• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಗ್ಯಾರಂಟಿ ಯೋಜನೆಗಳಿಗೆ ನಕಲಿ ಆಪ್ ಕಾಟ, ಬಳಸಿದರೆ ನಿಮ್ಮ ಕಥೆ ಅಷ್ಟೇ

Shameena Mulla by Shameena Mulla
in ರಾಜ್ಯ
ಗ್ಯಾರಂಟಿ ಯೋಜನೆಗಳಿಗೆ ನಕಲಿ ಆಪ್ ಕಾಟ, ಬಳಸಿದರೆ ನಿಮ್ಮ ಕಥೆ ಅಷ್ಟೇ
0
SHARES
75
VIEWS
Share on FacebookShare on Twitter

Karnataka : ಸರ್ಕಾರ ಅಧಿಕೃತವಾಗಿ ಆಪ್ ಗಳನ್ನು ಬಿಡುಗಡೆ ಮಾಡಿಲ್ಲದಿದ್ದರು ಗೂಗಲ್ ಪ್ಲೇ ಸ್ಟೋರ್ ಅಲ್ಲಿ ಹಲವು ಆಪ್ ಗಳು (fakeapp for guarantee schemes) ಕಾಣಸಿಗುತ್ತಿದೆ.

fakeapp for guarantee schemes

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಕಲಿ ಆಪ್ಗಳ ತಲೆಬಿಸಿ ಶುರುವಾಗಿದೆ. ಲಕ್ಷಾಂತರ ಮಂದಿ ಗ್ಯಾರಂಟಿ ಯೋಜನೆಗಳ ನಕಲಿ ಆಪ್ ಗಳನ್ನೂ ಡೌನ್ಲೋಡ್ ಮಾಡಿದ್ದು ,

ಸರಿಯಾದ ಮಾಹಿತಿಯ ಸುರಕ್ಷತೆ ಇಲ್ಲದೆ ಮುಂದೆ ತೊಂದರೆಗೆ (fakeapp for guarantee schemes ) ಸಿಲುಕುವ ಸಾಧ್ಯತೆ ಇದೆ.

ಸ್ಕೀಮ್ ಗೃಹಜ್ಯೋತಿ ಎಂಬ ಆಪ್ ಡೌನ್ಲೋಡ್ ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ಬಳಕೆ ರಾಜ್ಯ ಸರ್ಕಾರ ಉಚಿತ ಯೋಜನೆಗಳ (Free Scheme) ಘೋಷಣೆ ಮತ್ತು ಜಾರಿ ಮಾಡುತ್ತಿದ್ದಂತೆ ಅಂತರ್ಜಾಲದಲ್ಲಿ

ಯೋಜನೆಯ ನಕಲಿ ಆಪ್ ಗಳ ಹಾವಳಿ ಶುರುವಾಗಿದೆ. ಒಂದು ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮಾಡಲಾಗಿತ್ತು. ಇದೀಗ ಇದೆ ತಿಂಗಳ 14 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ

ಮಾಡಬಹುದಾಗಿದೆ ಎಂದು ಸುದ್ದಿ ತಿಳಿದು ಬಂದಿದೆ ಈ ಯೋಜನೆಗೆ ನೇರವಾಗಿ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ. ಆದ್ರೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಮಾತ್ರ ಎಲ್ಲ

ಯೋಜನೆಗಳ ನಕಲಿ ಆಪ್ ಗಳು ತಲೆ ಎತ್ತಿದ್ದು, ಜನರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.

ಇದನ್ನು ಓದಿ: ಗ್ರೂಪ್‌ ಬಿ, ಸಿ ಹುದ್ದೆಗಳಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೇಮಕ: ಅರ್ಜಿ ಆಹ್ವಾನ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಖದೀಮರಿಗೆ ಕನ್ನ ಹಾಕಲು ಒಂದು ಮಾರ್ಗವಾಗಿದೆ ನೀವು ಆಪ್ ಇನ್ಸ್ಟಾಲ್ ಮಾಡಿಕೊಂಡ್ರೆ ನಿಮಗೆ ಸರ್ಕಾರದ ಸೌಲಭ್ಯ ಮನೆಯಲ್ಲಿ ಕುಳಿತು ಪಡೆಯಬಹುದು

ಎಂದು ತಿಳಿಸಲಾಗ್ತಿದೆ ಹಾಗಾಗಿ ಬಹಳಷ್ಟು ಗ್ರಾಮೀಣ ಭಾಗದ ಜನರು ಈ ಆಪ್ ಗಳ ಮೊರೆ ಹೋಗ್ತಿದ್ದಾರೆ ಇನ್ನು ಹಲವರು ಗೂಗಲ್ ಪ್ಲೇ ಸ್ಟೋರ್ (Google Play )ಅಲ್ಲಿ ಸಿಗುತ್ತಿರುವ ಆಪ್ ಗಳ

ಡೌನ್ಲೋಡ್ ಮಾಡಿಕೊಳ್ತಿದ್ದಾರೆ. ಇಲ್ಲಿ ತನಕ ಗೃಹಲಕ್ಷ್ಮಿ ಯೋಜನೆಯ ಆಪ್ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಡೌನ್ಲೋಡ್ ಮಾಡಲಾಗಿದೆ ಗೃಹಜ್ಯೋತಿ ಸ್ಕೀಮ್ ಎಂಬ ಆಪ್ ಅನ್ನು ಒಂದು

ಲಕ್ಷಕ್ಕೂ ಹೆಚ್ಚಿನ ಜನರು ಡೌನ್ಲೋಡ್ ಮಾಡಿದ್ದಾರೆ.


ಎಷ್ಟು ಆಪ್ ಡೌನ್ಲೋಡ್ ?

  1. ಶಕ್ತಿಸ್ಮಾರ್ಟ್ ಕಾರ್ಡ್ – 1ಲಕ್ಷಕ್ಕೂ ಹೆಚ್ಚು
  2. ಗೃಹಜ್ಯೋತಿ – 1ಲಕ್ಷಕ್ಕೂ ಹೆಚ್ಚು
  3. ಗೃಹಲಕ್ಷ್ಮಿ – 10ಸಾವಿರಕ್ಕೂ ಹೆಚ್ಚು
  4. ಅನ್ನಭಾಗ್ಯ ಪೋರ್ಟಲ್ – 100ಕ್ಕೂ ಹೆಚ್ಚು

ಆಂಡ್ರಾಯ್ಡ್ ಸೇರಿದಂತೆ ಥರ್ಡ್ ಪಾರ್ಟಿ ಮುಲಕ ಮಾಡಿಕೊಳ್ಳುತ್ತಿರುವ ಆಪ್ ಸುರಕ್ಷಿತವಾಗಿಲ್ಲ ಎಂದು ಸೈಬರ್ ಪೋಲೀಸರ ಅಭಿಮತವಾಗಿದೆ. ಈ ಆಪ್ಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್,

ಬ್ಯಾಂಕ್ ಖಾತೆಯ (Bank Account )ಮಾಹಿತಿಗಳನ್ನು ಪಡೆಯುತ್ತಿವೆ ಆದ್ದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಡೇಟಾ ದುರ್ಬಳಕೆ ಆಗಬಹುದು ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ ಕಾರಣ ಯಾವುದೇ

fakeapp for guarantee schemes

ಪರಿಚಯವಿಲ್ಲದ ಅಪ್ ಬಳಸಬಾರದು ಹಾಗೂ ಲಿಂಕ್ ಗಳನ್ನೂ ತೆರೆಯಬಾರದು ಎಂದು ಹೇಳುತ್ತಾರೆ

ಯಾವುದೇ ಯೋಜನೆಗೂ ಸರ್ಕಾರ ಅಧಿಕೃತವಾಗಿ ಆಪ್ ಬಿಡುಗಡೆ ಮಾಡಿಲ್ಲ ಎಂದು ಹಲವು ಬಾರಿ ಸಚಿವರು ಹೇಳಿಕೆ ನೀಡಿದ್ದಾರೆ. ಆದ್ರೂ ಕೂಡ ಗೂಗಲ್ ಆಪ್ ಸ್ಟೋರಿನಲ್ಲಿ ನಕಲಿ ಆಪ್ಗಳು ಕಂಡು

ಬರುತ್ತಿವೆ ಆದ್ರೆ ಜನರು ಮಾತ್ರ ಸರ್ಕಾರ ಎಂದು ನಕಲಿ ಆಪ್ಗಳನ್ನು ಬಳಸುತ್ತಿದ್ದಾರೆ. ಇನ್ನು ಆಹಾರ ಇಲಾಖೆಯಿಂದ ಯಾವುದೇ ಅಧಿಕೃತ ಆಪ್ ಬಿಡುಗಡೆ ಮಾಡಿಲ್ಲ. ಸಾರ್ವಜನಿಕರು ಯಾವುದೇ

ಆಪ್ಗಳನ್ನು ಬಳಸಬಾರದು ಹಾಗು ಪಡಿತರ ಚೀಟಿ ಜತೆ ಲಿಂಕ್ ಇರುವ ಆಧಾರ್ ಕಾರ್ಡ್ ಮುಖಾಂತರ ಯೋಜನೆಯ ಹಣ ನೀಡಲಾಗುತ್ತಿದೆ ಎಂದು ಕಲ್ಬುರ್ಗಿ ಆಹಾರ ಮತ್ತು ನಾಗರಿಕ ಸರಬರಾಜು

ಇಲಾಖೆಯ ಉಪ ನೀರ್ದೇಶಕ ಶಾಂತಗೌಡ ಗುಣಕಿಯವರು ಹೇಳಿದ್ದಾರೆ.

  • ಭವ್ಯಶ್ರೀ ಆರ್.ಜೆ
Tags: applicationCongressfake appgruha lakshmigruhajyotiKarnatakaTechnology

Related News

ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ತಡೆಹಿಡಿಯುವಂತೆ ಅ.6ರವರೆಗೆ ಕೆಇಎಗೆ ವಿದ್ಯಾರ್ಥಿಗಳ ಮನವಿ
ಪ್ರಮುಖ ಸುದ್ದಿ

ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ತಡೆಹಿಡಿಯುವಂತೆ ಅ.6ರವರೆಗೆ ಕೆಇಎಗೆ ವಿದ್ಯಾರ್ಥಿಗಳ ಮನವಿ

October 2, 2023
ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರ ನೇಮಕ ಮಾಡಿದ ಎಐಸಿಸಿ
ದೇಶ-ವಿದೇಶ

ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರ ನೇಮಕ ಮಾಡಿದ ಎಐಸಿಸಿ

October 2, 2023
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ
ಪ್ರಮುಖ ಸುದ್ದಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ

October 2, 2023
ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.