ ವ್ಯತ್ಯಾಸ. ಗಾಂಧಿ ಮತ್ತು ಸಾವರ್ಕರ್ ನಡುವಿನ ವ್ಯತ್ಯಾಸ.

ನಾವು ಸುಮ್ಮನೆ ಮಾತನಾಡುವುದಿಲ್ಲ. ನಾವು ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಕೇದಾರನಾಥ ಭೇಟಿ ಮತ್ತು ಆರ್ಎಸ್ಎಸ್ ನಾಯಕನೊಂದಿಗಿನ ಆಕಸ್ಮಿಕ ಭೇಟಿಯನ್ನು ವಿವರಿಸುವಾಗ ಆರ್ಎಸ್ಎಸ್ ವಿರುದ್ದ ವಾಗ್ದಾಳಿ ನಡೆಸಿದರು.

ಆದರೆ ಅವರು ಆರ್ಎಸ್ಎಸ್ ನಾಯಕರ ಹೆಸರನ್ನು ಬಹಿರಂಗಪಡಿಸಲಿಲ್ಲ.

rahul gandhi

“ಪೂಜೆಯ ನಂತರ ನಾನು, “ ಸ್ವಾಮಿಯಿಂದ ಏನು ಕೇಳಿದೆ?” ಎಂದು ಅವರನ್ನು ಕೇಳಿದೆ. ಆಗ ಅವರು “ರಾಹುಲ್, ಮೈನೆ ಸೆಹತ್ (ಆರೋಗ್ಯ) ಮಾಂಗಿ” ಎಂದು ಹೇಳಿದರು.

ಆದರೆ ನಡೆದುಕೊಂಡು ಬಂದಿದ್ದರೆ ಅವನಿಗೆ “ಸೇಹತ್” ಸಿಗುತ್ತದೆ ಎಂದು ನಾನು ಭಾವಿಸಿದೆ, ಆದರೆ ನಾನು ಇದನ್ನು ಅವರಿಗೆ ಹೇಳಲಿಲ್ಲ.

ಇದನ್ನೂ ಓದಿ : https://vijayatimes.com/the-vaccine-war/

ಏಕೆಂದರೆ ನಮ್ಮ ಮಾರ್ಗಗಳು ವಿಭಿನ್ನವಾಗಿವೆ ಎಂದು ಅವರು ಇದನ್ನು ಅರಿತುಕೊಂಡಿಲ್ಲ. ಆದರೆ ನಾನು ನಿಮಗೆ ಹೇಳುತ್ತಿದ್ದೇನೆ ನಾನು ಏನನ್ನೂ ಕೇಳಲಿಲ್ಲ.

ನಾನು ನನ್ನ ಕೈಗಳನ್ನು ಮಡಚಿ ನನಗೆ ಮಾರ್ಗವನ್ನು ತೋರಿಸಿದ್ದಕ್ಕಾಗಿ ಶಿವನಿಗೆ ಧನ್ಯವಾದ ಹೇಳಿದ್ದೇನೆ” ಎಂದು ರಾಹುಲ್ ಗಾಂಧಿ ಹೇಳಿದರು.

  • ಮಹೇಶ್.ಪಿ.ಎಚ್
Tags: bjpCongressIndiapoliticalpolitics

Related News

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌
Vijaya Time

ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌

May 29, 2023
ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಪ್ರಮುಖ ಸುದ್ದಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.