• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್ ದರ ಹೆಚ್ಚಳ, ಪ್ರಯಾಣಿಕರ ಆಕ್ರೋಶ! : ಎಷ್ಟು ದರ ಹೆಚ್ಚಾಗಿದೆ?

Rashmitha Anish by Rashmitha Anish
in ರಾಜ್ಯ
ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್ ದರ ಹೆಚ್ಚಳ, ಪ್ರಯಾಣಿಕರ ಆಕ್ರೋಶ! : ಎಷ್ಟು ದರ ಹೆಚ್ಚಾಗಿದೆ?
0
SHARES
634
VIEWS
Share on FacebookShare on Twitter

Hubballi (ಜೂ.27): ಇಂದು ಜೂ. 27ರಂದು ದೇಶದ ಪ್ರಧಾನಿ ನರೇಂದ್ರ ಮೋದಿ (about VandeBharat ticket price) ಅವರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಧಾರವಾಡ- ಬೆಂಗಳೂರು ಮಧ್ಯೆ ‘ವಂದೇ

ಭಾರತ್‌’(Vande Bharat) ರೈಲು ಸಂಚಾರಕ್ಕೆ ಚಾಲನೆ ನೀಡಿದ್ದಾರೆ.ಬೆಂಗಳೂರು-ಧಾರವಾಡಕ್ಕೆ (Bengaluru Dharawad) 6ಗಂಟೆಯಲ್ಲೇ ಈ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

ಇನ್ನು ಬೆಂಗಳೂರು-ಧಾರವಾಡಕ್ಕೆ ಸಂಚರಿಸುವ ದರಪಟ್ಟಿಯನ್ನು ರೈಲ್ವೆ (about VandeBharat ticket price) ಇಲಾಖೆಯು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಎಕ್ಸಕ್ಯೂಟಿವ್‌ ಕ್ಲಾಸ್‌ (Executive Class) ಮತ್ತು ಎಸಿ ಚೇರ್‌ ಕಾರ್‌ಗೆ (AC Chair) ಪ್ರತ್ಯೇಕ ದರ ನಿಗದಿಯಾಗಿದ್ದು, ಈ ಕೆಳಗೆ ನೀಡಲಾಗಿದೆ. ಆದರೆ ಸಾರ್ವಜನಿಕರು ಈ ದರ ವಿಪರೀತವಾಗಿದೆ

ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಜೂನ್ 28ರಿಂದ ಸಾರ್ವಜನಿಕರ ಪ್ರಯಾಣಕ್ಕೆ ಈ ರೈಲು ಮುಕ್ತವಾಗಲಿದೆ.

ಇದನ್ನೂ ಓದಿ : ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸಬೇಕೇ?? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..

ಬೆಳಗ್ಗೆ 5.45ಗಂಟೆಗೆ ಬೆಂಗಳೂರಿನಿಂದ ಹೊರಡುವ 20661 ಸಂಖ್ಯೆಯ ವಂದೇ ಭಾರತ್‌ ರೈಲು ಬೆಂಗಳೂರಿನಿಂದ (Bengaluru) ಯಶವಂತಪುರಕ್ಕೆ (Yashawantpur) ಎಕ್ಸಕ್ಯೂಟಿವ್‌ ಕ್ಲಾಸ್‌ಗೆ

545 ರೂ, ಎಸಿ ಚೇರ್‌ ಕಾರ್‌ .410ರೂ ದರ ನಿಗದಿಗೊಳಿಸಿದೆ.

about VandeBharat ticket price

ಬೆಂಗಳೂರಿನಿಂದ ದಾವಣಗೆರೆಗೆ ಎಸಿ ಚೇರ್‌ ಕಾರ್‌ 915 ರೂ ಎಕ್ಸಕ್ಯೂಟಿವ್‌ ಕ್ಲಾಸ್‌ಗೆ 1740 ರೂ
ಬೆಂಗಳೂರಿನಿಂದ ಧಾರವಾಡಕ್ಕೆ (AC chair )1165 ರೂ (Executive ) 2010ರೂ
ಯಶವಂತಪುರದಿಂದ ಹುಬ್ಬಳ್ಳಿಗೆ (AC chair )1135 ರೂ (Executive ) 2180 ರೂ,
ಬೆಂಗಳೂರಿನಿಂದ ಹುಬ್ಬಳ್ಳಿಗೆ(Hubli) (AC chair )1135 ರೂ (Executive ) 2180ರೂ,
ಯಶವಂತಪುರದಿಂದ ದಾವಣಗೆರೆಗೆ (AC chair )900 ರೂ (Executive ) 1710 ರೂ,
ಯಶವಂತಪುರದಿಂದ ಧಾರವಾಡಕ್ಕೆ (AC chair ) 1165 ರೂ (Executive ) 2245 ರೂ,
ದಾವಣಗೆರೆಯಿಂದ ಧಾರವಾಡಕ್ಕೆ (AC chair )535 ರೂ (Executive ) 1055 ರೂ,
ದಾವಣಗೆರೆಯಿಂದ ಹುಬ್ಬಳ್ಳಿಗೆ (AC chair )500 ರೂ (Executive ) 985 ರೂ,
ಹುಬ್ಬಳ್ಳಿಯಿಂದ ಧಾರವಾಡಕ್ಕೆ (AC chair )410 ರೂ (Executive ) 545 ರೂ ದರ

ದರ ನಿಗದಿಗೊಳಿಸಲಾಗಿದೆ.ಬೆಳಗಿನ ಉಪಹಾರದ ವೆಚ್ಚ ಸೇರಿ ಈ ದರ ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನಿಗದಿಗೊಳಿಸಲಾಗಿದೆ.

20662 ಸಂಖ್ಯೆಯ ವಂದೇ ಭಾರತ್‌ ರೈಲು ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೋರಾಡುತ್ತದೆ. ಧಾರವಾಡದಿಂದ ಹುಬ್ಬಳ್ಳಿಗೆ ಎಸಿ ಚೇರ್‌ ಕಾರ್‌ಗೆ .1300 ರೂ, ಎಕ್ಸಕ್ಯೂಟಿವ್‌ ಕಾರ್‌ಗೆ .2440 ರೂ ಒಟ್ಟು ದರ ನಿಗದಿಗೊಳಿಸಲಾಗಿದೆ.

about VandeBharat

ಹುಬ್ಬಳ್ಳಿಯಿಂದ ಬೆಂಗಳೂರಿಗೆ (AC chair )1300 ರೂ (Executive ) 2375 ರೂ,
ಯಶವಂತಪುರದಿಂದ ಬೆಂಗಳೂರು (AC chair )410 ರೂ (Executive ) 545 ರೂ,
ದಾವಣಗೆರೆಯಿಂದ ಬೆಂಗಳೂರು (AC chair )860 ರೂ (Executive ) 1690 ರೂ,
ಹುಬ್ಬಳ್ಳಿಯಿಂದ ಯಶವಂತಪುರಕ್ಕೆ (AC chair )1300 ರೂ (Executive ) 2375 ರೂ,
ಧಾರವಾಡದಿಂದ ಯಶವಂತಪುರಕ್ಕೆ (AC chair ) 1340 ರೂ (Executive ) 2440 ರೂ,
ಹುಬ್ಬಳ್ಳಿಯಿಂದ ದಾವಣಗೆರೆಗೆ (AC chair )705 ರೂ (Executive ) 1215 ರೂ,
ಧಾರವಾಡದಿಂದ ಹುಬ್ಬಳ್ಳಿಗೆ (AC chair )410 ರೂ (Executive ) 545 ರೂ ದರ
ದಾವಣಗೆರೆಯಿಂದ ಯಶವಂತಪುರ (AC chair ) 845 ರೂ (Executive ) 1660 ರೂ,
ಧಾರವಾಡದಿಂದ ದಾವಣಗೆರೆಗೆ (AC chair )754 ರೂ (Executive ) 1285 ರೂ,

ದರ ನಿಗದಿಗೊಳಿಸಲಾಗಿದೆ. ಮಧ್ಯಾಹ್ನ ಊಟದ ವೆಚ್ಚ ಸೇರಿ ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಈ ದರ ನಿಗದಿಗೊಳಿಸಲಾಗಿದೆ. ಮಧ್ಯಾಹ್ನ ಹೊರಟ ವೇಳೆ ಊಟ,

ಸ್ನಾಕ್ಸ್‌ಗಳನ್ನು ಧಾರವಾಡ-ದಾವಣಗೆರೆ ಮಧ್ಯೆ ನೀಡಲಾಗುತ್ತದೆ. ಹೀಗಾಗಿ ಟಿಕೆಟ್‌ ದರ ಹಿಂದಿರುಗುವಾಗ (ಊಟ ಒಳಗೊಂಡು) ಹೆಚ್ಚಾಗಿದೆ.

ರಶ್ಮಿತಾ ಅನೀಶ್

Tags: dharawadpricelistvandebharatexpress

Related News

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023
KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

September 30, 2023
ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ
ಪ್ರಮುಖ ಸುದ್ದಿ

ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.