ಅತಿಥಿ ಉಪನ್ಯಾಸಕರ ಆಕ್ರೋಶ ; ಅನುಮಾನ ಹೆಚ್ಚಾಗಿಸಿ ದ ಸಿಎಂ ಬೊಮ್ಮಾಯಿ ಟ್ವೀಟ್ ಗಳು

cm Bommai

ರಾಜ್ಯದಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ವೇತನದಲ್ಲಿ ಆಗುತ್ತಿರುವ ತಾರತಮ್ಯವನ್ನು ಖಂಡಿಸಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಮಣಿದ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ

ಸರ್ಕಾರದ ಹೊಸ ದೇಶದ ಪ್ರಮುಖ ಅಂಶಗಳು :

ಈ ಹಿಂದೆ ಇದ್ದ ನಿಯಮಗಳು:

ಹೊಸ ಆದರ್ಶಕ್ಕೆ ಸಂಬಂಧಪಟ್ಟಂತೆ ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ, ಬೊಮ್ಮಾಯಿ ಅವರು ಜನವರಿ 14ರಂದು 5:40 ಕ್ಕೆ ಟ್ವೀಟ್ ಮಾಡಿ ಅದನ್ನು ಅಳಿಸಿ 5.50 ಕ್ಕೆ ಇನ್ನೊಂದು ಟ್ವೀಟ್ ಮಾಡಿದ್ದಾರೆ.

ಅತಿಥಿ ಉಪನ್ಯಾಸಕರ  ಆಕ್ರೋಶ:

ಸರ್ಕಾರ ಉದ್ದೇಶ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡುವುದು , ಕೆಲಸ ಜಾಸ್ತಿ ಮಾಡುವುದು.ಸಂಬಳ ಹೆಚ್ಚಳವನ್ನು ಮಾಡಲಾಗುತ್ತಿದೆ ಎಂದು ಒಂದು ನೆಪ ಎಂದು ಅತಿಥಿ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Exit mobile version