ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು

ರಸ್ತೆ ಇಲ್ಲದೆ ಚೆನ್ನಪಟ್ಟಣದ ಆಶ್ರಯ ನಿವಾಸಿಗಳು ಸುಸ್ತು !

17 ವರ್ಷಗಳಿಂದ ಲಾಳ ಘಟ್ಟದ ತಮಿಳು ಆಶ್ರಯ ಕಾಲೊನಿಗಿಲ್ಲ ರಸ್ತೆ

ಆಶ್ರಯ ಮನೆಕೊಟ್ಟು, ರಸ್ತೆ ಕೊಡದೆ ಜನಪ್ರತಿನಿಧಿಗಳಿಂದ ಮೋಸ

ನಾಚಿಕೆ ಆಗಲ್ವಾ, ಓಟು ಕೇಳೋಕೆ, ರಾಜಕಾರಣ ಮಾಡೋಕೆ ?

Exit mobile version