2021ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಶೇ.19ರಷ್ಟು ಅಭ್ಯರ್ಥಿಗಳು ಮಾತ್ರವೇ ಪಾಸ್ ಆಗಿದ್ದರು. ಈದೀಗ ಮತ್ತೆ ಪರೀಕ್ಷೆಯನ್ನು ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಶೀಘ್ರವೇ ಇನ್ನೂ 1,801 ಸಹ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.
ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ.
- Categories: ಗುಡ್ ನ್ಯೂಸ್
- Tags: Karnataka
Related Content
'ಕನಕರತ್ನ ಪ್ರಶಸ್ತಿ'ಗೆ ಭಾಜನರಾದ ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು
By
Bhavya
January 6, 2024
3ಡಿ ವರ್ಷನ್ನಲ್ಲಿ ದೂಳೆಬ್ಬಿಸಲು ಬರ್ತಿದೆ ಹೃತಿಕ್ ರೋಷನ್ ನಟನೆಯ ‘ಫೈಟರ್’ ಸಿನಿಮಾ
By
Bhavya
December 6, 2023
ಶುಭಸುದ್ದಿ: ಸೂರ್ಯನ ಅಧ್ಯಯನಕ್ಕಾಗಿ ತೆರಳಿರುವ 'ಆದಿತ್ಯ'ನಿಂದ ಬಂತು ಮತ್ತೊಂದು ಗುಡ್ ನ್ಯೂಸ್
By
Bhavya
December 3, 2023
ಗುಡ್ನ್ಯೂಸ್: ಉಡುಪಿಯಲ್ಲಿ ಮೀನು ಮತ್ತು ಗೋಡಂಬಿ ರಫ್ತು ಪ್ರಮಾಣ 80% ಹೆಚ್ಚಳ
By
Teju Srinivas
August 19, 2023