• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ನದಿಗಳ ಉಗಮ ತಾಣ ಕಾಡುಗಳು ; ನದಿ, ಕಾಡಿನ ಮಹತ್ವ ತಿಳಿಸಿದ `ಪರಿಸರ ಪರಿವಾರ’

Mohan Shetty by Mohan Shetty
in ಪ್ರಮುಖ ಸುದ್ದಿ
international
0
SHARES
0
VIEWS
Share on FacebookShare on Twitter

ಇಂದು ಮಂಡ್ಯ(Mandya) ಕಬ್ಬಿನ ಗದ್ದೆಯ ಹಸಿರಿನ ಸಿರಿಯಿಂದ ನಳನಳಿಸುತ್ತಿದೆ ಎಂದರೆ, ಬೆಂಗಳೂರು(Bengaluru) ಸಿಲಿಕಾನ್ ವ್ಯಾಲಿ ಎಂದು ಹೆಸರಿಗಳಿಸಿ ವಿಶ್ವದ ಭೂಪಟದಲ್ಲಿ ವಾಣಿಜ್ಯ ನಗರಿಯಾಗಿ ಬೆಳೆಯುವಲ್ಲಿ, ದೂರದ ಕೊಡಗಿನಲ್ಲಿನ ಕಾಡಿನಲ್ಲಿ(Forest) ಹುಟ್ಟುವ ಕಾವೇರಿ(Cauvery), ಹಾಗೆಯೇ ಪಶ್ಚಿಮ ಘಟ್ಟಗಳ(Western Ghats) ಸಹಜ ಲಾಡುಗಳಲ್ಲಿ ಉಗಮವಾಗುವ ಕಬಿನಿ(kabini), ಹಾರಂಗಿ(Harangi), ಲಕ್ಷ್ಮಣತೀರ್ಥ(Lakshmana Theertha), ಹೇಮಾವತಿಯಂತಹ ಉಪನದಿಗಳಿಂದ ಭರ್ತಿಯಾಗುವ ಕೆ.ಆರ್.ಎಸ್(KRS) ಜಲಾಶಯದ ನೀರಿನ ಸೌಲಭ್ಯ ಅತ್ಯಂತ ಮಹತ್ವದ ಪಾತ್ರವಹಿಸಿದೆ.

RIVER

ಉತ್ತರದ ಬಯಲುಸೀಮೆಯ ಬಿಸಿಲಿನ ಜಳದಲ್ಲೂ ಗಂಗಾವತಿ ಕರ್ನಾಟಕದ ‘ಭತ್ತದ ಕಣಜ’ ಎಂದು ಹೆಸರುಗಳಿಸಿದೆ. ಅದಕ್ಕೆ ಕಾರಣ ದೂರದ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡಿನಲ್ಲಿ ಹುಟ್ಟುವ ತುಂಗಭದ್ರಾ ನದಿ. ಇನ್ನು ಬೀದರ್ ನಿಂದ ಚಾಮರಾಜ ನಗರದವರೆಗೆ ಪ್ರತಿ ಹಳ್ಳಿ ಹಾಗೂ ಮಹಾನಗರದವರೆಗಿನ ಜನರ ಜೀವಜಲ ಕುಡಿಯುವ ನೀರಿನ ಮೂಲ ವಿವಿಧ ನದಿ-ತೊರೆಗಳು, ಅವುಗಳಿಂದ ವೃದ್ಧಿಯಾಗಿರುವ ಅಂತರ್ಜಲ. ನಮ್ಮ ರಾಜ್ಯದ ಕೃಷಿ, ಕೈಗಾರಿಕೆ ಬೆಳವಣಿಗೆ, ಜನರ ಅತಿಮುಖ್ಯ ಮೂಲಭೂತ ಅಗತ್ಯವಾದ ಕುಡಿಯುವ ನೀರಿನ ಅಗತ್ಯ ನಿವಾರಣೆಯಲ್ಲಿ ನದಿಗಳು ಅತಿಮುಖ್ಯ ಪಾತ್ರವಹಿಸುತ್ತವೆ.

international

ಹೀಗಾಗಿ ನಾವು ರೈತಪರ, ಕೈಗಾರಿಕಾ ಬೆಳವಣಿಗೆ ಪರ ಎಂದರೆ ಮೊದಲು ನದಿಗಳಿಗೆ ಮೂಲವಾದ ಸಹಜ ಕಾಡುಗಳ ಪರ ಇರಬೇಕಾಗುತ್ತದೆ. ಪ್ರತಿಯೊಂದು ನದಿಗಳ ಉಗಮತಾಣ ಅದು ಅರಣ್ಯ ಮಾತ್ರ. ಅರಣ್ಯ ಸಂರಕ್ಷಣೆ, ಅರಣ್ಯಗಳ‌ ಸಮತೋಲನಕ್ಕೆ ಮೂಲವಾದ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಧ್ವನಿ ಎತ್ತದೆ, ಅವುಗಳ‌ ನಾಶದ ಬಗ್ಗೆ ಜಾಣಕುರುಡು ತೋರುತ್ತಾ, ಕೇವಲ ಆರಾಮದಾಯಕದಂತಹ ಕಸ ಎತ್ತುವುದು, ಹೊರಗೆ ನಾಲ್ಕು ಗಿಡ ನೆಡುವುದಕ್ಕೆ ನಮ್ಮ ನದಿಗಳ ಉಳಿವಿನ ಕಾಳಜಿ ಸೀಮಿತವಾದರೆ ಅದರಿಂದ ನದಿಗಳ ಉಳಿವಿಗೆ, ಪುನರುತ್ಥಾನಕ್ಕೆ ಬೇಕಾದ ಮೂಲಭೂತ ಕಾರ್ಯ ಸಾಧಿತಲಾಗಲಾರದು.

  • Source Credits : ಪರಿಸರ ಪರಿವಾರ
Tags: earthenvirnomentalinternationalriverriversday

Related News

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು
ದೇಶ-ವಿದೇಶ

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು

March 30, 2023
ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.