• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಭಾರತೀಯ ಸೇನೆಯ ಯೋಧರನ್ನು ಕ್ಯಾರೆಟ್‌ಗೆ ಹೋಲಿಸಿ ವ್ಯಂಗ್ಯವಾಡಿದ ಗುಲಾಂ ರಸೂಲ್ ಬಲ್ಯಾವಿ!

Rashmitha Anish by Rashmitha Anish
in ಪ್ರಮುಖ ಸುದ್ದಿ
ಭಾರತೀಯ ಸೇನೆಯ ಯೋಧರನ್ನು ಕ್ಯಾರೆಟ್‌ಗೆ ಹೋಲಿಸಿ ವ್ಯಂಗ್ಯವಾಡಿದ ಗುಲಾಂ ರಸೂಲ್ ಬಲ್ಯಾವಿ!
0
SHARES
49
VIEWS
Share on FacebookShare on Twitter

India : ಇಂಡಿಯಾ ಟುಡೇ(India Today) ಸುದ್ದಿ ಸಂಸ್ಥೆ ನೀಡಿರುವ ವರದಿ ಅನುಸಾರ, ಜೆಡಿಯು ಮುಖಂಡ ಗುಲಾಂ ರಸೂಲ್ ಬಲ್ಯಾವಿ(Maulana Ghulam Rasool Balyavi) ಭಾರತೀಯ ಸೈನಿಕರನ್ನು ಕ್ಯಾರೆಟ್‌ಗೆ ಹೋಲಿಸಿ ವ್ಯಂಗ್ಯವಾಡಿರುವುದು ಇದೀಗ (compared soldiers to carrots) ತೀವ್ರ ವಿವಾದಕ್ಕೆ ಕಾರಣವಾಗಿದೆ!

ಭಯೋತ್ಪಾದಕರನ್ನು ಎದುರಿಸಲು ಕೇಂದ್ರ ಸರಕಾರಕ್ಕೆ ಭಯವಿದ್ದರೆ, ಶೇ.30% ರಷ್ಟು ಮುಸ್ಲಿಂ ಸೈನಿಕರನ್ನು ಭಾರತೀಯ ಸೇನೆಗೆ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಜನತಾದಳ ಯುನೈಟೆಡ್ (ಜೆಡಿಯು)(JDU) ಮಾಜಿ ಎಂಎಲ್‌ಸಿ ಗುಲಾಂ ರಸೂಲ್ ಬಲ್ಯಾವಿ ಅವರು ಭಾರತೀಯ ಸೇನೆಯ ಯೋಧರನ್ನು ಕ್ಯಾರೆಟ್‌ಗೆ(Carrots) ಹೋಲಿಸಿ ಮಾತನಾಡುವ ಮುಖೇನ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದಾರೆ.

ಪ್ರತಿಪಕ್ಷ ಬಿಜೆಪಿ ಗುಲಾಂ ರಸೂಲ್ ಹೇಳಿಕೆಯು ಭಾರತೀಯ ಸೇನೆಗೆ ಮಾಡಿರುವ ಅವಮಾನ ಎಂದು ನೇರವಾಗಿ ಆರೋಪಿಸಿದೆ.

compared soldiers to carrots

ನಾವಡಾದಲ್ಲಿ ಇಡರಾ-ಇ-ಶರಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜೆಡಿಯು ನಾಯಕ ಗುಲಾಂ ರಸೂಲ್ ಬಲ್ಯಾವಿ,

ಪಾಕಿಸ್ತಾನದ(Pakistan) ಭಯೋತ್ಪಾದಕರನ್ನು ಎದುರಿಸಲು ಕೇಂದ್ರ ಸರ್ಕಾರ ಹೆದರುತ್ತಿದ್ದರೆ, ಅವರು ಭಾರತೀಯ ಸೇನೆಗೆ ಶೇಕಡಾ 30% ರಷ್ಟು ಮುಸ್ಲಿಂ ಸೈನಿಕರನ್ನು ನೇಮಿಸಿಕೊಳ್ಳಬೇಕು.

ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ(Pakistani terrorists) ವ್ಯವಹರಿಸಲು ಸರ್ಕಾರ ಹೆದರುತ್ತಿದ್ದರೆ, ಅದು ಶೇಕಡಾ 30% ರಷ್ಟು ಮುಸ್ಲಿಂ ಮಕ್ಕಳನ್ನು ಸೇರಿಸಬೇಕು.

compared soldiers to carrots

ನಮ್ಮ ದೇಶವನ್ನು ಉಳಿಸಲು ನಾವು ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ ಎಂದು ಗುಲಾಮ್ ರಸೂಲ್ ಬಲ್ಯಾವಿ ಹೇಳಿದ್ದಾರೆ.

ಪಾಕಿಸ್ತಾನದ ಪರಮಾಣು ಸಾಮರ್ಥ್ಯಕ್ಕೆ ತಕ್ಕ ಉತ್ತರ ನೀಡಿದವರು ಎಪಿಜೆ ಅಬ್ದುಲ್ ಕಲಾಂ(APJ Abdul Kalam) ಅವರಂತಹ ಮುಸ್ಲಿಮರು ಎಂದು ಬಲ್ಯಾವಿ ಉಲ್ಲೇಖಿಸಿದರು.

ಪಾಕಿಸ್ತಾನವು ತನ್ನ ಪರಮಾಣು ಕ್ಷಿಪಣಿಗಳಿಂದ ಭಾರತಕ್ಕೆ ಬೆದರಿಕೆ ಹಾಕಿದಾಗ, ನಾಗಪುರದ ಯಾವುದೇ ಸಂತರು (compared soldiers to carrots) ಅವರಿಗೆ ಉತ್ತರ ನೀಡಲು ಹೋಗಲಿಲ್ಲ.

ಅದು ಮುಸಲ್ಮಾನನ ಪುತ್ರ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ನೆರೆಯ ರಾಷ್ಟ್ರಕ್ಕೆ ಪ್ರತ್ಯುತ್ತರವನ್ನು ನೀಡಿದರು ಎಂದು ಗುಲಾಂ ಹೇಳಿದರು.

ಸದ್ಯ ಈ ಒಂದು ಹೇಳಿಕೆ ಇದೀಗ ರಾಷ್ಟ್ರದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದು, ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

OFFLINE JOURNALISM COURSE

ಜೆಡಿಯು ಮಾಜಿ ನಾಯಕ ಗುಲಾಂ ರಸೂಲ್ ಬಲ್ಯಾವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ(BJP) ವಕ್ತಾರ ನಿಖಿಲ್ ಆನಂದ್,

ಗುಲಾಂ ರಸೂಲ್ ಬಲ್ಯಾವಿ ಹೇಳಿರುವುದು ಧಾರ್ಮಿಕ ಮುಖಂಡರು ಮತ್ತು ಸೇನೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಗುಲಾಂ ರಸೂಲ್ ಬಲ್ಯಾವಿ ಅವರಿಗೆ ಮುಸ್ಲಿಮರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಅವರ ಸಂಖ್ಯೆಗೆ ಅನುಗುಣವಾಗಿ ಶೇ.80% ರಷ್ಟು ಪಸ್ಮಾಂಡ ಮುಸ್ಲಿಮರಿಗೆ ಸೂಕ್ತ ಗೌರವ,

ನ್ಯಾಯ ಮತ್ತು ಭಾಗವಹಿಸುವಿಕೆ ನೀಡಲು ಧಾರ್ಮಿಕ ಸುಧಾರಣಾ ಚಳವಳಿ ನಡೆಸಬೇಕು ಎಂದು ನಿಖಿಲ್ ಆನಂದ್ ಹೇಳಿದ್ದಾರೆ.

Tags: GhulamRasoolBalyaviindianarmySoldiers

Related News

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023
ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ
Vijaya Time

ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ

March 23, 2023
ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!
Vijaya Time

ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!

March 24, 2023
12 ವರ್ಷ ವಾಹನ ಸಂಚಾರವನ್ನೇ ಮಾಡಲಿಲ್ಲ, ಇಲ್ಲಿವರೆಗೆ ಮೊಬೈಲೇ ಬಳಸಿಲ್ಲ: ಚಾರುಕೀರ್ತಿ ಭಟ್ಟಾರಕ ಶ್ರೀಗಳು ಬಿಚ್ಚಿಟ್ಟ ವಿಚಿತ್ರ ಸತ್ಯ
Vijaya Time

ಚಾರುಕೀರ್ತಿ ಭಟ್ಟಾರಕ ಶ್ರೀ ವಿಧಿವಶ: 12 ವರ್ಷ ವಾಹನ ಸಂಚಾರವನ್ನೇ ಮಾಡದ, ಮೊಬೈಲನ್ನೇ ಬಳಸದ ಸಂತರಿವರು

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.