New Delhi: ಸುಪ್ರೀಂ ಕೋರ್ಟ್ (Electoral Bond – SC) ಸಾಂವಿಧಾನಿಕ ಪೀಠಿಕೆಯಲ್ಲಿ ಚುನಾವಣೆ ಬಾಂಡ್ಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ವರ್ಗಾಯಿಸಿದ್ದು, ಅಕ್ಟೋಬರ್
(October) 30 ರಂದು ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ಅರ್ಜಿಗಳ ವಿಚಾರಣೆಗೆ ಬರಲಿವೆ. ಎಲೆಕ್ಟ್ರಾಲ್ ಬಾಂಡಗಳ ಸಿಂಧುತ್ವ ಕುರಿತು ವಿವಿಧ ಅರ್ಜಿಗಳು ದಾಖಲಾಗಲಿವೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಿ ಕೊಡುವ ಚುನಾವಣೆ ಎಲೆಕ್ಟ್ರೋ ರಲ್ ಬಾಂಡ್ (Electoral Bond) ಯೋಜನೆಯ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ
ಇವರು ಸದಸ್ಯರು ಸಂವಿಧಾನಿಕ ಪೀಠ ನಡೆಸಿಲಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (D Y Chandrachood) ಅವರು ಎಲೆಕ್ಟ್ರೋರಲ್ ಬ್ಯಾಂಕ್ ಕುರಿತು ಎದ್ದಿರುವ
ಆಕ್ಷೇಪಗಳಿಗೆ ನಿರ್ಣಾಯಕ ಪರಿಹಾರವನ್ನು ಅಗತ್ಯವಾಗಿ ಈ ಅರ್ಜಿಗಳನ್ನು ಪಂಚಮುಖಿ ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠದಲ್ಲಿ ವರ್ಗಾಯಿಸಿ ನೂತನ ಪೀಠವು ಆಗಸ್ಟ್ 31 ರಂದು ವಿಚಾರಣೆ ಆರಂಭಿಸಲಿದೆ.
ಮುಂಬರುವ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಎಲೆಕ್ಟ್ರಾನ್ ಬ್ರಾಂಡ್ ಕುರಿತು ವಕೀಲ ಪ್ರಶಾಂತ್ ಭೂಷಣ್ (Prashanth Bhushan) ಈ ವಿಷಯದ ವಿಚಾರಣೆ ಶೀಘ್ರವಾಗಿ
ನಡೆಯಬೇಕು ಎಂದು ಮೌಕಿಖವಾಗಿ ಸಿಜೆಐ (CJI) ನೇತೃತ್ವದ ಪೀಠಿಕೆ ಮನವಿ ಮಾಡಿದರು. ಚರ್ಚೆಯಲ್ಲಿರುವ ಈ ಬಾಂಡ್ ಆಕ್ಷೇಪಣೆಯ ಮೂಲಕ ನಾಲ್ಕು ಪಿಐಎಲ್ (PIL) ಸಲ್ಲಿಕೆ ಆಗಿದ್ದು,
ಈ ಬಾಂಡ್ ಮೂಲಕ 12,000 ಕೋಟಿ ರೂಪಾಯಿ ದೇಣಿಗೆ (Electoral Bond – SC) ರಾಜಕೀಯ ಪಕ್ಷಗಳಿಗೆ ಸಲ್ಲಿಕೆ ಆಗಿದೆ.
2018ರಲ್ಲಿ ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಯಲ್ಲಿ ಪಾರದರ್ಶಕ ತರಲು ಮತ್ತು ನಗದು ರೂಪದಲ್ಲಿ ಸಲ್ಲಿಕೆ ಆಗಲಿ ನಿಯಂತ್ರಿಸಲು ಬಾಡಿ ಯೋಜನೆಯನ್ನು ಪರಿಚಯಿಸಲಾಯಿತು, ಈ ಪೈಕಿ
ಮೂರನೇ ಎರಡು ಭಾಗದಷ್ಟು ಹಣ ಒಂದೇ ಪಕ್ಷಕ್ಕೆ ಸಂದಾಯವಾಗದೆ ಎಂದು ಅರ್ಜಿ ಉಲ್ಲೇಖವಾಗಿದೆ. ಒಂದು ಸಾವಿರ ರೂಪಾಯಿಂದ ಒಂದು ಕೋಟಿ ರೂಪಾಯಿ ಮೌಲ್ಯದವರೆಗೂ ದೇಣಿಗೆಯನ್ನು
ಭಾರತೀಯರು ಅಥವಾ ದೇಶದಲ್ಲಿ ನೋಂದಣಿಯಾದ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಈ ಬಾಂಡ್ ಮೂಲಕ ನೀಡಬಹುದು.
ಎಸ್ ಬಿ ಐ (SBI) ನ ಐದು ಶಾಖೆಗಳಲ್ಲಿ ಬಾಂಡ್ಗಳು ಲಭ್ಯವಿದ್ದು, ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ದಾನಿಗಳು ವಿವರ ಮತ್ತು ದೇಣಿಗೆ ನೀಡಿದ ಮತ್ತು ಭೈರಂಗವಾಗುವುದಿಲ್ಲ ಈ ಹಂಸ ತೀವ್ರ
ಅಕ್ಷಯ ಪಕ್ಕಕ್ಕೆ ಗುರಿಯಾಗಿದೆ.
ಇದನ್ನು ಓದಿ: ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸೆರೆಯಾಗಿದ್ದ ಹಾಲಶ್ರೀ ಸ್ವಾಮೀಜಿಗೆ ಜಾಮೀನು ನಿರಾಕರಣೆ ಮಾಡಿದ ಕೋರ್ಟ್
- ಧನಂಜಯ್