Mysore : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪರವಾಗಿ (Attack on lakshmi narayan) ಹಾಡು ರಚಿಸಿ ಹಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ
(Mysore) ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮತಾಂಧ ಯುವಕರ (Fanatic youth) ಮೇಲೆ ಪ್ರಕರಣ ದಾಖಲಾಗಿದೆ. ಲೋಕಸಭಾ ಚುನಾವಣೆ (Lok Sabha Elections)
ಮತದಾನ ಸಮೀಪಿಸುತ್ತಿರುವ ಹೊತ್ತಲ್ಲೇ ಈ ಬಾರಿ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಇನ್ನು ಮತಾಂಧ ಯುವಕರಿಂದ ಹಲ್ಲೆಗೊಳಗಾದ ಹಳ್ಳಿಕೆರೆಹುಂಡಿ ಗ್ರಾಮದ ಲಕ್ಷ್ಮೀನಾರಾಯಣ್ ನೀಡಿದ ದೂರಿನ ಆಧಾರದಲ್ಲಿ ನಜರ್ಬಾದ್ ಪೊಲೀಸರು, ಸಲೀಂ, ಜಾವೀದ್, ಪಾಷಾ (Salim, Javed,
Pasha) ಸೇರಿದಂತೆ ಐವರ ಮೇಲೆ (Attack on lakshmi narayan) Mysore : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪರವಾಗಿ (Attack on lakshmi narayan)ಹಾಡು ರಚಿಸಿ ಹಾಡಿದ್ದಕ್ಕೆ
ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ (Mysore) ನಡೆದಿದೆ. ಎಫ್ಐಆರ್ ದಾಖಲಿಸಿದ್ದಾರೆ.
ಲಕ್ಷ್ಮೀನಾರಾಯಣ್ ದೂರಿನಲ್ಲಿ ಏನಿದೆ? (What is in Laxminarayan’s complaint?)
ನಾನು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತಾಗಿ ಹಾಡು ರಚಿಸಿದ್ದೆ. ಈ ಹಾಡನ್ನು ಸಾರ್ವಜನಿಕರಿಗೆ ತೋರಿಸಿ ನನ್ನ ಯೂಟ್ಯೂಬ್ ಚಾನೆಲ್ (YOU TUBE
Channel) ಸಬ್ಸ್ಕ್ರೈಬ್ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸರ್ಕಾರಿ ಗೆಸ್ಟ್ ಹೌಸ್ನ ಪಾರ್ಕ್ನಲ್ಲಿ ಕುಳಿತಿದ್ದೆ. ಈ ವೇಳೆ ನಾನು ಓರ್ವ ಹುಡುಗನನ್ನು ಕರೆದು ಮೋದಿ
ಅವರ ಬಗ್ಗೆ ಹಾಡು ಮಾಡಿದ್ದೇನೆ. ಸಬ್ಸ್ಕ್ರೈಬ್ (Subscribe) ಮಾಡಿ ಎಂದು ಎಂದು ಆತನಿಗೆ ಹಾಡು ತೋರಿಸಿದಾಗ ಆತ, ತನ್ನ ಇತರೆ ಸ್ನೇಹತರೊಂದಿಗೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ ಎಂದಿದ್ದಾರೆ.
ಇನ್ನು ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ (BJP) , ಕಾಂಗ್ರೆಸ್ (Congress) ಸರ್ಕಾರವು “ಕ್ರೈಂ ಸ್ಟೇಟ್” ಆಗಿ ಬದಲಾಯಿಸಿದೆ. ಮೋದಿ ಪರ ಹಾಡು ಬರೆದು ತೋರಿಸಿದ್ದೇ ತಪ್ಪಾಯಿತು
ಮತಾಂಧ ಜಿಹಾದಿ ಗೂಂಡಾಗಳು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ಸಾಬ್, ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ವಿಧಾನಸೌಧದಲ್ಲೇ ಪಾಕಿಸ್ತಾನ್
(Pakistan) ಘೋಷಣೆ ಕೂಗಿಸಿದ್ದು ಆಯ್ತು, ಇದೀಗ ಪ್ರತಿಯೊಬ್ಬ ಕನ್ನಡಿಗನೂ ಘೋಷಣೆ ಕೂಗಬೇಕೇ? ಕನ್ನಡ ಬಿಟ್ಟು ಎಲ್ಲರೂ ಉರ್ದು ಕಲಿತು, ಟಿಪ್ಪು ಭಾಷೆಯಲ್ಲೇ ಮಾತಾನಾಡಬೇಕೇ? ಸರ್ಕಾರದಿಂದಲೇ
ಅಧಿಕೃತ ಆದೇಶ ಹೊರಡಿಸಿಬಿಡಿ, ಸುಮ್ಮನೆ ನಿಮ್ಮ ಮೌಖಿಕ ಆದೇಶಗಳಿಂದ ಜನತೆ ಗೊಂದಲಗೊಂಡು ಭಯಭೀತರಾಗಿದ್ದಾರೆ. ಮಜಾವಾದಿ ಸಿದ್ದರಾಮಯ್ಯ ಅವರ ರಕ್ತಬೀಜಾಸುರ ಬ್ರದರ್ಸ್ ರಾಜ್ಯದ ತುಂಬಾ
ಹರಡಿಕೊಂಡಿದ್ದಾರೆ. ರಾಮ ವಿರೋಧಿ ಸಿದ್ದರಾಮಯ್ಯ ಬ್ರದರ್ಸ್ಗಳು ರಾಮನವಮಿ ದಿನವೇ ಹಿಂದೂ ಯುವಕರಿಗೆ ಚಾಕು ಇರಿದು ಓಡಿ ಹೋಗಿದ್ದಾರೆ. ಕೋಮುಸೌಹಾರ್ದತೆ ಜಿಲ್ಲೆ ದಾವಣಗೆರೆಗೂ ಕಾಂಗ್ರೆಸ್ (Congress)
ಪಕ್ಷ ದ ಕೋಮುವಾದಿ ವಿಂಗ್ ಒಕ್ಕರಿಸಿ ಬಿಟ್ಟಿದೆ. ಕರ್ನಾಟಕದಿಂದ ಕಾಂಗ್ರೆಸ್ಸಿನ ಕೋಮುವಾದಿ ವಿಂಗ್ ಓಡಿ ಹೋಗಬೇಕಾದರೆ, ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಸೋಲಲೇ ಬೇಕಿದೆ ಎಂದು ಕಿಡಿಕಾರಿದೆ.
ಇದನ್ನು ಓದಿ: ಸಿದ್ದು-ಡಿಕೆಯ ಅತಿಯಾದ ಓಲೈಕೆಯಿಂದಲೇ ಮತಾಂಧ ಬ್ರದರ್ಸ್ಗಳು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ – ಬಿಜೆಪಿ ವಾಗ್ದಾಳಿ