ಪದ್ಮಶ್ರೀಗಳ ಸೌಹಾರ್ದ ಭೇಟಿ

ಮಂಗಳೂರು  ನ 13 : ಸಮಾಜ ಸೇವೆ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಕನ್ನಡಿಗರಿಬ್ಬರು ಭೇಟಿಯಾದ ಕ್ಷಣ.

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಮನೆಗೆ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ಶ್ರೀಮತಿ ತುಳಸಿ ಗೌಡ ಅವರು ಭೇಟಿ ನೀಡಿ ಸೌಹಾರ್ದಯುತ ಮಾತುಕತೆ ನಡೆಸಿದರು. ಜೊತೆಗೆ ಅವರ ಶಿಕ್ಷಣ ಸಂಸ್ಥೆಗೆ ಧನ ಸಹಾಯ ಮಾಡಿದರು.

Exit mobile version