• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಹಾವಿನ ಬಗ್ಗೆ ಇರುವ ಈ ನಂಬಿಕೆಗಳು ಸುಳ್ಳು ಎನ್ನುವುದು ಅಚ್ಚರಿ ಮೂಡಿಸುತ್ತದೆ!

Mohan Shetty by Mohan Shetty
in ಮಾಹಿತಿ, ವಿಶೇಷ ಸುದ್ದಿ
snakes
0
SHARES
0
VIEWS
Share on FacebookShare on Twitter

ಹಾವು(snake) ಕಂಡರೆ ಸಾಕು, ಹೆದರಿ ನಡುಗುವವರೇ ಹೆಚ್ಚು. ಹಾವು ಕಾಣಿಸಿದರೆ ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವವರಿದ್ದಾರೆ.

ಹಾವು ಕಾಣಿಸಿದರೆ ಸಾಕು, ಸುಖಾಸುಮ್ಮನೆ ಅದನ್ನು ಹಾನಿ ಮಾಡುವವರೂ ನಮ್ಮಲ್ಲೇನೂ ಕಡಿಮೆ ಇಲ್ಲ.

ಹಾವು ಎಲ್ಲ ವನ್ಯಜೀವಿಗಳಂತೆ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿರುವಂತ ಪ್ರಾಣಿ. ಇಂಥ ಹಾವಿನ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಗಳು ನಿಮಗಾಗಿ ಇಲ್ಲಿ ತಿಳಿಸಲಾಗಿದೆ ಓದಿ.

psuedo-belief-in-snake-nature - Brazil

ಬೇಸಿಗೆಯಲ್ಲಿ ಹಾವಿಗೆ ಕಣ್ಣು ಕಾಣುವುದಿಲ್ಲ ಎನ್ನುವುದು ಸುಳ್ಳು : ಬೇಸಿಗೆಯಲ್ಲಿ ಹಾವಿನ ಕಣ್ಣು ಮಿಲ್ಕ್ ಗ್ರೇ- ಬ್ಲೂ ಬಣ್ಣಕ್ಕೆ ಬದಲಾಗುತ್ತದೆ. ಅಲ್ಲದೇ ಕೆಲವು ಹಾವುಗಳ ಹೊರ ಚರ್ಮ ಮಾತ್ರ ಬಿಸಿಲಿಗೆ ಮುಖ ಮುಚ್ಚುವಂತೆ ಮಾಡುತ್ತದೆ. ಇದು ಹಾವನ್ನು ಸುಡುವ ಬಿಸಿಲಿನಿಂದ ಕಾಪಾಡುತ್ತದೆ. ಇದರಿಂದ ಹಾವಿಗೆ ಕಣ್ಣು ಕಾಣುವುದಿಲ್ಲ ಎನ್ನುವುದು ತಪ್ಪು. ಬಾಣಂತಿ ಹಾವಿನ ಒಣಗಿದ ಚರ್ಮ ಅಂದ್ರೆ ಪೊರೆ ಬಿಡುತ್ತದೆ.

ಇದನ್ನೂ ಓದಿ : https://vijayatimes.com/siddaramaiah-against-psi-scam-culprits/u003c/strongu003eu003cbru003e
ಹಾವು ಮೊಟ್ಟೆ ಕಾಯುತ್ತದೆ : ಇಟ್ಟ ಮೊಟ್ಟೆಗೆ ಕಾವು ಕೊಟ್ಟು , ಹಾವು ಕಾಪಾಡಿಕೊಳ್ಳುತ್ತದೆ ಎಂಬುವುದು ತಪ್ಪು ಕಲ್ಪನೆ. ಹಾವಿನಿಂದ ಹೊರ ಬರುವ ಮೊಟ್ಟೆಗೆ ಯಾವ ತೊಂದರೆಯೂ ಆಗಿರುವುದಿಲ್ಲ. ಹುಟ್ಟುವಾಗ ಹಾವು ಸಾಯುವುದೂ ಕಡಿಮೆ. ಈ ಎಲ್ಲ ನೈಸರ್ಗಿಕ ಪ್ರಕ್ರಿಯೆಗಳಿಂದ ತಾಯಿ ಹಾವಿಗೆ, ತನ್ನ ಮೊಟ್ಟೆ ಹಾಗೂ ಮಗುವಿನೊಂದಿಗೆ ಬಾಂಧವ್ಯ ಬೆಳೆಯುವುದು ಕಡಿಮೆ. ಪೈಥಾನ್ ಹಾವು ಒಂದು ಸಲಕ್ಕೆ 20-90 ಮೊಟ್ಟೆ ಇಡುತ್ತವೆ. ಅಷ್ಟೂ ಮೊಟ್ಟೆಗಳಿಂದ ಮರಿ ಹೊರ ಬರುವವರೆಗೂ ಕಾವು ನೀಡಿ ಕಾಪಾಡುತ್ತದೆ. ಬೇರೆ ಹಾವು ಈ ರೀತಿ ಮಾಡುವುದಿಲ್ಲ.
https://vijayatimes.com/economist-report-on-sbi/
spectrial - psuedo-belief-in-snake-nature

ಹಾವು ಬಾಯಲ್ಲಿಟ್ಟು ಮೊಟ್ಟೆ ಕಾಪಾಡಿಕೊಳ್ಳುತ್ತದೆ : ನೋಡಿದವರು ತಾಯಿ ಹಾವು ಜನ್ಮ ನೀಡಿ, ತನ್ನ ಮರಿಗಳನ್ನು ರಕ್ಷಿಸಲು ಬಾಯಲ್ಲಿ ಇಟ್ಟುಕೊಳ್ಳುತ್ತವೆ ಎಂದು ನಂಬಿರುತ್ತಾರೆ. ಆದರೆ, ಜನ್ಮ ನೀಡಿದ ಕ್ಷಣ ತಾಯಿ ಹಾವಿನ ದೇಹದಲ್ಲಿ ಶಕ್ತಿಯೇ ಇರುವುದಿಲ್ಲ. ಇದರಿಂದ ತನ್ನ ಮರಿಗಳನ್ನೇ ತಿನ್ನುತ್ತದೆ.

https://fb.watch/efwAQ2A_aL/u003c/strongu003eu003cbru003e

ನೀರಲ್ಲಿ ಹಾವು ಕಚ್ಚುವುದಿಲ್ಲ : ನಿಂತ ನೀರಲ್ಲಾಗಲಿ, ಹರಿಯುವ ನೀರಲ್ಲಾಗಲಿ ಹಾವು ಕಚ್ಚುವುದಿಲ್ಲ ಎಂಬುವುದೂ ತಪ್ಪು. ನೀರಲ್ಲಿಯೇ ವಾಸಿಸುವ ಹಾವು ನೀರಲ್ಲಿರುವ ಮೀನುಗಳನ್ನೇ ತಿಂದು ಜೀವಿಸುತ್ತವೆ. ಎಂಥದ್ದೇ ಜೀವರಾಶಿಯನ್ನಾದರೂ ನೀರಲ್ಲೇ ಕೊಂದು ತಿನ್ನುತ್ತವೆ.

Next


ಬಾಲ ಮುಟ್ಟಿದರೆ ಕಚ್ಚುತ್ತದೆ : ಹಾವಿನ ಕೋಪ ಬಾಲದಲ್ಲಿ ವ್ಯಕ್ತವಾಗುತ್ತವೆ. ಆದರೆ, ಆ ಗುಣಕ್ಕೆ ಕಾರಣವೂ ಇದೆ. ಕಾಡಲ್ಲಿ ವಾಸಿಸುವ ಹಾವಿನ ಬಾಲ ಬಣ್ಣ ಬಣ್ಣದ್ದಾಗಿರುತ್ತದೆ. ತನ್ನ ಬಾಲವನ್ನು ನಿಧಾನವಾಗಿ ಅಲುಗಾಡಿಸಿ ಕಪ್ಪೆ, ಚಿಟ್ಟೆ ಹಾಗೂ ಇನ್ನಿತರ ಪ್ರಾಣಿ-ಪಕ್ಷಿಗಳನ್ನು ಆಕರ್ಷಿಸುತ್ತವೆ. ನಂತರ ಅದನ್ನೇ ಆಹಾರ ಮಾಡಿಕೊಳ್ಳುತ್ತದೆ.

Venom - psuedo-belief-in-snake-nature


ಮರಿ ಹಾವಲ್ಲಿ ವಿಷ ಹೆಚ್ಚು : ಆಗಷ್ಟೇ ಬೆಳೆಯುತ್ತಿರುವ ಹಾವುಗಳಲ್ಲಿ ವಿಷದ ಪ್ರಮಾಣ ಬೆಳೆಯುತ್ತಿರುತ್ತದೆ ಎಂದೇ ನಂಬುತ್ತಾರೆ. ಆದರೆ ಅದು ತಪ್ಪು. ಏಕೆಂದರೆ ಮರಿ ಹಾವುಗಳಲ್ಲಿ ವಿಷದ ಪ್ರಮಾಣ ಕಡಿಮೆ. ಬೆಳೆದ ಹಾವುಗಳಲ್ಲಿ ಬಹಳ ವರ್ಷಗಳಿಂದ ವಿಷವಿದ್ದು, ಅದು ಕಚ್ಚಿದಾಕ್ಷಣ ದೇಹಕ್ಕೆ ಸುಲಭವಾಗಿ ಹರಿಯುತ್ತದೆ.

https://vijayatimes.com/economist-report-on-sbi/

ನಾವು ಓಡಾಡುವಾಗ ಎಚ್ಚರದಿಂದ ಇರಬೇಕು, ಸುಮ್ಮನೆ ತಮ್ಮ ಪಾಡಿಗೆ ತಾವು ಇರುವ ಹಾವುಗಳಿಗೆ ತೊಂದರೆ ಮಾಡುವುದು ತಪ್ಪು.
  • ಪವಿತ್ರ
Tags: Psuedo Beliefsnakestatements

Related News

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?
ಆರೋಗ್ಯ

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?

September 25, 2023
ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!
ದೇಶ-ವಿದೇಶ

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

September 21, 2023
ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ
ಆರೋಗ್ಯ

ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ

September 21, 2023
ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ
ಪ್ರಮುಖ ಸುದ್ದಿ

ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ

September 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.