• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ : ರೆಹಮತ್‌ ತರೀಕೆರೆ

Mohan Shetty by Mohan Shetty
in ರಾಜ್ಯ
ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ : ರೆಹಮತ್‌ ತರೀಕೆರೆ
0
SHARES
0
VIEWS
Share on FacebookShare on Twitter

Mysuru : ಈ ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ ಎಂದು ಸಾಹಿತಿ(Author) ರೆಹಮತ್‌ ತರೀಕೆರೆ(Rehmat Tarikere Slashing Statement) ಅಭಿಪ್ರಾಯಪಟ್ಟಿದ್ದಾರೆ.

Rehmat Tarikere Slashing Statement

ಈ ಕುರಿತು ತಮ್ಮ ಫೇಸ್‌ಬುಕ್‌(Rehmat Tarikere Slashing Statement) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ದಲಿತರು ನೀರು ಕುಡಿದರೆಂದು ಇಡೀ ತೊಂಬೆಯನ್ನು ಶುದ್ಧೀಕರಿಸಿದ್ದು, ಸಮುದಾಯವೊಂದರ ಮೇಲೆ ದ್ವೇಷ ಹುಟ್ಟಿಸಲೆಂದೇ ಚರಿತ್ರೆಯನ್ನು ವಿಕೃತಗೊಳಿಸಿ ನಾಟಕ ಬರೆಯುವುದು, 

ಧರ್ಮ ರಕ್ಷಣೆಗೆಂದು ತಲೆತಿರುಕರು ಬಾಂಬ್ ಮಾಡುವುದು, ಇವು ಪರಸ್ಪರ ಸಂಬಂಧವಿಲ್ಲದ ಬಿಡಿಬಿಡಿ ಘಟನೆಗಳಂತೆ ಕಾಣುತ್ತವೆ. ಆದರೆ ಆಳದಲ್ಲಿ ಇವು ನಮ್ಮ ನಮ್ಮ ಜಾತಿಯ/ಧಾರ್ಮಿಕ ಸಮುದಾಯಗಳು, ತಮ್ಮೊಳಗಿನ ಕೇಡುಗಳನ್ನು ಎಚ್ಚರಿಕೆ ನಿಷ್ಠುರತೆ ವಿವೇಕಗಳಿಂದ ನಿವಾರಿಸಿಕೊಳ್ಳಲಾಗದ ಮತ್ತು ಪೋಷಿಸಿಕೊಂಡು ಬಂದ ಪರಿಣಾಮ ಕೂಡ ಆಗಿವೆ.

ಇದನ್ನೂ ಓದಿ : https://vijayatimes.com/talia-sinott-eats-biscuits-as-food/

ಹೀಗಾಗಿ ಈ ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಡಿಗೆ ಶಾಪಗಳಾಗಿರುವ ಈ ಜಾತಿವಾದ ಕೋಮುವಾದ ಮೂಲಭೂತವಾದಗಳು, ಮಡಿಲಲ್ಲಿ ಕಟ್ಟಿಕೊಂಡ ಕೆಂಡಗಳು.

ಇದನ್ನೂ ಓದಿ : https://vijayatimes.com/kantara-inspires-govt-officer/

`ತನ್ನ ಮನೆಯ ಸುಟ್ಟಲ್ಲದೆ ಪರರ ಮನೆಯ ಸುಡದ’ ಬೆಂಕಿಗಳು. ಹಿರೀಕರು ಕರ್ನಾಟಕವನ್ನು `ಸರ್ವಜನಾಂಗದ ಶಾಂತಿಯ ತೋಟ’ವಾಗಬೇಕೆಂದು ಬಯಸಿದ್ದರು. ನಾವು ಅದನ್ನು ಮಸಣವಾಗಿಸುವತ್ತ ಹೊರಟಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ಈ ಬರಹಕ್ಕೆ ಶಾಮ್‌ ಬಾಂಬೆ ಎಂಬುವವರು, “ಒಬ್ಬ ವ್ಯಕ್ತಿ ಸಮಾಜಕ್ಕೆ ಮಾರಕನಾಗುತ್ತಾನೆಂದರೇ ಅದಕ್ಕೆ ಸಮಾಜವೂ ಸಮ ಪಾಲುದಾರ.

Poet statement

ಎರಡು ಕೈ ಕೂಡಿದರೆ ತಾನೆ ಚಪ್ಪಾಳೆ. ಒಬ್ಬನಿಗೆ ಕಳ್ಳ ಎಂದು ಬೆಟ್ಟು ಮಾಡುವ ಮೊದಲು ನಮ್ಮ ಕಡೆ ಎಷ್ಟು ಬೆರಳುಗಳು ನಮ್ಮನ್ನೇ ಕಳ್ಳ ಎಂದು ಸೂಚಿಸುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಲೇಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ. ನಾರಾಯಣ್‌ ಎಂಬುವವರು,“ಅಂತರಾಳದ ತಲ್ಲಣ ಗುರುಗಳೇ..ಧರ್ಮ ಮತ್ತು ಬಂಡವಾಳ ಒಂದೇ ನಾಣ್ಯದ ಎರಡು ಮುಖಗಳು.

https://fb.watch/gYrk6qP-ec/ ಕೋಲಾರದಲ್ಲಿ ಸಾಗಿದ ‘ಪಂಚರತ್ನ’

ನಾವು ಅವಗಳನ್ನೇ ಉಸಿರಾಡುತ್ತಿದ್ದೇವೆ. ನಾಶ ಕಟ್ಟಿಟ್ಟ ಬುತ್ತಿ ತಪ್ಪಿದ್ದಲ್ಲ.. ಕೆಲವೊಮ್ಮೆ ನಮ್ಮದಲ್ಲದ ತಪ್ಪಿಗೆ…” ಎಂದು ಹೇಳಿದ್ದಾರೆ.

  • ಮಹೇಶ್.ಪಿ.ಎಚ್
Tags: KarnatakapoetRehmat Tarikere

Related News

ಕೇಂದ್ರ ಬಜೆಟ್ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ : ಕಾಂಗ್ರೇಸ್‌
ರಾಜಕೀಯ

ಕೇಂದ್ರ ಬಜೆಟ್ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ : ಕಾಂಗ್ರೇಸ್‌

February 2, 2023
ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ: ಮಮತಾ ಬ್ಯಾನರ್ಜಿ
ರಾಜಕೀಯ

ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ: ಮಮತಾ ಬ್ಯಾನರ್ಜಿ

February 2, 2023
 ಬಜೆಟ್‌ನಲ್ಲಿ ಮೋದಿ ಸರ್ಕಾರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ : ಸಿದ್ದರಾಮಯ್ಯ
ರಾಜಕೀಯ

 ಬಜೆಟ್‌ನಲ್ಲಿ ಮೋದಿ ಸರ್ಕಾರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ : ಸಿದ್ದರಾಮಯ್ಯ

February 2, 2023
100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಸ್‌ಡಿಪಿಐ ತಯಾರಿ : ಎಸ್‌ಡಿಪಿಐ ಕಣ್ಣೀಟ್ಟಿರುವ 10 ಕ್ಷೇತ್ರಗಳಾವವು
ರಾಜಕೀಯ

100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಸ್‌ಡಿಪಿಐ ತಯಾರಿ : ಎಸ್‌ಡಿಪಿಐ ಕಣ್ಣೀಟ್ಟಿರುವ 10 ಕ್ಷೇತ್ರಗಳಾವವು

February 1, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.