• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಯೋಗಿ ಪ್ರಚಾರ ತಂಡದಲ್ಲಿ ಮಣಿಪಾಲದ `ರಶ್ಮಿ’ಗೆ ಸ್ಥಾನ!

Mohan Shetty by Mohan Shetty
in ದೇಶ-ವಿದೇಶ, ರಾಜಕೀಯ
politics
0
SHARES
32
VIEWS
Share on FacebookShare on Twitter

ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಕ್ಕೆ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ತಂಡದಲ್ಲಿ ಮಣಿಪಾಲದ ಮೂಲದ ರಶ್ಮಿ ಸಾಮಂತ್ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಲಂಡನ್ ಆಕ್ಸ್‌ಫರ್ಡ್ ವಿ.ವಿ. ವಿದ್ಯಾರ್ಥಿಯಾಗಿದ್ದ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದ ರಶ್ಮಿ ಹಿಂದು ಬಲಪಂಥೀಯವಾದಿ ಎಂಬ ಅಪ ಪ್ರಚಾರಕ್ಕೆ ಗುರಿಯಾಗಿ ರಾಜಿನಾಮೆ ನೀಡಿದ್ದರು. ಈ ಬಗ್ಗೆ ದೇಶ ವ್ಯಾಪಿ ಚರ್ಚೆ ನಡೆದು, ಸಂಸತ್ತಿನಲ್ಲಿಯೂ ವಿಚಾರ ಪ್ರಸ್ತಾವಗೊಂಡು ಗಮನ ಸೆಳೆದಿದ್ದರು.

rashmi


ಪ್ರಚಾರಕ್ಕೆ ಗುರಿಯಾಗಿ ರಾಜೀನಾಮೆ ನೀಡಿದ್ದು, ಈ ಬಗ್ಗೆ ದೇಶ ವ್ಯಾಪಿ ಚರ್ಚೆ ಕೂಡ ನಡೆದಿತ್ತು. ರಶ್ಮಿ ಅವರು ಲಂಡನ್ ಆಕ್ಸ್ಫರ್ಡ್ ವಿ.ವಿ. ವಿದ್ಯಾರ್ಥಿಯಾಗಿದ್ದ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದು, ಬಳಿಕ ಹಿಂದು ಬಲಪಂಥೀಯವಾದಿ ಎಂಬ ಆಕ್ಸ್ಫರ್ಡ್ ವಿ.ವಿ.ಯಿಂದ ವಿಶಿಷ್ಟ ಶ್ರೇಣಿಯಿಂದ ಎಂ.ಎಸ್ಸಿ ಪದವಿ ಪಡೆದು ಭಾರತಕ್ಕೆ ವಾಪಸಾಗಿದ್ದರು. ಅನಂತರ ಆಕ್ಸ್ಫರ್ಡ್ ವಿ.ವಿ. ಆಡಳಿತ ಮಂಡಳಿ ವಿಚಾರಣೆಯನ್ನು ನಡೆಸಿದ್ದು, ರಶ್ಮಿ ಅವರಿಗೆ ಅನ್ಯಾಯವಾಗಿರುವುದು ಸಾಬೀತಾಗಿತ್ತು.

rashmi

ಮಣಿಪಾಲ ಎಂಐಟಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಪದವಿ ಪಡೆದ ಇವರು ನವೆಂಬರ್ ತಿಂಗಳಲ್ಲಿ ಆಕ್ಸ್ ಫರ್ಡ್ ವಿ.ವಿ.ಯಿಂದ ವಿಶಿಷ್ಟ ಶ್ರೇಣಿಯಿಂದ ಎಂಎಸ್ಸಿ ಪದವಿ ಪಡೆದು ಭಾರತಕ್ಕೆ ವಾಪಸಾಗಿದ್ದರು. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚುನಾವಣೆ ನಿರ್ವಹಣೆ ಸಂಬಂಧಿಸಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಚುನಾವಣೆ ಪ್ರಚಾರ ತಂಡದಲ್ಲಿ ಮಣಿಪಾಲದ ಯುವತಿ ರಶ್ಮಿ ಸಾಮಂತ್ ಸ್ಥಾನ ಪಡೆದಿದ್ದಾರೆ.

Tags: politicalpoliticsrashmiuttarpradeshyogiadhityanath

Related News

ಆಂಧ್ರ ಪ್ರದೇಶದ ವೆಂಕಟೇಶ್ವರ ದೇವಾಲಯದಲ್ಲಿ ಕಾಲ್ತುಳಿತ ದುರಂತ : 9 ಕ್ಕಿಂತ ಹೆಚ್ಚು ಭಕ್ತರ ಸಾವು,ಹಲವರಿಗೆ ಗಂಭೀರ ಗಾಯ
ದೇಶ-ವಿದೇಶ

ಆಂಧ್ರ ಪ್ರದೇಶದ ವೆಂಕಟೇಶ್ವರ ದೇವಾಲಯದಲ್ಲಿ ಕಾಲ್ತುಳಿತ ದುರಂತ : 9 ಕ್ಕಿಂತ ಹೆಚ್ಚು ಭಕ್ತರ ಸಾವು,ಹಲವರಿಗೆ ಗಂಭೀರ ಗಾಯ

November 1, 2025
ಸರ್ಕಾರಿ ಕಚೇರಿಗಳು ಹಾಗೂ ಸಭೆಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆಗೆ ನಿಷೇಧ; ಮುಖ್ಯಮಂತ್ರಿಗಳಿಂದ ಹೊಸ ಆದೇಶ
ಪ್ರಮುಖ ಸುದ್ದಿ

ಸರ್ಕಾರಿ ಕಚೇರಿಗಳು ಹಾಗೂ ಸಭೆಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆಗೆ ನಿಷೇಧ; ಮುಖ್ಯಮಂತ್ರಿಗಳಿಂದ ಹೊಸ ಆದೇಶ

November 1, 2025
ಚೀನಾದ ಇನ್‌ಫ್ಲುವೆನ್ಸರ್ ಗಳಿಗೆ ಹೊಸ ನಿಯಮ: ಪದವಿ ಇಲ್ಲವಾದ್ರೆ ಸಮಾಜಿಕ ಜಾಲತಾಣಗಳಲ್ಲಿ ಮಾತಾಡುವಂತಿಲ್ಲ
ದೇಶ-ವಿದೇಶ

ಚೀನಾದ ಇನ್‌ಫ್ಲುವೆನ್ಸರ್ ಗಳಿಗೆ ಹೊಸ ನಿಯಮ: ಪದವಿ ಇಲ್ಲವಾದ್ರೆ ಸಮಾಜಿಕ ಜಾಲತಾಣಗಳಲ್ಲಿ ಮಾತಾಡುವಂತಿಲ್ಲ

October 30, 2025
ಬಿಹಾರಕ್ಕೂ ಕರ್ನಾಟಕ ಮಾದರಿ ಗ್ಯಾರಂಟಿ: ಮನೆಗೊಂದು ಉದ್ಯೋಗ, ಉಚಿತ ವಿದ್ಯುತ್ ಹಾಗೂ ಹೊಸ ಭರವಸೆಯ ಭಾಗ್ಯಗಳು
ಪ್ರಮುಖ ಸುದ್ದಿ

ಬಿಹಾರಕ್ಕೂ ಕರ್ನಾಟಕ ಮಾದರಿ ಗ್ಯಾರಂಟಿ: ಮನೆಗೊಂದು ಉದ್ಯೋಗ, ಉಚಿತ ವಿದ್ಯುತ್ ಹಾಗೂ ಹೊಸ ಭರವಸೆಯ ಭಾಗ್ಯಗಳು

October 30, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.