ಸಾವಯವ ಕೃಷಿ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು? ಇಲ್ಲಿದೆ ಮಾಹಿತಿ ಓದಿ, ಹಂಚಿ

Organic Farming

Karnataka : ಈ ಸಾವಯವ ಕೃಷಿ (Organic Farming) ಎಂದರೆ ಕೃಷಿಯ ಹೊಸ ವ್ಯವಸ್ಥೆಯಾಗಿದ್ದು, ಅದು ಪರಿಸರ ಸಮತೋಲನವನ್ನು ಸರಿಪಡಿಸುತ್ತದೆ, ನಿರ್ವಹಿಸುತ್ತದೆ ಮತ್ತು ಸುಧಾರಿಸುತ್ತದೆ.

ಈ ಪದ್ದತಿಯಲ್ಲಿ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಮೂಲಗಳಿಂದ ಕೃಷಿಯನ್ನು ಅಭಿವೃದ್ದಿಪಡಿಸಲಾಗುತ್ತದೆ. ಯಾವುದೇ ರಾಸಾಯನಿಕವನ್ನು (Chemical) ಬಳಸುವುದಿಲ್ಲ.

ಪ್ರಮುಖಾಂಶ :

ಸಾವಯವ ಕೃಷಿಯ ವಿಧಗಳು :

  1. ಸಂಯೋಜಿತ ಸಾವಯವ ಕೃಷಿ. ಕೃಷಿಯು ಪರಿಸರ ಅಗತ್ಯತೆಗಳು ಮತ್ತು ಆರ್ಥಿಕ ಬೇಡಿಕೆಗಳನ್ನು ಸಾಧಿಸಲು ಕೀಟ ನಿರ್ವಹಣೆ ಮತ್ತು ಪೋಷಕಾಂಶಗಳ ನಿರ್ವಹಣೆಯ.
  2. ಶುದ್ಧ ಸಾವಯವ ಕೃಷಿ : ಎಲ್ಲಾ ಅಸ್ವಾಭಾವಿಕ ರಾಸಾಯನಿಕಗಳನ್ನು ತಪ್ಪಿಸುವುದು.

ಸಾವಯವ ಕೃಷಿಯ ಮೂಲ ವಿಧಾನಗಳು :

ಇದನ್ನೂ ಓದಿ : https://vijayatimes.com/gulam-nabi-azaad-resign/

ಈ ಸಾವಯವ ಕೃಷಿಯ ಪ್ರಯೋಜನಗಳು :

ಇದನ್ನೂ ಓದಿ : https://vijayatimes.com/culprits-must-be-sent-to-jail/

ಸಾವಯವ ಫಾರ್ಮ್ ಪ್ರಾರಂಭಿಸುವ ವಿಧಾನ :

ನಿಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರವನ್ನು ಬಳಸಲು ಪ್ರಾರಂಭಿಸಬೇಕು. ಗೊಬ್ಬರವನ್ನು ತಯಾರಿಸಲು ಮುಖ್ಯ ಪದಾರ್ಥಗಳು ಹಸುವಿನ ಸಗಣಿ, ಹಸುವಿನ ಮೂತ್ರ, ಮೇಕೆ ಸಗಣಿ ಮತ್ತು ಹಸಿರು ಗೊಬ್ಬರ ಇತ್ಯಾದಿಗಳನ್ನು ನೀವೇ ಸಂಗ್ರಹಿಸಬೇಕು.

ಅದಕ್ಕಾಗಿ ಹಸು ಮತ್ತು ಆಡುಗಳನ್ಜು ಸಾಕಬೇಕು.

ಇನ್ನು ನೀರಿನ ನಿರ್ವಹಣೆಗಾಗಿ ನೀವು ಸೌರ ಶಕ್ತಿಯಿಂದ ಮೋಟರ್ಗಳನ್ನು ನಿರ್ವಹಿಸಬಹುದು. ಇದರಿಂದ ನೀವು 90 ಅಡಿ ಆಳದ ಬಾವಿಯಿಂದ ನೀರನ್ನು ಪಂಪ್ ಮಾಡುಬಹುದು.

ನಂತರ ಉತ್ತಮ ವಾತಾವರಣವನ್ನು ಸೃಷ್ಟಿಸಲು ನಿಮ್ಮ ಮಣ್ಣನ್ನು ಹೇಗೆ ಸಂಸ್ಕರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಸಾವಯುವ ಕೃಷಿಯಲ್ಲಿ ಮಣ್ಣಿನ ನಿರ್ವಹಣೆ ಅತ್ಯಂತ ಮುಖ್ಯ ಭಾಗವಾಗಿದೆ. ಗೊಬ್ಬರ, ನೀರು. ಮಣ್ಣು ಸಾವಯುವಗೊಂಡ ನಂತರ ಹಣ್ಣು ಮತ್ತು ತರಕಾರಿ ಬೆಳೆಯುವುದನ್ನು ಪ್ರಾರಂಭಿಸಿ.

ಮೊದಲು ವರ್ಷ ಯಾವುದೇ ಬೆಳೆಯನ್ನು ಬೆಳೆಸಬೇಡಿ, ಕೇವಲ ಗೊಬ್ಬರ, ನೀರು ಮತ್ತು ಮಣ್ಣನ್ನು ಸಾವಯುವವಾಗಿ ಪರಿವರ್ತಿಸಿ.
Exit mobile version