• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಎಡಿಟರ್ಸ್ ಡೆಸ್ಕ್

ಒಡಿಶಾ ಪರಿಸರ ಸ್ನೇಹಿ ಗಣೇಶ, ಎಲ್ಲರಿಗೂ ಪ್ರೇರಕ

Preetham Kumar P by Preetham Kumar P
in ಎಡಿಟರ್ಸ್ ಡೆಸ್ಕ್
ಒಡಿಶಾ ಪರಿಸರ ಸ್ನೇಹಿ ಗಣೇಶ, ಎಲ್ಲರಿಗೂ ಪ್ರೇರಕ
0
SHARES
0
VIEWS
Share on FacebookShare on Twitter

  • ಅರ್ಚನಾ

ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿ ಕೂಡ ಒಂದಾಗಿದೆ. ಆದರೆ ಈ ಹಬ್ಬವನ್ನು ಇನ್ನಷ್ಟು ವಿಶೇಷವಾಗಿ ಹಾಗೂ  ಪರಿಸರಕ್ಕೆ ಹಾನಿಯಾಗದಂತೆ ಸಹಾನುಭೂತಿಯಿಂದ ಗಣೇಶ ಮೂರ್ತಿಯನ್ನು ಇಟ್ಟು ಆಚರಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ.

ಒಡಿಶಾದ ಸಂಬಲ್ಪುರ ಪಟ್ಟಣದಲ್ಲಿ 89ನೇ ಗಣೇಶ ಚತುರ್ಥಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಅಲ್ಲಿನ ಸ್ಥಳಿಯರು ನಿರ್ಧರಿಸಿದ್ದಾರೆ. ಇದರಲ್ಲಿರುವ ವಿಶೇಷವೆನೆಂದರೆ ಬಾಳೆಹಣ್ಣು ಮತ್ತು ಬಿದಿರುಗಳಿಂದ ಮಾಡಿದ ಪರಿಸರ ಸ್ನೇಹಿ ಬೃಹತ್ ಗಣೇಶಮೂರ್ತಿಯನ್ನು ಗ್ರಾಮದಲ್ಲಿ ಸ್ಥಾಪಿಸಲಾಗಿದೆ ಮತ್ತು ಈ ಮೂರ್ತಿಯಲ್ಲಿನ ಬಾಳೆಹಣ್ಣುಗಳು ಹಣ್ಣಾದಾಗ ಅವುಗಳನ್ನು ಅಗತ್ಯ ವಿರುವವರಿಗೆ ವಿತರಿಸಲಾಗುತ್ತದೆ

ಒಡಿಶಾದ ಸಂಬಲ್ಪುರ ಹಳ್ಳಿಯ ನಟರಾಜ ಕ್ಲಬ್‌ನ ಸದಸ್ಯರು ಈ ಅದ್ಭುತವಾದ ಗಣೇಶಮೂರ್ತಿಯ ತಯಾರಿಸಿದ್ದಾರೆ.  ಈ ಕ್ಲಬ್‌ನ ಸದಸ್ಯರು ಕೆಲವು ವರ್ಷಗಳಿಂದ ಗಣೇಶ ಚತುರ್ಥಿಯನ್ನು ವಿಶೇಷ ಪರಿಸರಸ್ನೇಹಿ ಹಬ್ಬವಾಗಿ ಆಚರಿಸುತ್ತಾ ಪ್ರಸಿದ್ಧತೆಯನ್ನು ಪಡೆದಕೊಂಡಿದ್ದಾರೆ. ಇವರು 2017 ರಿಂದ ಗಣೇಶ ಮೂರ್ತಿಗಳನ್ನು ರಚಿಸಲು ಬಾಳೆಹಣ್ಣು ಮತ್ತು ಇನ್ನಿತರ ವಸ್ತುಗಳನ್ನು ಬಳಸುತ್ತಿದ್ದಾರೆ . ರುದ್ರಾಕ್ಷ, ಸಿಹಿ ಬೂಂದಿ ಲಡ್ಡುಗಳು, ಮೌಲಿ ಎಲೆಗಳು, ತೆಂಗಿನಕಾಯಿಗಳು ಮತ್ತು ಶಂಖದಂತಹ ಇತರ ವಸ್ತುಗಳಿಂದ  ಸಹ ತಯಾರಿಸಿದ್ದಾರೆ. ಈ ನಟರಾಜ ಕ್ಲಬ್ ನವರು ತಯಾರಿಸಿದ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಮುಳಗಿಸಲು ಆಗುವುದಿಲ್ಲ ಬದಲಿಗೆ ಅದನ್ನು ಮರುಬಳಕೆ ಮಾಡಬಹುದು ಅಥವಾ ಖಾದ್ಯ ರೀತಿಯಲ್ಲಿ ಬಳಸಬಹುದಾಗಿದೆ

ಈ ಬಾರಿ ಬಾಳೆ ಹಣ್ಣಿನಿಂದ ಮಾಡಿದ ಬೃಹತ್ ಗಣೇಶ ಮೂರ್ತಿಯು ಗಣೇಶ ಚತುರ್ಥಿಗೆ ನಟರಾಜ ಕ್ಲಬ್‌ ಅವರಿಂದ ಮೂಡಿದ ವಿಶೇಷ ಆಕರ್ಷಣೀಯ ಮೂರ್ತಿಯಾಗಿದೆ. ಇದೊಂದು ಬಹಳ ಪ್ರಭಾವಶಾಲಿ ವಿನ್ಯಾಸ ವಾಗಿ ಮೂಡಿಬಂದಿದೆ ಈ ದಿನಗಳಲ್ಲಿ ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಿಸಿದ ಗಣೇಶನನ್ನು ನೋಡುವುದೇ ಒಂದು ಆಕರ್ಷಣೀಯ. ಈ ಗಣೇಶ ಮೂರ್ತಿಯು ಒರಿಸ್ಸಾದಲ್ಲಿ ರೂಪಿಸಿರುವ ಅತ್ಯಂತ ಅಪರೂಪದ ಬಾಳೆಹಣ್ಣಿನ ಮಹಾಗಣಪತಿಯಾಗಿದ್ದು, ಇಲ್ಲಿನ ವಿಶೇಷವೇನೆಂದರೆ ಗಣಪತಿಯನ್ನು 9 ದಿನ ಪ್ರತಿಷ್ಠಾಪಿಸುತ್ತಾರೆ ನಂತರ ಹತ್ತನೇ ದಿನ ಪ್ರಸಾದ ಮುಖಾಂತರ ಈ ಹಣ್ನನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ.

ಸಂಬಲ್ಪೂರ್ ಹಳ್ಳಿಯ ಪರಿಸರ ಸ್ನೇಹಿ ಗಣೇಶ ಚತುರ್ಥಿಯು ಖಂಡಿತವಾಗಿಯೂ ಇನ್ನಷ್ಟು ವಿಶೇಷ ಮತ್ತು ವೈಭವಯುತವಾಗಿ ಮೂಡಲಿದ್ದು ಇತರರಿಗೂ ಮಾದರಿಯಾಗಲಿದೆ.

Related News

ಹಿಜಾಬ್ vs ಕೇಸರಿ! ವಿವಾದ ಹಿಂದೆ ಕಾಣದ ಕೈಗಳ ಕುತಂತ್ರವಿದೆಯಾ?
ಎಡಿಟರ್ಸ್ ಡೆಸ್ಕ್

ಹಿಜಾಬ್ vs ಕೇಸರಿ! ವಿವಾದ ಹಿಂದೆ ಕಾಣದ ಕೈಗಳ ಕುತಂತ್ರವಿದೆಯಾ?

January 29, 2022
JDS
ಎಡಿಟರ್ಸ್ ಡೆಸ್ಕ್

ರಾಜ್ಯದಲ್ಲಿ ಮುಗಿಯಿತಾ ಜೆಡಿಎಸ್‌ ಹವಾ? ದಳದ ನಾಯಕರೆಲ್ಲಾ `ಕೈ’ಕೊಡಲು ಕಾರಣ ಏನು?

January 22, 2022
modi teleprompter
ಎಡಿಟರ್ಸ್ ಡೆಸ್ಕ್

ಮೋದಿ ಟೆಲಿಪ್ರಾಂಪ್ಟರ್

January 21, 2022
NEP
ಎಡಿಟರ್ಸ್ ಡೆಸ್ಕ್

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಮಾಡಬೇಡಿ ಎಂದ ಹೈಕೋರ್ಟ್.! ಕರ್ನಾಟಕದಲ್ಲಿ ಕನ್ನಡಕ್ಕಿಲ್ಲವೇ ಆದ್ಯತೆ.?

January 19, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.