ಭಾನುವಾರ ಮಾತ್ರ ಲಾಕ್ ಡೌನ್ ..

ಲಾಕ್ ಡೌನ್ ಯಾವುದೇ ಕಾರಣಕ್ಕೂ ಮಾಡೋ ಪ್ರಮೇಯವಿಲ್ಲ. ಮಾಧ್ಯಮಗಳು ಮಾತ್ರ ಲಾಕ್ ಡೌನ್ ಬಗ್ಗೆ ಪದೇ ಪದೇ ಹೇಳುತ್ತಿದೆ. ಆದ್ರೆ ಮುಖ್ಯಂತ್ರಿಗಳು ಇದರ ಬಗ್ಗೆ ವಿವರಿಸಿದ್ದಾರೆ.ಭಾನುವಾರ ಮಾತ್ರ ಲಾಕ್ ಡೌನ್  ಮುಂದುವರೆಯುವುದು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ತಿಳಿಸಿದ್ದಾರೆ .

ಸೋಮವಾರ ನಡೆದ ಟಾಸ್ಕ್ ಫೋರ್ಸ್ ಕಮಿಟಿ ಸಭೆಯಲ್ಲಿ  ಮಾತನಾಡಿದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ತಿಳಿಸಿದ್ದಾರೆ.ಲಾಕ್ ಡೌನ್ ಬಗ್ಗೆ ಸಾಕಷ್ಟು ಭಾರಿ ಹೇಳಿದ್ದೇವೆ. ಲಾಕ್ ಡೌನ್ ಬಗ್ಗೆ ಇನ್ನೂ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ .

Exit mobile version