• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಕರೋನಾ ವೈರಸ್‌ಗೆ ನಡುಗಿದ ಜನತೆಗೆ ಮತ್ತೊಂದು ಹ್ಯಾಂಟ ಶಾಕಿಂಗ್‌ !

Kiran K by Kiran K
in ದೇಶ-ವಿದೇಶ, ಪ್ರಮುಖ ಸುದ್ದಿ, ಲೈಫ್ ಸ್ಟೈಲ್
ಕರೋನಾ ವೈರಸ್‌ಗೆ ನಡುಗಿದ ಜನತೆಗೆ ಮತ್ತೊಂದು ಹ್ಯಾಂಟ ಶಾಕಿಂಗ್‌ !
0
SHARES
0
VIEWS
Share on FacebookShare on Twitter

ಕರೋನಾ ಅನ್ನೋ ಮಹಾಮಾರಿಗೆ ಬೆದರಿಬೆಂಡಾಗಿರೋ ವಿಶ್ವದ ಜನತೆಗೆ ಇದೀಗ ಮತ್ತೊಂದು ಶಾಕಿಂಗ್‌ ನ್ಯೂಸ್‌ ನೀಡಿದೆ ಚೀನಾ.ಇದಿಗಾಗಲೇ ಹುಬೈನ್‌ ವುಹಾನ್‌ ಪ್ರಾಂತ್ಯದಲ್ಲಿ ಹುಟ್ಟಿದ ಕರೋನಾ ಇಡೀ ಜಗತ್ತಿಗೆ ವ್ಯಾಪಿಸಿದ್ದು ಲಕ್ಷಾಂತರ ಜನರು ಈ ಸೋಂಕಿಗೆ ಬಲಿಯಾಗಿ ಸಾವನ್ನಪ್ಪುತ್ತಿದ್ದಾರೆ.ಇದರ ನಡುವೆ ಹ್ಯಾಂಟ ಅನ್ನೋ ಹೆಸರಿನ ವೈರಸ್‌ ಚೀನಾಕ್ಕೆ ಕಾಲಿಟ್ಟಿದ್ದು ; ಚೀನಾದ ಯುನ್ನಾನ್‌ ಪ್ರಾಂತ್ಯದ ವ್ಯಕ್ತಿಯೋರ್ವನಲ್ಲಿ ಈ ವೈರಸ್‌ ಕಾಣಿಸಿಸಿಕೊಂಡಿದ್ದು ಆತ ಈ ಹ್ಯಾಂಟ ರೋಗಕ್ಕೆ ಬಲಿಯಾಗಿದ್ದಾನೆ.

ಇನ್ನು ಜಗತ್ತಿನ ಗಮನವೆಲ್ಲ ಕರೋನಾ ವೈರಸ್‌ ಮೇಲಿರುವಾಗ ಸದ್ದಿಲ್ಲದೆ ಹ್ಯಾಂಟ ವೈರಸ್‌ ಕಾಲಿಟ್ಟಿದ್ದು ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.ಇನ್ನು ವೈರಸ್‌ಗೆ ಬಲಿಯಾಗಿದ್ದ ಈತ ಬಸ್‌ನಲ್ಲಿ ಪ್ರಯಾಣ ಮಾಡಿದ್ದು ತಾನು ಸಂಚರಿಸಿದ ಬಸ್ಸಿನಲ್ಲಿದ್ದ ೩೨ ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಅಂದಹಾಗೆ ಈ ವೈರಸ್‌ ಬಗ್ಗೆ ರೋಗ ನಿಯಂತ್ರನ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿಕೆಯನ್ನು ನೀಡಿದ್ದು; ಹ್ಯಾಂಟ ವೈರಸ್‌ ಗಾಳಿಯಿಂದ ಹರಡುವುದಿಲ್ಲ. ಬದಲಾಗಿ ದಂಶಕಗಳ ಪ್ರಭೇದಕ್ಕೆ ಸೇರಿದ ಇಲಿಗಳು ಅಳಿಲುಗಳಂತಹ ಜೀವಿಗಳಿಂದ ಬರುವ ವೈರಸ್‌ ಆಗಿದೆ.ಎಂದು ತಿಳಿಸಿದೆ.

ಮುಖ್ಯವಾಗಿ ದಂಶಕ ಪ್ರಭೇದದ ಪ್ರಾಣಿಗಳನ್ನು ಸಾಕಿದ್ದರೆ, ಅಥವಾ ಅವುಗಳ ಸಂಖ್ಯೆ ಮನೆಯ ಸುತ್ತಮುತ್ತ ಹೆಚ್ಚಿದ್ದರೆ ಹ್ಯಾಂಟ ವೈರಸ್‌ ಬರುವ ಸಾಧ್ಯತೆ ಇದೆ .ಮಾತ್ರವಲ್ಲ ಇಲಿ, ಅಳಿಲು ಮೊಲಗಳಂತಹ ಹಿಕ್ಕೆಗಳು , ಮೂತ್ರ , ಗೂಡು ಹಾಗೂ ಅವುಗಳ ಬಾಯಿಯಿಂದ ಬಿದ್ದ ದ್ರವಗಳನ್ನು ಮುಟ್ಟಿ , ಬಾಯಿ ,ಕಣ್ಣು, ಮೂಗು ಮುಟ್ಟಿಕೊಂಡರೆ ಈ ರೋಗ ಬರುವ ಸಾದ್ಯತೆಯಿದೆ ಎನ್ನಲಾಗಿದೆ. ಆದ್ರೆ ಯಾವುದೇ ಕಾರಣಕ್ಕೂ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.

Related News

ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಪ್ರಮುಖ ಸುದ್ದಿ

ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

September 24, 2023
ದುಬಾರಿ ಜಮೀನು : ಆಸ್ತಿಗಳ ಮೌಲ್ಯ ಪರಿಷ್ಕರಣೆ, ರಾಜ್ಯದಲ್ಲಿ ದುಬಾರಿಯಾಗುತ್ತಿದೆ ಭೂಮಿ ಮತ್ತು ನಿವೇಶನ ಮೌಲ್ಯ !
ಪ್ರಮುಖ ಸುದ್ದಿ

ದುಬಾರಿ ಜಮೀನು : ಆಸ್ತಿಗಳ ಮೌಲ್ಯ ಪರಿಷ್ಕರಣೆ, ರಾಜ್ಯದಲ್ಲಿ ದುಬಾರಿಯಾಗುತ್ತಿದೆ ಭೂಮಿ ಮತ್ತು ನಿವೇಶನ ಮೌಲ್ಯ !

September 25, 2023
ವಿಶ್ವಕಪ್ ಟೂರ್ನಿ : ವಿಜೇತರಿಗೆ 33.24 ಕೋ., ರನ್ನರ್ ಅಪ್ ತಂಡಕ್ಕೆ16.62 ಕೋಟಿ ರೂ.ಬಹುಮಾನ ಘೋಷಿಸಿದ ಐಸಿಸಿ
Sports

ವಿಶ್ವಕಪ್ ಟೂರ್ನಿ : ವಿಜೇತರಿಗೆ 33.24 ಕೋ., ರನ್ನರ್ ಅಪ್ ತಂಡಕ್ಕೆ16.62 ಕೋಟಿ ರೂ.ಬಹುಮಾನ ಘೋಷಿಸಿದ ಐಸಿಸಿ

September 25, 2023
ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ
ಪ್ರಮುಖ ಸುದ್ದಿ

ತಮಿಳುನಾಡಿನವರು ಕೇಳುವ ಮೊದಲೇ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ – ಸಿ.ಟಿ. ರವಿ ವಾಗ್ದಾಳಿ

September 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.